ಗೃಹ ಸಂಪರ್ಕ ತಡೆಯಲ್ಲಿ 315 ಮಂದಿಮಡಿಕೇರಿ, ಏ. 18: ದೆಹಲಿಯ ಧಾರ್ಮಿಕ ಸಮ್ಮೇಳನ ಸಂಬಂಧ ಜಿಲ್ಲೆಯಿಂದ ದೆಹಲಿಗೆ ತೆರಳಿ ಹಿಂತಿರುಗಿರುವ ಜನರು-14, ಜಿಲ್ಲೆಯಲ್ಲಿ ಗೃಹ ಸಂಪರ್ಕ ತಡೆಯಲ್ಲಿರುವ ರಾಜ್ಯದ ಇತರೆ ಜಿಲ್ಲೆಗಳ ಜನರು-283, ಅರಣ್ಯದಲ್ಲಿ ಆಹಾರಕ್ಕಾಗಿ ಕೋತಿಗಳ ಪರದಾಟಕಣಿವೆ, ಏ. 18: ಮಡಿಕೇರಿ ರಸ್ತೆಯ ಆನೆಕಾಡು ಅರಣ್ಯದ ಹೆದ್ದಾರಿ ಅಂಚಿನಲ್ಲಿ ಕೋತಿಗಳ ಹಿಂಡು ಆಹಾರಕ್ಕಾಗಿ ಪರದಾಡುತ್ತಿದ್ದ ಚಿತ್ರಣ ಕಂಡು ಬಂತು. ರಸ್ತೆಯಲ್ಲಿ ಸಾಗುವ ಬೆರಳೆಣಿಕೆಯ ವಾಹನಗಳತ್ತ ಸಂಭ್ರಮದ ಸುಗ್ಗಿ ಉತ್ಸವಗಳಿಗೂ ತಟ್ಟಿದ ಕೊರೊನಾ ಎಫೆಕ್ಟ್ಸೋಮವಾರಪೇಟೆ, ಮಾ. 18: ವಿಶ್ವವನ್ನೇ ತಲ್ಲಣಗೊಳಿಸಿರುವ ಮಹಾಮಾರಿ ಕೊರೊನಾ ವೈರಸ್ ಆತಂಕ ತಾಲೂಕಿನ ಗ್ರಾಮೀಣ ಭಾಗ ದಲ್ಲಿ ಸಂಭ್ರಮದಿಂದ ನಡೆಯುತ್ತಿದ್ದ ಸುಗ್ಗಿ ಉತ್ಸವಗಳಿಗೂ ತಟ್ಟಿದೆ. ಪರಿಣಾಮ ಹಬ್ಬದ ಅಬಕಾರಿ ಧಾಳಿ: 480 ಲೀಟರ್ ಹಣ್ಣಿನ ರಸ ವಶಸೋಮವಾರಪೇಟೆ, ಏ. 18: ಮೂರ್ನಾಡು ಸಮೀಪದ ಹೊದ್ದೂರಿನಲ್ಲಿ ಭಾರೀ ಪ್ರಮಾಣದ ವೈನ್ ತಯಾರಿಕೆಗೆ ಸಿದ್ಧತೆ ಮಾಡಿಕೊಂಡಿದ್ದ ಪ್ರಕರಣವನ್ನು ಪತ್ತೆಹಚ್ಚಿರುವ ಮಡಿಕೇರಿ ಅಬಕಾರಿ ಇಲಾಖಾಧಿಕಾರಿಗಳು ಸುಮಾರು 480 ಲೀಟರ್‍ನಷ್ಟು ಕ್ರಿಕೆಟ್ ಟೂರ್ನಿ ರದ್ದುಗೋಣಿಕೊಪ್ಪ ವರದಿ, ಏ. 18: ಮೇ ತಿಂಗಳಿನಲ್ಲಿ ನಡೆಯಬೇಕಿದ್ದ ಅಮ್ಮಕೊಡವ ಕೌಟುಂಬಿಕ ಹೆಮ್ಮಚ್ಚಿಮನೆ ಕ್ರಿಕೆಟ್ ಟೂರ್ನಿಯನ್ನು ಕೊರೊನಾ ವೈರಸ್ ಹಿನ್ನೆಲೆ ಈ ವರ್ಷದ ಮಟ್ಟಿಗೆ ರದ್ದುಪಡಿಸಲಾಗಿದೆ ಎಂದು
