ಸಹಕಾರ ಸಂಘಗಳ ಅವ್ಯವಹಾರ ತಡೆಗೆ ರಾಜ್ಯದಲ್ಲಿ ಕಠಿಣ ಕಾನೂನು ಜಾರಿಸೋಮವಾರಪೇಟೆ, ಏ.೨೩: ಸಹಕಾರ ಸಂಘಗಳಲ್ಲಿ ನಡೆಯುವ ಅವ್ಯವಹಾರಗಳನ್ನು ತಡೆಗಟ್ಟಲು ರಾಜ್ಯದಲ್ಲಿ ಕಠಿಣ ಕಾನೂನು ಜಾರಿಗೆ ತರಲಾಗುವುದು. ಉತ್ತಮ ಸೇವೆಗಳನ್ನು ನೀಡುತ್ತಿರುವ ಸಹಕಾರಿ ಸಂಸ್ಥೆಗಳಿಗೆ ಸರ್ಕಾರ ಹಾಗೂ ಸಹಕಾರ
ಜೇನು ದಾಳಿಯಿಂದ ಬೋಜೇಗೌಡ ನಿಧನ ಚಿಕ್ಕಮಗಳೂರು, ಏ. ೨೩: ತಾಲೂಕಿನ ಅರಶಿನಗುಪ್ಪೆ ಕೃಷ್ಣಗಿರಿ ಕಾಫಿ ತೋಟದಲ್ಲಿ ಜೇನುನೊಣಗಳು ದಾಳಿ ನಡೆಸಿದ ಪರಿಣಾಮ ಕಾಫಿ ಮಂಡಳಿ ಅಧ್ಯಕ್ಷ ಎಂ.ಎಸ್. ಬೋಜೇಗೌಡ ಅವರು ಮೃತಪಟ್ಟಿದ್ದಾರೆ. ನೂರಾರು ಜೇನುಗಳು
ಹಿಂದೂ ಕಪ್ ಕ್ರಿಕೆಟ್ಗೆ ಚಾಲನೆಮಡಿಕೇರಿ, ಏ. ೨೩: ಹಿಂದೂ ಕ್ರಿಕೆಟ್ ಕ್ಲಬ್ ವತಿಯಿಂದ ಮ್ಯಾನ್ಸ್ ಕಾಂಪೌAಡ್‌ನಲ್ಲಿ ಹಿಂದೂ ಕಪ್ ಕ್ರಿಕೆಟ್‌ಗೆ ಇಂದು ಚಾಲನೆ ದೊರೆಯಿತು. ವಕೀಲ ಮೋಹನ್ ಕುಮಾರ್ ಉದ್ಘಾಟಿಸಿದರು. ಅತಿಥಿಗಳಾಗಿ
ಬೇಟೆಗೆ ತೆರಳಿದ ಸಂದರ್ಭ ಗುಂಡೇಟು ತಗುಲಿ ವ್ಯಕ್ತಿ ದುರ್ಮರಣವೀರಾಜಪೇಟೆ, ಏ. ೨೩: ಬೇಟೆ ಗೆಂದು ತೆರಳಿದ ಸಂದರ್ಭ ಆಕಸ್ಮಿಕವಾಗಿ ಗುಂಡು ತಗುಲಿ ವ್ಯಕಿಯೋರ್ವ ಮೃತಪಟ್ಟ ಘಟನೆೆ ವೀರಾಜಪೇಟೆ ಹೆಗ್ಗಳ ಗ್ರಾಮದಲ್ಲಿ ನಡೆದಿದೆ. ವೀರಾಜಪೇಟೆ ತಾಲೂಕು ಕೆದಮುಳ್ಳೂರು ಗ್ರಾಮ
ಭಾಗಮಂಡಲದಲ್ಲಿಯೂ ಮುಕ್ತಾಯಗೊಂಡ ಪ್ರತಿಷ್ಠಾಪನೆ“ಪ್ರತಿಷ್ಠಾಪನೆಗೂ ಮುನ್ನ ಜ್ಯೋತಿಷಿಗಳ ಮಾರ್ಗದರ್ಶನ ಪಡೆದು ಬೇರೆ ಪುರೋಹಿತರಿಂದ ಪರಿಹಾರ ಕಾರ್ಯಗಳನ್ನು ಮಾಡಿಸಿಕೊಳ್ಳಿ; ನಾನು ಪ್ರತಿಷ್ಠಾಪನೆ ಮಾಡುವುದರಿಂದ ಈ ಕಾರ್ಯ ಮಾಡಲಾಗುವುದಿಲ್ಲ. ಪರಿಹಾರ ಕಾರ್ಯಗಳನ್ನು ಮಾಡದಿದ್ದಲ್ಲಿ ಸಮಿತಿಯವರಿಗೆ