ಬ್ಯಾಡ್ಮಿಂಟನ್ ಕೋರ್ಟ್ ಉದ್ಘಾಟನೆಮಡಿಕೇರಿ, ಏ. ೧೮: ೧೯೮೮ನೇ ಇಸವಿಯಲ್ಲಿ ಕುಶಾಲನಗರದಲ್ಲಿ ಪ್ರಾರಂಭವಾದ ಇಗ್ಗುತಪ್ಪ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಅಸೋಸಿಯೇಷನ್ ಸಂಸ್ಥೆಯ ಆವರಣದಲ್ಲಿ ಹೊಸದಾಗಿ ನಿರ್ಮಾಣಗೊಂಡ ಒಳಾಂಗಣ ಷಟಲ್ ಬ್ಯಾಡ್ಮಿಂಟನ್ ಕೋರ್ಟನ್ನು
ಮುಂಚೂಣಿಯಲ್ಲಿರುವ ಸಂಪಾಜೆ ಸೊಸೈಟಿ ಶಾಸಕರ ಶ್ಲಾಘನೆ ಮಡಿಕೇರಿ, ಏ. ೧೮: ಸಂಪೂರ್ಣ ಡಿಜಿಟಲೀಕರಣದಂತಹ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಕೆ, ಸದಸ್ಯರಿಗೆ ಗುಣಮಟ್ಟದ ಸೇವೆಯಲ್ಲಿ ಸಂಪಾಜೆ ಸೊಸೈಟಿ ಮುಂಚೂಣಿಯಲ್ಲಿದ್ದು, ಇದು ಜಿಲ್ಲೆಗೆ ಮಾದರಿ ಸಂಸ್ಥೆಯಾಗಿದೆ ಎಂದು ಶಾಸಕ
ವಿದ್ಯಾರ್ಥಿ ಭಾಷಣ ಶಿಕ್ಷಕನಿಂದ ಬೆದರಿಕೆ ಸೇವೆಯಿಂದ ಅಮಾನತು ವಿದ್ಯಾರ್ಥಿ ಭಾಷಣ-ಶಿಕ್ಷಕನಿಂದ ಬೆದರಿಕೆ : ಸೇವೆಯಿಂದ ಅಮಾನತು ಸೋಮವಾರಪೇಟೆ,ಏ.೧೮: ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜನ್ಮ ದಿನಾಚರಣೆಯಂದು ವಿದ್ಯಾರ್ಥಿ ವಸತಿನಿಲಯದಲ್ಲಿ ವಿದ್ಯಾರ್ಥಿಯೋರ್ವ ಭಾಷಣ ಮಾಡಿದ್ದು, ಇದು
ಸುಂಟಿಕೊಪ್ಪದಲ್ಲಿ ಈಸ್ಟರ್ ಆಚರಣೆಸುಂಟಿಕೊಪ್ಪ,ಏ.೧೮: ಈಸ್ಟರ್ ಹಬ್ಬವನ್ನು ಸಂತ ಅಂಥೋಣಿ ದೇವಾಲಯದಲ್ಲಿ ಬಲಿಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸುವ ಮೂಲಕ ಆಚರಿಸಲಾಯಿತು. ಮಾನವ ಕುಲವನ್ನು ರಕ್ಷಿಸುವ ದಿಸೆಯಲ್ಲಿ ಯೇಸು ಕ್ರಿಸ್ತರು ಶುಕ್ರವಾರ ಶಿಲುಬೆಯ ಮೇಲೆ
ಹಾಡಿಗಳಲ್ಲಿ ಜಾಗೃತಿ ಕಾರ್ಯಕ್ರಮ ಕೂಡಿಗೆ, ಏ. ೧೮: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಲ್ಕು ಹಾಡಿಗಳಲ್ಲಿ ಕಂದಾಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಸಹಯೋಗದಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಯಿತು. ಕೂಡಿಗೆ