ವ್ಯಾಘ್ರನ ಹೊಸ ಹೆಜ್ಜೆ ಗುರುತು ಹರಿಸಿ ಹೊರಟ ತಂಡ...! ಗೋಣಿಕೊಪ್ಪಲು, ಮೇ 3 : ಹುಲಿ ಸೆರೆ ಕಾರ್ಯಾಚರಣೆಗೆ ನಡಿಕೇರಿ, ಗ್ರಾಮದಲ್ಲಿ ಬೀಡುಬಿಟ್ಟಿರುವ ಅಧಿಕಾರಿಗಳ ತಂಡ ಇದೀಗ ಪಲ್ಲೇರಿ, ಕುಮಟೂರು ಭಾಗಕ್ಕೆ ತೆರಳಿ ಅಭಿಮನ್ಯು, ಗೋಪಾಲಸ್ವಾಮಿ, ಕೃಷ್ಣ, ಹಗಲಿನಲ್ಲೇ ಹುಲಿ ಅಲೆದಾಟ : ಜನತೆಗೆ ಆತಂಕ*ಗೋಣಿಕೊಪ್ಪಲು, ಮೇ 3 : ಹಗಲಿನಲ್ಲೇ ಕಾಫಿ ತೋಟದಲ್ಲಿ ಕಾಣಿಸಿಕೊಂಡಿರುವ ಹುಲಿ ಜನತೆಗೆ ಆತಂಕ ಉಂಟುಮಾಡಿದೆ. ನಾಗರಹೊಳೆ ಅರಣ್ಯದಂಚಿನಲ್ಲಿರುವ ರಾಜಾಪುರದ ಪೋಡಮಾಡ ಅಶೋಕ್ ಅವರ ಕಾಫಿ ತೋಟದಲ್ಲಿ ಸಂತೆ ದಿನ ಬದಲಾವಣೆಗೆ ಆಕ್ಷೇಪಸುಂಟಿಕೊಪ್ಪ, ಮೇ 3: ಸುಂಟಿಕೊಪ್ಪದ ವಾರದ ಸಂತೆಯನ್ನು ಸೋಮವಾರಕ್ಕೆ ಮುಂದೂಡಿರುವ ಕ್ರಮ ಸರಿಯಲ್ಲ. ಇದರಿಂದ ಬಡವರಿಗೆ, ಕೂಲಿ ಕಾರ್ಮಿಕರಿಗೆ ತೊಂದರೆಯಾಗಿದೆ ಎಂದು ಜಿ.ಪಂ. ಸದಸ್ಯ ಪಿ.ಎಂ. ಲತೀಫ್ ಮುಖಗವಸು ತಯಾರಿಕೆಯಲ್ಲಿ ಸೇವಾ ಭಾರತಿಕುಶಾಲನಗರ, ಮೇ 3 : ಕೊರೊನಾ ವಾರಿಯರ್ಸ್ ರಕ್ಷಣೆಗಾಗಿ ಬಳಸುವ ಮುಖಗವಸು ತಯಾರಿಕೆಯಲ್ಲಿ ಸೇವಾ ಭಾರತಿ ಸಂಸ್ಥೆ ತೊಡಗಿಸಿಕೊಂಡಿದೆ. ವೀರಾಜಪೇಟೆಯ ಅನುರಾಧ ಸಂಸ್ಥೆಯ ಸಹಯೋಗದೊಂದಿಗೆ ಸ್ಥಳೀಯ 50 ಫೋನ್ ಇನ್ ಕಾರ್ಯಕ್ರಮ ಸೋಮವಾರಪೇಟೆ, ಮೇ 3: 2020ನೇ ಸಾಲಿನ ಎಸ್‍ಎಸ್‍ಎಲ್‍ಸಿ ಅಂತಿಮ ಪರೀಕ್ಷೆಯನ್ನು ವಿದ್ಯಾರ್ಥಿಗಳು ಯಶಸ್ವಿಯಾಗಿ ಎದುರಿಸುವದು, ಪೋಷಕರು ಮತ್ತು ವಿದ್ಯಾರ್ಥಿಗಳಲ್ಲಿ ಮೂಡಿರುವ ಗೊಂದಲಗಳನ್ನು ನಿವಾರಿಸುವದು, ಕ್ಲಿಷ್ಟಕರ ಪ್ರಶ್ನೆಗಳಿಗೆ ಸೂಕ್ತ
