ಕೂಡಿಗೆಯಲ್ಲಿ ಗ್ರಾಮ ದೇವತೆಯ ಹಬ್ಬ ಜಾತ್ರೋತ್ಸವ ಕೂಡಿಗೆ, ಮೇ ೯: ಕೂಡಿಗೆಯ ಶ್ರೀ ದಂಡಿನಮ್ಮ ಶ್ರೀ ಬಸವೇಶ್ವರ, ಮುತ್ತತ್ತಿ ರಾಯ ದೇವಸ್ಥಾನ ಹಾಗೂ ಗ್ರಾಮ ಸೇವಾ ಸಮಿತಿ ಇವರ ವತಿಯಿಂದ ವಾರ್ಷಿಕ ಗ್ರಾಮ ದೇವತೆಯ
ಕೂಡಿಗೆಯಲ್ಲಿ ಗ್ರಾಮ ದೇವತೆಯ ಹಬ್ಬ ಜಾತ್ರೋತ್ಸವಕೂಡಿಗೆ, ಮೇ ೯: ಕೂಡಿಗೆಯ ಶ್ರೀ ದಂಡಿನಮ್ಮ ಶ್ರೀ ಬಸವೇಶ್ವರ, ಮುತ್ತತ್ತಿ ರಾಯ ದೇವಸ್ಥಾನ ಹಾಗೂ ಗ್ರಾಮ ಸೇವಾ ಸಮಿತಿ ಇವರ ವತಿಯಿಂದ ವಾರ್ಷಿಕ ಗ್ರಾಮ ದೇವತೆಯ
ಪೊರುಕೊಂಡ ಕ್ರಿಕೆಟ್ ಏಳು ತಂಡಗಳು ಮುಂದಿನ ಹಂತಕ್ಕೆಗೋಣಿಕೊಪ್ಪ ವರದಿ, ಮೇ ೯ : ಕೊಡವ ಕ್ರಿಕೆಟ್ ಅಕಾಡೆಮಿ ಸಹಯೋಗದಲ್ಲಿ ಅಮ್ಮತ್ತಿ ಸರ್ಕಾರಿ ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ಪೊರುಕೊಂಡ ಕ್ರಿಕೆಟ್ ಟೂರ್ನಿಯಲ್ಲಿ
ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಸ್ಥಾಪನೆ ಕುರಿತು ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿ ಸಭೆಮಡಿಕೇರಿ, ಮೇ ೯ : ಕೊಡಗು ಜಿಲ್ಲೆಯ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಜನ ಸಾಮಾನ್ಯರಿಗೆ ವಿಜ್ಞಾನದ ಆವಿಷ್ಕಾರಗಳ ಹಾಗೂ ತಿಳುವಳಿಕೆ ಮೂಡಿಸುವಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ
ಸಹಕಾರ ಕ್ಷೇತ್ರದಲ್ಲಿ ಶ್ರಮವಹಿಸಿ ದುಡಿದರೆ ಯಶಸ್ಸು ಸಾಧ್ಯ ರಮೇಶ್ ವೈದ್ಯಮಡಿಕೇರಿ, ಮೇ ೯ : ಹಲವು ವರ್ಷಗಳ ತಪಸ್ಸಿನ ಫಲದಿಂದ ಸಹಕಾರಿ ಭಾರತಿ ಬೆಳೆದು ನಿಂತಿದೆ. ಸಹಕಾರ ಕ್ಷೇತ್ರದಲ್ಲಿ ಶ್ರಮವಹಿಸಿ ದುಡಿದರೆ ಜನರು ಗುರುತಿಸುತ್ತಾರೆ ಮತ್ತು ಯಶಸ್ಸು