ಕೊಡಗು ಕೇರಳ ಗಡಿಯಲ್ಲಿ ವಿಶೇಷ ಕಣ್ಗಾವಲು ಕ್ರಮ ಮಡಿಕೇರಿ, ಜು. ೧೩: ಕೇರಳ ರಾಜ್ಯದಲ್ಲಿ ಕೊರೊನಾ ಹಾಗೂ ಡೆಲ್ಟಾ ಪ್ಲಸ್ ಸೋಂಕಿನ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವ ಹಿನ್ನೆಲೆ ಕೊಡಗು ಹಾಗೂ ಕೇರಳ ಗಡಿಯಲ್ಲಿ ವಿಶೇಷಮಳೆ ಚುರುಕು ಪ್ರಗತಿಯಲ್ಲಿ ಕೃಷಿ ಕಾರ್ಯ ಮಡಿಕೇರಿ, ಜು. ೧೩: ಜಿಲ್ಲೆಯಲ್ಲಿ ಪ್ರಸ್ತುತ ಕೃಷಿ ಕೆಲಸದ ಸಮಯವಾಗಿದ್ದು, ಈತನಕ ಮಳೆಯ ನಿರೀಕ್ಷೆಯಲ್ಲಿದ್ದ ರೈತಾಪಿ ವರ್ಗ ವಿವಿಧ ಕೆಲಸ - ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ. ಜೂನ್ ಎರಡನೇಯವಿವಾಹಿತರಿಬ್ಬರ ಪ್ರೇಮ ಪ್ರಕರಣದಲ್ಲಿ ವಿಷ ಸೇವನೆಕೂಡಿಗೆ, ಜು. ೧೩: ಪ್ರೀತಿಗೆ ಬಿದ್ದ ವಿವಾಹಿತರಿಬ್ಬರು ಪಿರಿಯಾಪಟ್ಟಣದ ಸ್ವಗ್ರಾಮಗಳಿಂದ ಕೊಡಗಿನ ಗ್ರಾಮವೊಂದಕ್ಕೆ ಓಡಿ ಬಂದು ಒಂದು ತಿಂಗಳು ಸಂಸಾರ ನಡೆಸಿ ಇದೀಗ ವಿಷ ಸೇವಿಸಿ ಆತ್ಮಹತ್ಯೆಗೆಕೃಷಿ ಭೂಮಿ ಪರಿವರ್ತನೆ ವಿರುದ್ಧ ಹೈಕೋರ್ಟ್ನಲ್ಲಿ ದಾವೆ ಶ್ರೀಮಂಗಲ, ಜು. ೧೩: ಕೊಡಗು ಜಿಲ್ಲೆಯಲ್ಲಿ ಕೃಷಿ ಭೂಮಿ ಮತ್ತು ಕಾಫಿ ತೋಟದ ಜಾಗದಲ್ಲಿ ತಮ್ಮ ಸ್ವಂತ ಮನೆ ನಿರ್ಮಾಣ ಕಾಮಗಾರಿ ಹೊರತುಪಡಿಸಿ, ಇತರ ಯಾವುದೇ ವಾಣಿಜ್ಯಎಸ್ಎಸ್ಎಲ್ಸಿ ಪರೀಕ್ಷೆ ಉಚಿತ ಬಸ್ ಸೌಲಭ್ಯ ಮಡಿಕೇರಿ, ಜು. ೧೩: ತಾ. ೧೯ ಹಾಗೂ ತಾ. ೨೨ ರಂದು ರಾಜ್ಯಾದ್ಯಂತ ಎಸ್.ಎಸ್.ಎಲ್.ಸಿ. ಪರೀಕ್ಷೆ ನಡೆಯಲಿದ್ದು, ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಪರೀಕ್ಷಾ ದಿನದಂದು ಉಚಿತ ಸಾರಿಗೆ
ಕೊಡಗು ಕೇರಳ ಗಡಿಯಲ್ಲಿ ವಿಶೇಷ ಕಣ್ಗಾವಲು ಕ್ರಮ ಮಡಿಕೇರಿ, ಜು. ೧೩: ಕೇರಳ ರಾಜ್ಯದಲ್ಲಿ ಕೊರೊನಾ ಹಾಗೂ ಡೆಲ್ಟಾ ಪ್ಲಸ್ ಸೋಂಕಿನ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವ ಹಿನ್ನೆಲೆ ಕೊಡಗು ಹಾಗೂ ಕೇರಳ ಗಡಿಯಲ್ಲಿ ವಿಶೇಷ
ಮಳೆ ಚುರುಕು ಪ್ರಗತಿಯಲ್ಲಿ ಕೃಷಿ ಕಾರ್ಯ ಮಡಿಕೇರಿ, ಜು. ೧೩: ಜಿಲ್ಲೆಯಲ್ಲಿ ಪ್ರಸ್ತುತ ಕೃಷಿ ಕೆಲಸದ ಸಮಯವಾಗಿದ್ದು, ಈತನಕ ಮಳೆಯ ನಿರೀಕ್ಷೆಯಲ್ಲಿದ್ದ ರೈತಾಪಿ ವರ್ಗ ವಿವಿಧ ಕೆಲಸ - ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ. ಜೂನ್ ಎರಡನೇಯ
ವಿವಾಹಿತರಿಬ್ಬರ ಪ್ರೇಮ ಪ್ರಕರಣದಲ್ಲಿ ವಿಷ ಸೇವನೆಕೂಡಿಗೆ, ಜು. ೧೩: ಪ್ರೀತಿಗೆ ಬಿದ್ದ ವಿವಾಹಿತರಿಬ್ಬರು ಪಿರಿಯಾಪಟ್ಟಣದ ಸ್ವಗ್ರಾಮಗಳಿಂದ ಕೊಡಗಿನ ಗ್ರಾಮವೊಂದಕ್ಕೆ ಓಡಿ ಬಂದು ಒಂದು ತಿಂಗಳು ಸಂಸಾರ ನಡೆಸಿ ಇದೀಗ ವಿಷ ಸೇವಿಸಿ ಆತ್ಮಹತ್ಯೆಗೆ
ಕೃಷಿ ಭೂಮಿ ಪರಿವರ್ತನೆ ವಿರುದ್ಧ ಹೈಕೋರ್ಟ್ನಲ್ಲಿ ದಾವೆ ಶ್ರೀಮಂಗಲ, ಜು. ೧೩: ಕೊಡಗು ಜಿಲ್ಲೆಯಲ್ಲಿ ಕೃಷಿ ಭೂಮಿ ಮತ್ತು ಕಾಫಿ ತೋಟದ ಜಾಗದಲ್ಲಿ ತಮ್ಮ ಸ್ವಂತ ಮನೆ ನಿರ್ಮಾಣ ಕಾಮಗಾರಿ ಹೊರತುಪಡಿಸಿ, ಇತರ ಯಾವುದೇ ವಾಣಿಜ್ಯ
ಎಸ್ಎಸ್ಎಲ್ಸಿ ಪರೀಕ್ಷೆ ಉಚಿತ ಬಸ್ ಸೌಲಭ್ಯ ಮಡಿಕೇರಿ, ಜು. ೧೩: ತಾ. ೧೯ ಹಾಗೂ ತಾ. ೨೨ ರಂದು ರಾಜ್ಯಾದ್ಯಂತ ಎಸ್.ಎಸ್.ಎಲ್.ಸಿ. ಪರೀಕ್ಷೆ ನಡೆಯಲಿದ್ದು, ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಪರೀಕ್ಷಾ ದಿನದಂದು ಉಚಿತ ಸಾರಿಗೆ