ವ್ಯಾಘ್ರನ ಹೊಸ ಹೆಜ್ಜೆ ಗುರುತು ಹರಿಸಿ ಹೊರಟ ತಂಡ...! ಗೋಣಿಕೊಪ್ಪಲು, ಮೇ 3 : ಹುಲಿ ಸೆರೆ ಕಾರ್ಯಾಚರಣೆಗೆ ನಡಿಕೇರಿ, ಗ್ರಾಮದಲ್ಲಿ ಬೀಡುಬಿಟ್ಟಿರುವ ಅಧಿಕಾರಿಗಳ ತಂಡ ಇದೀಗ ಪಲ್ಲೇರಿ, ಕುಮಟೂರು ಭಾಗಕ್ಕೆ ತೆರಳಿ ಅಭಿಮನ್ಯು, ಗೋಪಾಲಸ್ವಾಮಿ, ಕೃಷ್ಣ,
ಹಗಲಿನಲ್ಲೇ ಹುಲಿ ಅಲೆದಾಟ : ಜನತೆಗೆ ಆತಂಕ*ಗೋಣಿಕೊಪ್ಪಲು, ಮೇ 3 : ಹಗಲಿನಲ್ಲೇ ಕಾಫಿ ತೋಟದಲ್ಲಿ ಕಾಣಿಸಿಕೊಂಡಿರುವ ಹುಲಿ ಜನತೆಗೆ ಆತಂಕ ಉಂಟುಮಾಡಿದೆ. ನಾಗರಹೊಳೆ ಅರಣ್ಯದಂಚಿನಲ್ಲಿರುವ ರಾಜಾಪುರದ ಪೋಡಮಾಡ ಅಶೋಕ್ ಅವರ ಕಾಫಿ ತೋಟದಲ್ಲಿ
ಸಂತೆ ದಿನ ಬದಲಾವಣೆಗೆ ಆಕ್ಷೇಪಸುಂಟಿಕೊಪ್ಪ, ಮೇ 3: ಸುಂಟಿಕೊಪ್ಪದ ವಾರದ ಸಂತೆಯನ್ನು ಸೋಮವಾರಕ್ಕೆ ಮುಂದೂಡಿರುವ ಕ್ರಮ ಸರಿಯಲ್ಲ. ಇದರಿಂದ ಬಡವರಿಗೆ, ಕೂಲಿ ಕಾರ್ಮಿಕರಿಗೆ ತೊಂದರೆಯಾಗಿದೆ ಎಂದು ಜಿ.ಪಂ. ಸದಸ್ಯ ಪಿ.ಎಂ. ಲತೀಫ್
ಮುಖಗವಸು ತಯಾರಿಕೆಯಲ್ಲಿ ಸೇವಾ ಭಾರತಿಕುಶಾಲನಗರ, ಮೇ 3 : ಕೊರೊನಾ ವಾರಿಯರ್ಸ್ ರಕ್ಷಣೆಗಾಗಿ ಬಳಸುವ ಮುಖಗವಸು ತಯಾರಿಕೆಯಲ್ಲಿ ಸೇವಾ ಭಾರತಿ ಸಂಸ್ಥೆ ತೊಡಗಿಸಿಕೊಂಡಿದೆ. ವೀರಾಜಪೇಟೆಯ ಅನುರಾಧ ಸಂಸ್ಥೆಯ ಸಹಯೋಗದೊಂದಿಗೆ ಸ್ಥಳೀಯ 50
ಫೋನ್ ಇನ್ ಕಾರ್ಯಕ್ರಮ ಸೋಮವಾರಪೇಟೆ, ಮೇ 3: 2020ನೇ ಸಾಲಿನ ಎಸ್‍ಎಸ್‍ಎಲ್‍ಸಿ ಅಂತಿಮ ಪರೀಕ್ಷೆಯನ್ನು ವಿದ್ಯಾರ್ಥಿಗಳು ಯಶಸ್ವಿಯಾಗಿ ಎದುರಿಸುವದು, ಪೋಷಕರು ಮತ್ತು ವಿದ್ಯಾರ್ಥಿಗಳಲ್ಲಿ ಮೂಡಿರುವ ಗೊಂದಲಗಳನ್ನು ನಿವಾರಿಸುವದು, ಕ್ಲಿಷ್ಟಕರ ಪ್ರಶ್ನೆಗಳಿಗೆ ಸೂಕ್ತ