ಶ್ರದ್ಧಾಭಕ್ತಿಯಿಂದ ಜರುಗಿದ ಚೌಡ್ಲು ಶ್ರೀ ಸಬ್ಬಮ್ಮ ದೇವಿ ಸುಗ್ಗಿ ಉತ್ಸವಸೋಮವಾರಪೇಟೆ, ಏ. ೨೩: ಎರಡು ವರ್ಷಗಳಿಗೊಮ್ಮೆ ನಡೆಯುವ ಚೌಡ್ಲು ಗ್ರಾಮದ ಸಬ್ಬಮ್ಮ ದೇವಿ ಸುಗ್ಗಿ ಉತ್ಸವ ಸಂಭ್ರಮ-ಸಡಗರದಿAದ ಜರುಗಿತು. ಹೆಣ್ಣು-ಗಂಡು ವೇಷಧಾರಿಗಳು ಪ್ರಮುಖ ಆಕರ್ಷಣೆಯಾಗಿರುವ ಚೌಡ್ಲು ಸುಗ್ಗಿ ಉತ್ಸವಕ್ಕೆ
ಕೊಡ್ಲಿಪೇಟೆಯಲ್ಲಿ ಡಾ ಬಿಆರ್ ಅಂಬೇಡ್ಕರ್ ಜನ್ಮ ದಿನಾಚರಣೆಮುಳ್ಳೂರು, ಏ. ೨೩: ಡಾ. ಬಿ.ಆರ್. ಅಂಬೇಡ್ಕರ್‌ರವರ ಜನ್ಮ ದಿನಾಚರಣೆ ಸಮಿತಿ ಕೊಡ್ಲಿಪೇಟೆ ಶಾಖೆ ವತಿಯಿಂದ ತಾ. ೨೫ ರಂದು ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್‌ರವರ
ಅಂಗನವಾಡಿ ಕಾರ್ಯಕರ್ತೆ ಸಹಾಯಕಿಯರ ಆಯ್ಕೆ ಪಟ್ಟಿ ಪ್ರಕಟ ಮಡಿಕೇರಿ, ಏ. ೨೩: ಪೊನ್ನಂಪೇಟೆ ತಾಲೂಕು ವ್ಯಾಪ್ತಿಯಲ್ಲಿ ತಾ. ೧೮ ರಂದು ಗುರುತಿಸಲಾದ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಸಂಭವನೀಯ ಪಟ್ಟಿಯನ್ನು ಪೊನ್ನಂಪೇಟೆ ಶಿಶು ಅಭಿವೃದ್ಧಿ ಯೋಜನಾ ಕಚೇರಿಯಲ್ಲಿ
ಬಾಕಿ ಇರುವ ಬಿಲ್ಪಾವತಿಗೆ ಶಾಸಕರು ಪ್ರಯತ್ನಿಸಲಿ ಮಡಿಕೇರಿ, ಏ.೨೩: ಲೆಕ್ಕ ಶೀರ್ಷಿಕೆ ೫೦-೫೪ ಹಾಗೂ ಲೋಕೋಪಯೋಗಿ ಇಲಾಖೆಯ ಕೆಲವೊಂದು ಶೀರ್ಷಿಕೆಯಡಿಯಲ್ಲಿ ಕಾಮಗಾರಿ ಮುಗಿಸಿ ವರ್ಷ ಕಳೆದರೂ ಇನ್ನೂ ಕೂಡ ಗುತ್ತಿಗೆದಾರರಿಗೆ ಬಿಲ್‌ಗಳು ಪಾವತಿಯಾಗಿಲ್ಲ. ಇದರಿಂದ
ಪ್ರಶ್ನೆ ಪತ್ರಿಕೆಯಲ್ಲಿ ಎಡವಟ್ಟು ಕುಶಾಲನಗರ, ಏ. ೨೩: ಎಲ್ಲೆಡೆ ಮೊದಲ ದಿನ ಪಿಯು ಪರೀಕ್ಷೆ ಸುಗಮವಾಗಿ ನಡೆದರೂ ಕುಶಾಲನಗರ ಪರೀಕ್ಷಾ ಕೇಂದ್ರದಲ್ಲಿ ಮಾತ್ರ ವಿದ್ಯಾರ್ಥಿನಿಯೊಬ್ಬಳಿಗೆ ಎಡವಟ್ಟಿನ ಪ್ರಶ್ನೆಪತ್ರಿಕೆ ಒಂದು ದೊರೆತು ಪೇಚಿಗೆ