ಕೂಡಿಗೆ, ಏ. 10: ಕೂಡಿಗೆ ಗ್ರಾ.ಪಂ. ಹಾಗೂ ಗುಡ್ಡೆಹೊಸೂರು ಗ್ರಾ.ಪಂ. ವ್ಯಾಪ್ತಿಯಲ್ಲಿರುವ ಪುನರ್ವಸತಿ ಕೇಂದ್ರದ 260ಕ್ಕೂ ಹೆಚ್ಚು ಕುಟುಂಬದವರಿಗೆ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಪಡಿತರ ಕಿಟ್ ವಿತರಣೆ ಮಾಡಿದರು.

ಈ ಎರಡು ಕೇಂದ್ರಗಳಲ್ಲಿರುವ ಕೆಲ ಕುಟುಂಬದವರಿಗೆ ಪಡಿತರ ಕಾರ್ಡ್ ಇಲ್ಲದಿರುವುದರಿಂದ ಇಂದು ಉಚಿತವಾಗಿ ಪಡಿತರ ಆಹಾರ ಕಿಟ್ ವಿತರಣೆ ಮಾಡಿದರು.

ಜನರು ಸಾಮಾಜಿಕ ಅಂತರ ಕೂಡಿಗೆ, ಏ. 10: ಕೂಡಿಗೆ ಗ್ರಾ.ಪಂ. ಹಾಗೂ ಗುಡ್ಡೆಹೊಸೂರು ಗ್ರಾ.ಪಂ. ವ್ಯಾಪ್ತಿಯಲ್ಲಿರುವ ಪುನರ್ವಸತಿ ಕೇಂದ್ರದ 260ಕ್ಕೂ ಹೆಚ್ಚು ಕುಟುಂಬದವರಿಗೆ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಪಡಿತರ ಕಿಟ್ ವಿತರಣೆ ಮಾಡಿದರು.

ಈ ಎರಡು ಕೇಂದ್ರಗಳಲ್ಲಿರುವ ಕೆಲ ಕುಟುಂಬದವರಿಗೆ ಪಡಿತರ ಕಾರ್ಡ್ ಇಲ್ಲದಿರುವುದರಿಂದ ಇಂದು ಉಚಿತವಾಗಿ ಪಡಿತರ ಆಹಾರ ಕಿಟ್ ವಿತರಣೆ ಮಾಡಿದರು.

ಜನರು ಸಾಮಾಜಿಕ ಅಂತರ ಕಾರ್ಯನಿರ್ವಹಣಾಧಿಕಾರಿ ಸುನಿಲ್, ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಶೇಖರ್, ಜಿಲ್ಲಾ ಪಂಚಾಯತ್ ಸದಸ್ಯೆ ಮಂಜುಳಾ, ತಾಲೂಕು ಪಂಚಾಯಿತಿ ಸದಸ್ಯ ಗಣೇಶ್, ಕೂಡಿಗೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಗಿರೀಶ್, ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭಾರತಿ, ಸದಸ್ಯರುಗಳಾದ ಮಂಜಯ್ಯ, ಕಾವೇರಪ್ಪ, ಡಾಟಿ , ಅಭಿವೃದ್ಧಿ ಅಧಿಕಾರಿ ಶಿಲ್ಪಾ, ಶರ್ಮ ತಮ್ಮಯ್ಯ ಸೇರಿದಂತೆ ಹಾಡಿಯ ಪ್ರಮುಖರು ಹಾಗೂ ಕೂಡಿಗೆ ಬಿಜೆಪಿ ಸ್ಥಾನೀಯ ಸಮಿತಿ ಅಧ್ಯಕ್ಷ ಚಿಣ್ಣಪ್ಪ, ಎಸ್‍ಸಿ ಮೋರ್ಚಾ ತಾಲೂಕು ಅಧ್ಯಕ್ಷ ಕುಮಾರಸ್ವಾಮಿ, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಜರಿದ್ದರು.