ಡಾ ಬಿಆರ್ ಅಂಬೇಡ್ಕರ್ ಜನ್ಮ ದಿನಾಚರಣೆಮಡಿಕೇರಿ, ಏ. ೨೫: ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರ ೧೩೧ನೇ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು. ಡಾ. ಬಿ.ಆರ್. ಅಂಬೇಡ್ಕರ್
ರೈತ ಆಸಕ್ತಿ ಗುಂಪುಗಳಿಗೆ ಕಾಳುಮೆಣಸು ಬಿಡಿಸುವ ಯಂತ್ರ ಏಣಿ ವಿತರಣೆಮಡಿಕೇರಿ, ಏ. ೨೫: ಆದಿವಾಸಿ ಕಾಫಿ ಮತ್ತು ಕರಿಮೆಣಸು ಬೆಳೆಗಾರರ ಸಂಘದ ವತಿಯಿಂದ ವೀರಾಜಪೇಟೆ ತಾಲೂಕಿನ ಮಾಲ್ದಾರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಡಗ ಗಿರಿಜನ ಕಾಲೋನಿಯಲ್ಲಿ ಸಂಘದ
ಜೆಡಿಎಸ್ನಲ್ಲಿ ಕಾರ್ಯಕರ್ತರಿಂದಲೇ ಅಭ್ಯರ್ಥಿಗಳ ಆಯ್ಕೆ ಮಡಿಕೇರಿ, ಏ. ೨೫: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜಾತ್ಯತೀತ ಜನತಾದಳದಿಂದ ಸ್ಪರ್ಧಿಸಲು ಯಾವ ಅಭ್ಯರ್ಥಿಯನ್ನು ಕೂಡ ಆಯ್ಕೆ ಮಾಡಿಲ್ಲ. ಜೆಡಿಎಸ್‌ನಲ್ಲಿ “ಬ್ಯಾನರ್, ಕಟೌಟ್” ರಾಜಕೀಯ ನಡೆಯಲ್ಲ ಎಂದು
ಮೇ ೨೩ ರಿಂದ ಮುಸ್ಲಿಂ ಕ್ರಿಕೆಟ್ ಕಪ್ ಮಡಿಕೇರಿ, ಏ. ೨೫: ಕೊಡಗು ಜಿಲ್ಲಾ ಮುಸ್ಲಿಂ ಸ್ಪೋರ್ಟ್ಸ್ ಅಸೋಸಿಯೇಷನ್ ಹಾಗೂ ಮೂರ್ನಾಡು ಎಸ್.ಆರ್.ಎಸ್. ಸ್ಪೋರ್ಟ್ಸ್ ಅಸೋಸಿಯೇಷನ್ ವತಿಯಿಂದ ೧೮ನೇ ವರ್ಷದ ಮುಸ್ಲಿಂ ಕಪ್ ಮೇ ೨೩
ದೇವಾಲಯಕ್ಕೆ ಕೊಡುಗೆ ಸಿದ್ದಾಪುರ, ಏ. ೨೪: ಮಾಲ್ದಾರೆ ಗ್ರಾ.ಪಂ ವ್ಯಾಪ್ತಿಗೆ ಒಳಪಡುವ ಬಾಡಗ ಬಾಣಂಗಾಲ ಗ್ರಾಮದ ಹುಂಡಿಯಲ್ಲಿರುವ ಪ್ರಾಚೀನ ಕಾಲದ ಶ್ರೀ ಮುತ್ತಪ್ಪ ದೇವಾಲಯಕ್ಕೆ ಮಾಲ್ದಾರೆ ಗ್ರಾ.ಪಂ ಸದಸ್ಯ ನಿಯಾಜ್