ಮದ್ಯಪಾನ ಆರೋಪ ಜಮಾಯತ್ನ ಸದಸ್ಯತ ್ವ ರದ್ದುನಾಪೋಕ್ಲು, ಏ. 26: ಕೊರೊನಾ ಲಾಕ್‍ಡೌನ್ ನಡುವೆ ಕೊಳಕೇರಿ ಜಮಾಯತ್‍ನ ಸಲಹಾ ಸಮಿತಿ ಸದಸ್ಯ ನಿಯಮ ಉಲ್ಲಂಘನೆ ಮಾಡಿದ್ದಕ್ಕೆ ಜಮಾಯತ್‍ನಿಂದ ಸದಸ್ಯತ್ವ ರದ್ದು ಪಡಿಸಿದ ಘಟನೆ ನಡೆದಿದೆ. ಮತ್ತೆ ತೋಟಗಳಿಗೆ ನುಗಿ ್ಗದ ಕಾಡಾನೆಗಳುಸಿದ್ದಾಪುರ, ಏ. 26: ನೆಲ್ಯಹುದಿಕೇರಿ ಗ್ರಾಮ ವ್ಯಾಪ್ತಿಯಲ್ಲಿ ಕಾಡಿಗೆ ಅಟ್ಟಲ್ಪಟ್ಟಿದ್ದ ಕಾಡಾನೆಗಳು ಮತ್ತೆ ಕಾಫಿ ತೋಟದಲ್ಲಿ ಬೀಡುಬಿಟ್ಟಿದ್ದು ಗ್ರಾಮಸ್ಥರು ಭಯಭೀತರಾಗಿದ್ದಾರೆ ಕಳೆದ ಕೆಲವು ದಿನಗಳಿಂದ ನೆಲ್ಲಿಹುದಿಕೇರಿ ಸುತ್ತಮುತ್ತಲಿನ ವಿವಿಧ ಹಾಡಿಗಳಿಗೆ ಅಧಿಕಾರಿಗಳ ತಂಡ ಭೇಟಿಕೂಡಿಗೆ, ಏ. 26: ಸೋಮವಾರಪೇಟೆ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಶೇಖರ್ ಮತ್ತು ಇಲಾಖೆಯ ತಂಡ ಕುಶಾಲನಗರ ಹೋಬಳಿ ವ್ಯಾಪ್ತಿಯ ವಿವಿಧ ಹಾಡಿಗಳಿಗೆ ಭೇಟಿ ನೀಡಿ ಆಶಾ ಕಾರ್ಯಕರ್ತರಿಗೆ ಗೌರವಕುಶಾಲನಗರ, ಏ. 26: ಕುಶಾಲನಗರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಆಶಾ ಕಾರ್ಯಕರ್ತರನ್ನು ಸನ್ಮಾನಿಸಿ ಪ್ರೋತ್ಸಾಹ ಧನ ಮತ್ತು ಸ್ಯಾನಿಟೈಸರ್ ಗಳನ್ನು ನೀಡಿ ಗೌರವಿಸಲಾಯಿತು. ಸಂಕಷ್ಟದ ಬಾಳೆ ಫಸಲು ನಾಶಮಡಿಕೇರಿ, ಲಾಕ್‍ಡೌನ್ ನಡುವೆ ರೈತರು ಮತ್ತಷ್ಟು ಸಂಕಷ್ಟ ಎದುರಿಸುವಂತಾಗಿದೆ. ವೀರಾಜಪೇಟೆ ತಾಲ್ಲೂಕಿನ ಹರಿಶ್ಚಂದ್ರ ಪುರದಲ್ಲಿ ಬಾಳೆತೋಟವನ್ನು ಕಾಡಾನೆಗಳು ಧ್ವಂಸ ಮಾಡಿವೆ. ಗ್ರಾಮದ ರಾಜಿತ್ ಎಂಬವರಿಗೆ ಸೇರಿದ ಬಾಳೆ
ಮದ್ಯಪಾನ ಆರೋಪ ಜಮಾಯತ್ನ ಸದಸ್ಯತ ್ವ ರದ್ದುನಾಪೋಕ್ಲು, ಏ. 26: ಕೊರೊನಾ ಲಾಕ್‍ಡೌನ್ ನಡುವೆ ಕೊಳಕೇರಿ ಜಮಾಯತ್‍ನ ಸಲಹಾ ಸಮಿತಿ ಸದಸ್ಯ ನಿಯಮ ಉಲ್ಲಂಘನೆ ಮಾಡಿದ್ದಕ್ಕೆ ಜಮಾಯತ್‍ನಿಂದ ಸದಸ್ಯತ್ವ ರದ್ದು ಪಡಿಸಿದ ಘಟನೆ ನಡೆದಿದೆ.