ಗೃಹ ಸಂಪರ್ಕ ತಡೆಯಲ್ಲಿ 315 ಮಂದಿಮಡಿಕೇರಿ, ಏ. 18: ದೆಹಲಿಯ ಧಾರ್ಮಿಕ ಸಮ್ಮೇಳನ ಸಂಬಂಧ ಜಿಲ್ಲೆಯಿಂದ ದೆಹಲಿಗೆ ತೆರಳಿ ಹಿಂತಿರುಗಿರುವ ಜನರು-14, ಜಿಲ್ಲೆಯಲ್ಲಿ ಗೃಹ ಸಂಪರ್ಕ ತಡೆಯಲ್ಲಿರುವ ರಾಜ್ಯದ ಇತರೆ ಜಿಲ್ಲೆಗಳ ಜನರು-283,
ಅರಣ್ಯದಲ್ಲಿ ಆಹಾರಕ್ಕಾಗಿ ಕೋತಿಗಳ ಪರದಾಟಕಣಿವೆ, ಏ. 18: ಮಡಿಕೇರಿ ರಸ್ತೆಯ ಆನೆಕಾಡು ಅರಣ್ಯದ ಹೆದ್ದಾರಿ ಅಂಚಿನಲ್ಲಿ ಕೋತಿಗಳ ಹಿಂಡು ಆಹಾರಕ್ಕಾಗಿ ಪರದಾಡುತ್ತಿದ್ದ ಚಿತ್ರಣ ಕಂಡು ಬಂತು. ರಸ್ತೆಯಲ್ಲಿ ಸಾಗುವ ಬೆರಳೆಣಿಕೆಯ ವಾಹನಗಳತ್ತ
ಸಂಭ್ರಮದ ಸುಗ್ಗಿ ಉತ್ಸವಗಳಿಗೂ ತಟ್ಟಿದ ಕೊರೊನಾ ಎಫೆಕ್ಟ್ಸೋಮವಾರಪೇಟೆ, ಮಾ. 18: ವಿಶ್ವವನ್ನೇ ತಲ್ಲಣಗೊಳಿಸಿರುವ ಮಹಾಮಾರಿ ಕೊರೊನಾ ವೈರಸ್ ಆತಂಕ ತಾಲೂಕಿನ ಗ್ರಾಮೀಣ ಭಾಗ ದಲ್ಲಿ ಸಂಭ್ರಮದಿಂದ ನಡೆಯುತ್ತಿದ್ದ ಸುಗ್ಗಿ ಉತ್ಸವಗಳಿಗೂ ತಟ್ಟಿದೆ. ಪರಿಣಾಮ ಹಬ್ಬದ
ಅಬಕಾರಿ ಧಾಳಿ: 480 ಲೀಟರ್ ಹಣ್ಣಿನ ರಸ ವಶಸೋಮವಾರಪೇಟೆ, ಏ. 18: ಮೂರ್ನಾಡು ಸಮೀಪದ ಹೊದ್ದೂರಿನಲ್ಲಿ ಭಾರೀ ಪ್ರಮಾಣದ ವೈನ್ ತಯಾರಿಕೆಗೆ ಸಿದ್ಧತೆ ಮಾಡಿಕೊಂಡಿದ್ದ ಪ್ರಕರಣವನ್ನು ಪತ್ತೆಹಚ್ಚಿರುವ ಮಡಿಕೇರಿ ಅಬಕಾರಿ ಇಲಾಖಾಧಿಕಾರಿಗಳು ಸುಮಾರು 480 ಲೀಟರ್‍ನಷ್ಟು
ಕ್ರಿಕೆಟ್ ಟೂರ್ನಿ ರದ್ದುಗೋಣಿಕೊಪ್ಪ ವರದಿ, ಏ. 18: ಮೇ ತಿಂಗಳಿನಲ್ಲಿ ನಡೆಯಬೇಕಿದ್ದ ಅಮ್ಮಕೊಡವ ಕೌಟುಂಬಿಕ ಹೆಮ್ಮಚ್ಚಿಮನೆ ಕ್ರಿಕೆಟ್ ಟೂರ್ನಿಯನ್ನು ಕೊರೊನಾ ವೈರಸ್ ಹಿನ್ನೆಲೆ ಈ ವರ್ಷದ ಮಟ್ಟಿಗೆ ರದ್ದುಪಡಿಸಲಾಗಿದೆ ಎಂದು