ಬಳಗುಂದ ಕಡಂಗ ಜಾಗ ವಿವಾದ ಡಿಸಿ ಕಚೇರಿ ಎದುರು ಪ್ರತಿಭಟನೆಗೆ ನಿರ್ಧಾರ ಸೋಮವಾರಪೇಟೆ, ಫೆ. 12: ಸಮೀಪದ ಬೇಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಳಗುಂದ ಗ್ರಾಮದಲ್ಲಿ ಸರ್ಕಾರಿ ಕಡಂಗ ಜಾಗ ಒತ್ತುವರಿಯನ್ನು ಕಂದಾಯ ಇಲಾಖೆ ಮೂಲಕ ತೆರವುಗೊಳಿಸಿದ್ದರೂ ಮತ್ತೆ ಒತ್ತುವರಿ
ಸಂಘ ಸಂಸ್ಥೆಗಳು ಸಮಾಜಮುಖಿಯಾಗಿರಲಿ ಸುಜಾ ಕುಶಾಲಪ್ಪಗೋಣಿಕೊಪ್ಪಲು, ಫೆ. 12: ಸಂಘ-ಸಂಸ್ಥೆಗಳು ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಳ್ಳುವು ದರಿಂದ ಸಮಾಜದ ಅಭಿವೃದ್ಧಿ ಸಾಧ್ಯ ಎಂದು ವಿಧಾನ ಪರಿಷತ್ ಸದಸ್ಯ ಮಂಡೇಪಂಡ ಸುಜಾ ಕುಶಾಲಪ್ಪ ಅಭಿಪ್ರಾಯಪಟ್ಟರು. ಅಮ್ಮತ್ತಿಯ ಬಸವೇಶ್ವರ
ಶಾಸಕರಿಂದ ಜಿಮ್ ಉದ್ಘಾಟನೆಮಡಿಕೇರಿ, ಫೆ. 12: ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಶುಕ್ರವಾರ ವೈದ್ಯಕೀಯ ಮತ್ತು ಅರೆ ವೈದ್ಯಕೀಯ ಹಾಗೂ ಶುಶ್ರೂಷಕ ವಿದ್ಯಾರ್ಥಿಗಳು, ಬೋಧಕ ಬೋಧಕೇತರ ಸಿಬ್ಬಂದಿ ವರ್ಗದವರುಗಳು ಹಾಗೂ
ಪಿಂಚಣಿ ಅದಾಲತ್ಸುಂಟಿಕೊಪ್ಪ, ಫೆ. 12: ಇಲ್ಲಿನ ನಾಡ ಕಚೇರಿಯಲ್ಲಿ ಪಿಂಚಣಿ ಅದಾಲತ್ ಕಾರ್ಯಕ್ರಮ ನಡೆಯಿತು. ಕೊಡಗು ಜಿಲ್ಲಾ ಉಪವಿಭಾಗಾಧಿಕಾರಿಯವರ ನಿರ್ದೇಶನದಂತೆ ಕುಶಾಲನಗರ ತಾಲೂಕು ತಹಶೀಲ್ದಾರರಾದ ಮಹೇಶ್ ಅವರು 22
ಮರಾಠ ಮರಾಟಿ ಸಮಾಜ ಸಭಾಭವನಕ್ಕೆ ಸಹಾಯಧನ ವಿತರಣೆಮಡಿಕೇರಿ, ಫೆ. 12: ಸಂಘಟನೆಗಳು ತನ್ನ ಸಮುದಾಯವನ್ನು ಅಭಿವೃದ್ಧಿ ಪತದತ್ತ ಕೊಂಡೊಯ್ದರೆ ಸದೃಢವಾದ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಮಿತಿಯ ಜಿ¯್ಲÁ