ಅಕ್ರಮ ಮದ್ಯ ಮಾರಾಟ: ಅಧಿಕಾರಿಗಳ ದಾಳಿಕೂಡಿಗೆ, ಏ. 14: ಸುಂದರನಗರದ ಮದ್ಯದಂಗಡಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆ ಎಂಬ ಸಾರ್ವಜನಿಕರ ದೂರಿನ ಹಿನ್ನೆಲೆ ಅಬಕಾರಿ ತಂಡ ಮದ್ಯದಂಗಡಿ ಮೇಲೆ ದಾಳಿ ನಡೆಸಿದ ಘಟನೆಟೌನ್ ಬ್ಯಾಂಕ್ನಿಂದ ಮುಖ್ಯಮಂತ್ರಿ ನಿಧಿಗೆ ಕೊಡುಗೆಗೋಣಿಕೊಪ್ಪಲು, ಏ. 14: ಕೋವಿಡ್-19 ವೈರಸ್ ಸೋಂಕನ್ನು ತಡೆಗಟ್ಟುವ ಸಲುವಾಗಿ ಪೊನ್ನಂಪೇಟೆಯ ಟೌನ್ ಕೋ ಆಪರೇಟಿವ್ ಬ್ಯಾಂಕ್‍ನ ಆಡಳಿತ ಮಂಡಳಿ ಅಧ್ಯಕ್ಷ ಚೆರಿಯಪಂಡ ಉಮೇಶ್ ಹಾಗೂ ನಿರ್ದೇಶಕರುಕೊಡಗಿನ ಗಡಿಯಾಚೆ ದೇಶದಲ್ಲಿ ಅಗತ್ಯ ವಸ್ತುಗಳು ಸಾಕಷ್ಟಿದೆ ನವದೆಹಲಿ, ಏ. 14: ಆಹಾರ, ಔಷಧಿ ಸೇರಿದಂತೆ ಇತರ ಅಗತ್ಯ ವಸ್ತುಗಳು ದೇಶದಲ್ಲಿ ಸಾಕಷ್ಟಿದ್ದು, ಈ ಬಗ್ಗೆ ಚಿಂತೆಪಡುವ ಅಗತ್ಯವಿಲ್ಲ ಎಂದು ಕೇಂದ್ರ ಲಾಕ್ಡೌನ್ ಮಾಡದೇ ಇದ್ದರೆ ಸೋಂಕಿನ ಸಂಖ್ಯೆ ಇಂದು 2 ಲಕ್ಷ ತಲುಪುತ್ತಿತ್ತು...! ಭಾರತದಲ್ಲಿ ಲಾಕ್‍ಡೌನ್ ಮತ್ತೊಂದು ಹಂತಕ್ಕೆ ಮುಂದೆ ಸಾಗಿದೆ.. ಮೇ 3 ರವರೆಗೆ ಬಹುತೇಕ ರಾಜ್ಯ ಗಳಲ್ಲಿ ತುಸು ಕಠಿಣವಾ ಗಿಯೇ ಲಾಕ್‍ಡೌನ್ ಜಾರಿಯಲ್ಲಿರುತ್ತದೆ. ಕೃಷಿಗೆ ಸಾಕಷ್ಟು ವಿನಾಯಿತಿ ಫೇಸ್ಬುಕ್ ಲೈವ್ನ ಸಹಾಯದಿಂದ ಕಲಾಕೃತಿ ರಚನೆಖ್ಯಾತ ಕಲಾವಿದ ಲಿಯೊನಾರ್ಡೊ ಡಾವಿನ್ಸಿ ಹುಟ್ಟಿದ ದಿನ 15 ಏಪ್ರಿಲ್ 1452. ಆದುದರಿಂದ ಇಂದು ವಿಶ್ವ ಕಲಾದಿನವನ್ನಾಗಿ ಆಚರಿಸುತ್ತೇವೆ. ವಿಶ್ವ ಕಲಾದಿನವನ್ನು ಆಚರಿಸುವ ಉದ್ದೇಶವೇನೆಂದರೆ ಕಲೆಯ ಪ್ರಾಮುಖ್ಯತೆ ಇಡೀ
