ತಾ ೨೫ ರಿಂದ ಜಿಲ್ಲಾಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಮಡಿಕೇರಿ, ಜೂ. ೧೪: ಕೊಡಗು ಜಿಲ್ಲಾ ಬ್ಯಾಡ್‌ಮಿಂಟನ್ ಅಸೋಸಿ ಯೇಶನ್ ವತಿಯಿಂದ ಕೊಡಗು ಜಿಲ್ಲಾಮಟ್ಟದ ಶಟಲ್ ಬ್ಯಾಡ್ ಮಿಂಟನ್ ಪಂದ್ಯಾವಳಿ ಏರ್ಪಡಿಸ ಲಾಗಿದ್ದು, ತಾ. ೨೫ ಹಾಗೂ
ಫಲಾನುಭವಿಗಳಿಗೆ ತಲುಪದ ಯೋಜನೆಗಳು ಸುಂಟಿಕೊಪ್ಪ, ಜೂ. ೧೪: ಸರಕಾರ ಶ್ರೀಸಾಮಾನ್ಯರಿಗೆ ಮೂಲಭೂತ ಸೌಕರ್ಯ ಕಲ್ಪಿಸಿಕೊಡಲು ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಅದು ಸುಲಲಿತವಾಗಿ ಅನುಷ್ಠಾನಗೊಳ್ಳಲು ಸರಳೀಕರಣ ಆಡಳಿತ ವ್ಯವಸ್ಥೆಗೆ ಮುನ್ನಡಿ ಇಟ್ಟಿದೆ.
ಅರೆಭಾಷೆ ಅಕಾಡೆಮಿಯಿಂದ ಸಾಹಿತ್ಯಕ ಸ್ಪರ್ಧೆಮಡಿಕೇರಿ, ಜೂ. ೧೪: ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಅರೆಭಾಷೆ ಲಲಿತ ಪ್ರಬಂಧ, ಕಥೆ ಮತ್ತು ಕವಿತೆ ಸ್ಪರ್ಧೆಯನ್ನು ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ. ಕಥೆ, ಕವಿತೆ
ಬಿಡುಗಡೆಯಾಗದ ಅನುದಾನ ನೆನೆಗುದಿಗೆ ಬಿದ್ದಿರುವ ಹಾರಂಗಿ ಮುಖ್ಯ ಕಾಲುವೆ ಆಧುನೀಕರಣ ಕಾಮಗಾರಿ ಕಣಿವೆ, ಜೂ. ೧೪: ಈ ಬಾರಿಯ ಮುಂಗಾರು ಮಳೆಗೆ ಕ್ಷಣಗಣನೆ ಶುರುವಾಗಿದೆ. ಆದರೆ ಈ ಬಾರಿಯೂ ಹಾರಂಗಿ ಜಲಾಶಯದ ಮುಖ್ಯ ಕಾಲುವೆಯ ಆಧುನೀಕರಣ ಕಾಮಗಾರಿಗೆ ಕಾಯಕಲ್ಪ ಸಿಗಲಿಲ್ಲ. ಕಳೆದ
ಜಿಲ್ಲೆಯ ವಿವಿಧೆಡೆ ಪರಿಸರ ದಿನಾಚರಣೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಕುಶಾಲನಗರ: ಪ್ರಕೃತಿಯ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಕುಶಾಲನಗರ ಅರಣ್ಯ ವಲಯ ಅಧಿಕಾರಿ ಕೆ.ವಿ. ಶಿವರಾಂ ತಿಳಿಸಿದರು. ಅವರು ಕುಶಾಲನಗರದ ಅರಣ್ಯ ತಪಾಸಣಾ ಗೇಟ್ ಬಳಿ ತಾಲೂಕು