ಮಿಸ್ಟಿ ಹಿಲ್ಸ್ ವತಿಯಿಂದ ರಕ್ತದಾನ ಶಿಬಿರಮಡಿಕೇರಿ, ಸೆ. ೫: ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಕಿಚ್ಚ ಸುದೀಪ್ ಚಾರಿಟೇಬಲ್ ಸೊಸೈಟಿ ಸಹಯೋಗದಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ಮಡಿಕೇರಿಯ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಆಯೋಜಿಸಲಾದಕಾಡುಪಾಲಾಗುತ್ತಿರುವ ಠಾಣಾಧಿಕಾರಿ ವಸತಿ ಗೃಹನಾಪೋಕ್ಲು, ಸೆ. ೫: ಸಮಸ್ಯೆಗಳಿಗೂ ನಾಪೋಕ್ಲು ಪೊಲೀಸರಿಗೂ ಬಿಡಿಸಲಾರದ ನಂಟು. ವಸತಿ, ನೀರು, ಮೊದಲಾದ ಸಮಸ್ಯೆಗಳು ಒಂದರ ಹಿಂದೆ ಒಂದರAತೆ ಇವರನ್ನು ಕಾಡುತ್ತಲೇ ಇವೆ. ಸಮಸ್ಯೆಗಳ ನಡುವೆಮೀಸಲು ಅರಣ್ಯವನ್ನು ಕಸದ ತೊಟ್ಟಿಯನ್ನಾಗಿ ಮಾರ್ಪಡಿಸುತ್ತಿರುವ ದುರುಳರುಸೋಮವಾರಪೇಟೆ, ಸೆ. ೫: ಹಚ್ಚಹಸಿರಿನ ವನಸಿರಿ, ಆಹ್ಲಾದಕರ ವಾತಾವರಣ, ಸುಂದರ ಪ್ರಕೃತಿಯ ಸೌಂದರ್ಯ ಹೊಂದಿರುವ ಅರಣ್ಯದಂಚಿನಲ್ಲಿ ಪ್ಲಾಸ್ಟಿಕ್ ತ್ಯಾಜ್ಯ, ಕೊಳೆತು ನಾರುವ ಕೋಳಿ ತ್ಯಾಜ್ಯ, ಖಾಲಿ ಬಾಟಲಿಗಳು,ಕೊರೊನಾ ವಾರಿಯರ್ಸ್ಗಳಿಗೆ ನೆರವು ನೀಡಿದ ಜೋತ್ಸಾö್ನ ಚಿನ್ನಪ್ಪಪಾಲಿಬೆಟ್ಟ, ಸೆ. ೫: ಭಾರತದ ಅನುಭವಿ ಸ್ಕಾ÷್ವಷ್ ಆಟಗಾರ್ತಿ ಜೋತ್ಸಾö್ನ ಚಿನ್ನಪ್ಪ ಆಶಾ ಹಾಗೂ ಆರೋಗ್ಯ ಕಾರ್ಯಕರ್ತರಿಗೆ ಧನಸಹಾಯ ಮಾಡುವ ಮೂಲಕ ನೆರವು ನೀಡಿದ್ದಾರೆ. ಕೋವಿಡ್ ಪರಿಸ್ಥಿತಿಯಲ್ಲ್ಲಿ ಮುಂಚೂಣಿಯಾಗಿಕೊಡಗು ರಕ್ಷಣಾ ವೇದಿಕೆಯಿಂದ ಕಲ್ಲಳ್ಳಿ ಕಲ್ಲಾರೆಯಲ್ಲಿ ಗ್ರಾಮ ವಾಸ್ತವ್ಯಸೋಮವಾರಪೇಟೆ, ಸೆ. ೫: ಕುಗ್ರಾಮಗಳ ಸಮಸ್ಯೆಗಳನ್ನು ಅರಿತು, ಸಾರ್ವಜನಿಕರಿಗೆ ಸರ್ಕಾರದ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಕೊಡಗು ರಕ್ಷಣಾ ವೇದಿಕೆಯಿಂದ ಕೈಗೊಳ್ಳಲಾಗಿರುವ ಗ್ರಾಮ ವಾಸ್ತವ್ಯ ಅಭಿಯಾನ ತಾಲೂಕಿನ ಕೊಡ್ಲಿಪೇಟೆ
