ನಾಪೋಕ್ಲುವಿಗೆ ಲಯನ್ಸ್ ರಾಜ್ಯಪಾಲರ ಭೇಟಿ ನಾಪೋಕ್ಲು, ಏ. ೧೯: ಲಯನ್ಸ್ ಸಂಸ್ಥೆಯು ಪ್ರತಿಭಾ ಪುರಸ್ಕಾರದಂತಹ ವಿವಿಧ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಸ್ಥಳೀಯ ಘಟಕವು ಸ್ಪರ್ಧಾ ಚಟುವಟಿಕೆಗಳನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ಲಯನ್ಸ್ ರಾಜ್ಯಪಾಲ
ಸುಂಟಿಕೊಪ್ಪದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮಸುಂಟಿಕೊಪ್ಪ, ಏ. ೧೯: ಸರಕಾರ ಸಾರ್ವಜನಿಕರ ಮನೆ ಬಾಗಿಲಿಗೆ ತೆರಳಿ ಅವರ ಸಮಸ್ಯೆಗಳನ್ನು ಪರಿಹರಿಸಲು ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ ಎಂಬ ಜನಸ್ಪಂದನ ಕಾರ್ಯಕ್ರಮ ಆಯೋಜಿ ಸಿದ್ದು
ಜನತಾ ಜಲಧಾರೆ ರಥಯಾತ್ರೆಗೆ ಸ್ವಾಗತಕೂಡಿಗೆ: ತಲಕಾವೇರಿಯಲ್ಲಿ ಚಾಲನೆಗೊಂಡ ಜೆಡಿಎಸ್‌ನ ಜನತಾ ಜಲಧಾರೆ ರಥವು ಹಾರಂಗಿಯ ಅಣೆಕಟ್ಟೆಯಿಂದ ಜಲ ಸಂಗ್ರಹ ಮಾಡುವ ಮೂಲಕ ನದಿಗೆ ಪೂಜೆ ಸಲ್ಲಿಸಿ ನಂತರ ರಥಕ್ಕೆ ನೀರು ತುಂಬಿಸಿ
ಕೊಡವ ಪುಸ್ತಕ ತಜ್ಞರ ಸಮಿತಿ ರಚನೆಮಡಿಕೇರಿ, ಏ. ೧೯: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ವತಿಯಿಂದ ಈಗಾಗಲೇ ೧ನೇ ತರಗತಿಯ ಮಕ್ಕಳಿಗೆ ಕೊಡವ ಪಾಟ ಪಡಿಪು-೧ ಪುಸ್ತಕ ತಯಾರಾಗಿ ಹಲವಾರು ಶಾಲೆಗಳಲ್ಲಿ ಭೋದನೆಯಾಗುತ್ತಿದೆ.
ವಿವೇಕಾನಂದ ಸದ್ಭಾವನಾ ಪ್ರಶಸ್ತಿವೀರಾಜಪೇಟೆ, ಏ. ೧೯: ಬೆಂಗಳೂರಿನಲ್ಲಿ ರವೀಂದ್ರ ಕಲಾಕ್ಷೇತ್ರದ ನಯನ ಸಭಾಂಗಣದಲ್ಲಿ ಸ್ವಾನ್ ಸಾಮಾಜಿಕ ಆರ್ಥಿಕ ಅಭಿವೃದ್ಧಿ ಸಂಸ್ಥೆ ಹಾಗೂ ಹೆಗಡೆ ಕಲ್ಚರಲ್ ಮತ್ತು ಸೋಶಿಯಲ್ ಅಕಾಡೆಮಿ ವತಿಯಿಂದ