ಕುಶಾಲನಗರ ತಾಲೂಕು ಆಡಳಿತ ಸೌಧಕ್ಕೆ ಲಭ್ಯವಾಗದ ಜಾಗಕಣಿವೆ, ಮೇ ೨೨: ಕುಶಾಲನಗರವನ್ನು ಹೊಸ ತಾಲೂಕಾಗಿ ಸರ್ಕಾರ ಘೋಷಿಸಿ ಎರಡು ವರ್ಷ ಕಳೆದರೂ ಕೂಡ, ಹೊಸ ತಾಲೂಕು ಕಚೇರಿ ಉದ್ಘಾಟನೆಗೊಂಡು ವರ್ಷ ಕಳೆದರೂ ಕೂಡ ಇದೂವರೆಗೂ
ತಾ ೨೫ ೨೬ ರಂದು ಬೈಗುಳದ ಬೇಡುಹಬ್ಬ(ವಿಶೇಷ ವರದಿ: ಎನ್.ಎನ್. ದಿನೇಶ್) *ಗೋಣಿಕೊಪ್ಪ, ಮೇ ೨೨: ಮೂರು ವರ್ಷಗಳು ಕೊರೊನಾ ಮಹಾಮಾರಿಯ ದಿನಗಳಿಗೆ ಆಹುತಿಯಾದ ಬುಡಕಟ್ಟು ಜನರ ಬೇಡು ಹಬ್ಬ ಮೇ ೨೫ ಹಾಗೂ ೨೬ರಂದು
ಆತ್ಮರಕ್ಷಣೆಗಾಗಿ ಕರಾಟೆ ಕಲಿಯಿರಿಕಣಿವೆ, ಮೇ ೨೨: ವಿದ್ಯಾರ್ಥಿ ಗಳು ಉತ್ಸುಕದಿಂದ ತಮ್ಮ ಆತ್ಮ ರಕ್ಷಣೆ ಗಾಗಿ ಕರಾಟೆಯನ್ನು ಕಲಿಯುತ್ತಿ ರುವುದು ಶ್ಲಾಘನೀಯ ಎಂದು ಜಿಲ್ಲೆಯ ಖ್ಯಾತ ಕರಾಟೆ ಪಟುವೂ ಆದ
ಆಟೋ ನಿಲ್ದಾಣಗಳಲ್ಲಿ ಮೇಲ್ಛಾವಣಿ ನಿರ್ಮಿಸಲು ಒತ್ತಾಯಮಡಿಕೇರಿ, ಮೇ ೨೨: ನಗರದಲ್ಲಿ ವಾಹನ ದಟ್ಟಣೆ ನಿಯಂತ್ರಣಕ್ಕೆ ಸಂಚಾರಿ ಸಿಗ್ನಲ್ ಲೈಟ್ ಅಳವಡಿಸಬೇಕು ಮತ್ತು ಪ್ರಯಾಣಿಕರು ಹಾಗೂ ಚಾಲಕರ ಅನುಕೂಲಕ್ಕಾಗಿ ಆಟೋರಿಕ್ಷಾ ನಿಲ್ದಾಣಗಳಲ್ಲಿ ಮೇಲ್ಛಾವಣಿ ಹಾಕಬೇಕು
ಖಾಸಗಿ ವೈದ್ಯಕೀಯ ಕ್ಲಿನಿಕ್ ನರ್ಸಿಂಗ್ ಹೋಂಗಳು ಕೆಪಿಎಂಇ ನಿಯಮ ಪಾಲಿಸಲು ಸೂಚನೆಮಡಿಕೇರಿ, ಮೇ ೨೨: ಕೊಡಗು ಜಿಲ್ಲೆಯಲ್ಲಿ ಕೆಪಿಎಂಇ (ಕರ್ನಾಟಕ ಪ್ರೆöÊವೇಟ್ ಮೆಡಿಕಲ್ ಎಸ್ಟಾಬ್ಲಿಸ್ ಮೆಂಟ್ ಆಕ್ಟ್(ಎಸಿಟಿ) ಕಾಯ್ದೆ ಅಡಿಯಲ್ಲಿ ನೋಂದಣಿಯಾದ ಖಾಸಗಿ ವೈದ್ಯಕೀಯ ಕ್ಲಿನಿಕ್/ ನರ್ಸಿಂಗ್ ಹೋಂಗಳು