ಮಿಸ್ಟಿ ಹಿಲ್ಸ್ ವತಿಯಿಂದ ರಕ್ತದಾನ ಶಿಬಿರಮಡಿಕೇರಿ, ಸೆ. ೫: ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಕಿಚ್ಚ ಸುದೀಪ್ ಚಾರಿಟೇಬಲ್ ಸೊಸೈಟಿ ಸಹಯೋಗದಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ಮಡಿಕೇರಿಯ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಆಯೋಜಿಸಲಾದ
ಕಾಡುಪಾಲಾಗುತ್ತಿರುವ ಠಾಣಾಧಿಕಾರಿ ವಸತಿ ಗೃಹನಾಪೋಕ್ಲು, ಸೆ. ೫: ಸಮಸ್ಯೆಗಳಿಗೂ ನಾಪೋಕ್ಲು ಪೊಲೀಸರಿಗೂ ಬಿಡಿಸಲಾರದ ನಂಟು. ವಸತಿ, ನೀರು, ಮೊದಲಾದ ಸಮಸ್ಯೆಗಳು ಒಂದರ ಹಿಂದೆ ಒಂದರAತೆ ಇವರನ್ನು ಕಾಡುತ್ತಲೇ ಇವೆ. ಸಮಸ್ಯೆಗಳ ನಡುವೆ
ಮೀಸಲು ಅರಣ್ಯವನ್ನು ಕಸದ ತೊಟ್ಟಿಯನ್ನಾಗಿ ಮಾರ್ಪಡಿಸುತ್ತಿರುವ ದುರುಳರುಸೋಮವಾರಪೇಟೆ, ಸೆ. ೫: ಹಚ್ಚಹಸಿರಿನ ವನಸಿರಿ, ಆಹ್ಲಾದಕರ ವಾತಾವರಣ, ಸುಂದರ ಪ್ರಕೃತಿಯ ಸೌಂದರ್ಯ ಹೊಂದಿರುವ ಅರಣ್ಯದಂಚಿನಲ್ಲಿ ಪ್ಲಾಸ್ಟಿಕ್ ತ್ಯಾಜ್ಯ, ಕೊಳೆತು ನಾರುವ ಕೋಳಿ ತ್ಯಾಜ್ಯ, ಖಾಲಿ ಬಾಟಲಿಗಳು,
ಕೊರೊನಾ ವಾರಿಯರ್ಸ್ಗಳಿಗೆ ನೆರವು ನೀಡಿದ ಜೋತ್ಸಾö್ನ ಚಿನ್ನಪ್ಪಪಾಲಿಬೆಟ್ಟ, ಸೆ. ೫: ಭಾರತದ ಅನುಭವಿ ಸ್ಕಾ÷್ವಷ್ ಆಟಗಾರ್ತಿ ಜೋತ್ಸಾö್ನ ಚಿನ್ನಪ್ಪ ಆಶಾ ಹಾಗೂ ಆರೋಗ್ಯ ಕಾರ್ಯಕರ್ತರಿಗೆ ಧನಸಹಾಯ ಮಾಡುವ ಮೂಲಕ ನೆರವು ನೀಡಿದ್ದಾರೆ. ಕೋವಿಡ್ ಪರಿಸ್ಥಿತಿಯಲ್ಲ್ಲಿ ಮುಂಚೂಣಿಯಾಗಿ
ಕೊಡಗು ರಕ್ಷಣಾ ವೇದಿಕೆಯಿಂದ ಕಲ್ಲಳ್ಳಿ ಕಲ್ಲಾರೆಯಲ್ಲಿ ಗ್ರಾಮ ವಾಸ್ತವ್ಯಸೋಮವಾರಪೇಟೆ, ಸೆ. ೫: ಕುಗ್ರಾಮಗಳ ಸಮಸ್ಯೆಗಳನ್ನು ಅರಿತು, ಸಾರ್ವಜನಿಕರಿಗೆ ಸರ್ಕಾರದ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಕೊಡಗು ರಕ್ಷಣಾ ವೇದಿಕೆಯಿಂದ ಕೈಗೊಳ್ಳಲಾಗಿರುವ ಗ್ರಾಮ ವಾಸ್ತವ್ಯ ಅಭಿಯಾನ ತಾಲೂಕಿನ ಕೊಡ್ಲಿಪೇಟೆ