ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಕುಶಾಲನಗರ, ಫೆ. ೧೫: ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ಸೈನಿಕರಿಗೆ ಕುಶಾಲನಗರ ಮಾಜಿ ಸೈನಿಕರು ಮತ್ತು ಸಂಘ ಸಂಸ್ಥೆಗಳ ಆಶ್ರಯದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಪಟ್ಟಣದ ಫೀಲ್ಡ್ ಮಾರ್ಷಲ್ ಕೆ
ದೇವಿಯ ಪುನರ್ ಪ್ರತಿಷ್ಠಾಪನಾ ವಾರ್ಷಿಕೋತ್ಸವ ಮಡಿಕೇರಿ, ಫೆ.೧೫ : ನಗರದ ನಾಲ್ಕು ಶಕ್ತಿ ದೇವತೆಗಳಲ್ಲಿ ಒಂದಾದ ಶ್ರೀ ದಂಡಿನ ಮಾರಿಯಮ್ಮ ದೇವಿಯ ಪುನರ್ ಪ್ರತಿಷ್ಠಾಪನಾ ವಾರ್ಷಿಕೋತ್ಸವ ತಾ. ೨೧ ಮತ್ತು ೨೨ ರಂದು
ಜಿಲ್ಲೆಯಲ್ಲಿ ಶಾಂತ ಸ್ಥಿತಿಯಲ್ಲಿ ಶಾಲೆಗಳ ಪುನರಾರಂಭ ಮಡಿಕೇರಿ, ಫೆ. ೧೪: ಹಿಜಾಬ್ - ಕೇಸರಿ ಶಾಲು ವಿವಾದಕ್ಕೆ ಸಂಬAಧಿಸಿದAತೆ ಹೈಕೋರ್ಟ್ ಮೌಖಿಕ ಆದೇಶದ ಅನ್ವಯ ಜಿಲ್ಲೆಯಲ್ಲಿ ಇಂದು ಪ್ರೌಢಶಾಲೆಗಳು ಪ್ರಾರಂಭವಾಗಿದ್ದು, ಎರಡು ಶಾಲೆಗಳಲ್ಲಿ ಗೊಂದಲ
ವಿದ್ಯುತ್ ಇಲ್ಲದೆ ಇಡ್ಲಿ ಇಲ್ಲ ಇಂದಿರಾ ಕ್ಯಾಂಟೀನ್ಗೆ ಆಹಾರದ ಬರ ಮಡಿಕೇರಿ, ಫೆ. ೧೪: ಮಡಿಕೇರಿಯ ಖಾಸಗಿ ಬಸ್ ನಿಲ್ದಾಣದ ಬಳಿ ಇರುವ ಇಂದಿರಾ ಕ್ಯಾಂಟೀನ್‌ಗೆ ವಿದ್ಯುತ್ ಸರಬರಾಜಾಗದೆ ತಿಂಗಳುಗಟ್ಟಲೆ ಕಳೆದಿದ್ದು, ವಿದ್ಯುತ್ ಗ್ರೆöÊಂಡರ್ ಮೂಲಕ ಸಿದ್ಧಪಡಿಸುವ ಇಡ್ಲಿ
ಅಸ್ಸಾಂ ಕಾರ್ಮಿಕರಿಂದ ಗೋಮಾಂಸ ಸಾಗಾಟ ಸೋಮವಾರಪೇಟೆ, ಫೆ.೧೪: ತಾಲೂಕಿನ ಕುಂಬೂರು ಗ್ರಾಮದಲ್ಲಿರುವ ಎಸ್ಟೇಟ್‌ವೊಂದರಲ್ಲಿ ನಿನ್ನೆ ರಾತ್ರಿ ಅಕ್ರಮವಾಗಿ ಗೋಮಾಂಸ ಸಾಗಾಟ ಮಾಡುತ್ತಿದ್ದ ಈರ್ವರು ಅಸ್ಸಾಂ ಕಾರ್ಮಿಕರನ್ನು ಸೋಮವಾರ ಪೇಟೆ ಪೊಲೀಸರು ಬಂಧಿಸಿದ್ದು, ಮೊಕದ್ದಮೆ