ಮತ್ತೆ ತೋಟಗಳಿಗೆ ನುಗಿ ್ಗದ ಕಾಡಾನೆಗಳುಸಿದ್ದಾಪುರ, ಏ. 26: ನೆಲ್ಯಹುದಿಕೇರಿ ಗ್ರಾಮ ವ್ಯಾಪ್ತಿಯಲ್ಲಿ ಕಾಡಿಗೆ ಅಟ್ಟಲ್ಪಟ್ಟಿದ್ದ ಕಾಡಾನೆಗಳು ಮತ್ತೆ ಕಾಫಿ ತೋಟದಲ್ಲಿ ಬೀಡುಬಿಟ್ಟಿದ್ದು ಗ್ರಾಮಸ್ಥರು ಭಯಭೀತರಾಗಿದ್ದಾರೆ ಕಳೆದ ಕೆಲವು ದಿನಗಳಿಂದ ನೆಲ್ಲಿಹುದಿಕೇರಿ ಸುತ್ತಮುತ್ತಲಿನ
ವಿವಿಧ ಹಾಡಿಗಳಿಗೆ ಅಧಿಕಾರಿಗಳ ತಂಡ ಭೇಟಿಕೂಡಿಗೆ, ಏ. 26: ಸೋಮವಾರಪೇಟೆ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಶೇಖರ್ ಮತ್ತು ಇಲಾಖೆಯ ತಂಡ ಕುಶಾಲನಗರ ಹೋಬಳಿ ವ್ಯಾಪ್ತಿಯ ವಿವಿಧ ಹಾಡಿಗಳಿಗೆ ಭೇಟಿ ನೀಡಿ
ಆಶಾ ಕಾರ್ಯಕರ್ತರಿಗೆ ಗೌರವಕುಶಾಲನಗರ, ಏ. 26: ಕುಶಾಲನಗರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಆಶಾ ಕಾರ್ಯಕರ್ತರನ್ನು ಸನ್ಮಾನಿಸಿ ಪ್ರೋತ್ಸಾಹ ಧನ ಮತ್ತು ಸ್ಯಾನಿಟೈಸರ್ ಗಳನ್ನು ನೀಡಿ ಗೌರವಿಸಲಾಯಿತು. ಸಂಕಷ್ಟದ
ಬಾಳೆ ಫಸಲು ನಾಶಮಡಿಕೇರಿ, ಲಾಕ್‍ಡೌನ್ ನಡುವೆ ರೈತರು ಮತ್ತಷ್ಟು ಸಂಕಷ್ಟ ಎದುರಿಸುವಂತಾಗಿದೆ. ವೀರಾಜಪೇಟೆ ತಾಲ್ಲೂಕಿನ ಹರಿಶ್ಚಂದ್ರ ಪುರದಲ್ಲಿ ಬಾಳೆತೋಟವನ್ನು ಕಾಡಾನೆಗಳು ಧ್ವಂಸ ಮಾಡಿವೆ. ಗ್ರಾಮದ ರಾಜಿತ್ ಎಂಬವರಿಗೆ ಸೇರಿದ ಬಾಳೆ