ಅಕ್ರಮ ಮದ್ಯ ಮಾರಾಟ: ಅಧಿಕಾರಿಗಳ ದಾಳಿಕೂಡಿಗೆ, ಏ. 14: ಸುಂದರನಗರದ ಮದ್ಯದಂಗಡಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆ ಎಂಬ ಸಾರ್ವಜನಿಕರ ದೂರಿನ ಹಿನ್ನೆಲೆ ಅಬಕಾರಿ ತಂಡ ಮದ್ಯದಂಗಡಿ ಮೇಲೆ ದಾಳಿ ನಡೆಸಿದ ಘಟನೆ
ಟೌನ್ ಬ್ಯಾಂಕ್ನಿಂದ ಮುಖ್ಯಮಂತ್ರಿ ನಿಧಿಗೆ ಕೊಡುಗೆಗೋಣಿಕೊಪ್ಪಲು, ಏ. 14: ಕೋವಿಡ್-19 ವೈರಸ್ ಸೋಂಕನ್ನು ತಡೆಗಟ್ಟುವ ಸಲುವಾಗಿ ಪೊನ್ನಂಪೇಟೆಯ ಟೌನ್ ಕೋ ಆಪರೇಟಿವ್ ಬ್ಯಾಂಕ್‍ನ ಆಡಳಿತ ಮಂಡಳಿ ಅಧ್ಯಕ್ಷ ಚೆರಿಯಪಂಡ ಉಮೇಶ್ ಹಾಗೂ ನಿರ್ದೇಶಕರು
ಕೊಡಗಿನ ಗಡಿಯಾಚೆ ದೇಶದಲ್ಲಿ ಅಗತ್ಯ ವಸ್ತುಗಳು ಸಾಕಷ್ಟಿದೆ ನವದೆಹಲಿ, ಏ. 14: ಆಹಾರ, ಔಷಧಿ ಸೇರಿದಂತೆ ಇತರ ಅಗತ್ಯ ವಸ್ತುಗಳು ದೇಶದಲ್ಲಿ ಸಾಕಷ್ಟಿದ್ದು, ಈ ಬಗ್ಗೆ ಚಿಂತೆಪಡುವ ಅಗತ್ಯವಿಲ್ಲ ಎಂದು ಕೇಂದ್ರ
ಲಾಕ್ಡೌನ್ ಮಾಡದೇ ಇದ್ದರೆ ಸೋಂಕಿನ ಸಂಖ್ಯೆ ಇಂದು 2 ಲಕ್ಷ ತಲುಪುತ್ತಿತ್ತು...! ಭಾರತದಲ್ಲಿ ಲಾಕ್‍ಡೌನ್ ಮತ್ತೊಂದು ಹಂತಕ್ಕೆ ಮುಂದೆ ಸಾಗಿದೆ.. ಮೇ 3 ರವರೆಗೆ ಬಹುತೇಕ ರಾಜ್ಯ ಗಳಲ್ಲಿ ತುಸು ಕಠಿಣವಾ ಗಿಯೇ ಲಾಕ್‍ಡೌನ್ ಜಾರಿಯಲ್ಲಿರುತ್ತದೆ. ಕೃಷಿಗೆ ಸಾಕಷ್ಟು ವಿನಾಯಿತಿ
ಫೇಸ್ಬುಕ್ ಲೈವ್ನ ಸಹಾಯದಿಂದ ಕಲಾಕೃತಿ ರಚನೆಖ್ಯಾತ ಕಲಾವಿದ ಲಿಯೊನಾರ್ಡೊ ಡಾವಿನ್ಸಿ ಹುಟ್ಟಿದ ದಿನ 15 ಏಪ್ರಿಲ್ 1452. ಆದುದರಿಂದ ಇಂದು ವಿಶ್ವ ಕಲಾದಿನವನ್ನಾಗಿ ಆಚರಿಸುತ್ತೇವೆ. ವಿಶ್ವ ಕಲಾದಿನವನ್ನು ಆಚರಿಸುವ ಉದ್ದೇಶವೇನೆಂದರೆ ಕಲೆಯ ಪ್ರಾಮುಖ್ಯತೆ ಇಡೀ