ಸೋಮವಾರಪೇಟೆಯಲ್ಲಿ ಕೋಟಿ ವೆಚ್ಚದ ಆಮ್ಲಜನಕ ಉತ್ಪಾದನಾ ಘಟಕಸೋಮವಾರಪೇಟೆ,ಜು.೧೧: ಆರೋಗ್ಯ ಇಲಾಖೆಯ ಮೂಲಕ ಸೋಮವಾರಪೇಟೆ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ೧ ಕೋಟಿ ವೆಚ್ಚದ ಆಕ್ಸಿಜನ್ ಉತ್ಪಾದನಾ ಘಟಕ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು, ೧ ನಿಮಿಷಕ್ಕೆ ೩೯೦ಅಜ್ಜಿಯನ್ನು ಕೊಂದ ಮೊಮ್ಮಗ ಆರೋಪಿ ಪೊಲೀಸರ ವಶಕ್ಕೆ ಕಣಿವೆ, ಜು. ೧೧: ಜೂನ್ ೩೦ ರಂದು ಹತ್ಯೆಗೊಳಗಾಗಿದ್ದ ಮಣಜೂರು ಗ್ರಾಮದ ವೃದ್ಧೆ ಯನ್ನು ಕೊಂದ ಆರೋಪಿಯನ್ನು ಬಂಧಿಸುವಲ್ಲಿ ಕುಶಾಲನಗರ ಗ್ರಾಮಾಂತರ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ. ತನಿಖೆಸ್ವಯಂ ನಿಯಂತ್ರಣಕ್ಕೆ ಮುಂದಾದ ಚೆಟ್ಟಳ್ಳಿ ವರ್ತಕರುಚೆಟ್ಟಳ್ಳಿ, ಜು. ೧೧: ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೊರೊನಾ ಪ್ರಕರಣಗಳು ಕಳೆದ ಮೂರು ದಿನಗಳಿಂದ ಹೆಚ್ಚಾದ ಹಿನ್ನೆಲೆ ಸ್ವಯಂ ಬಂದ್‌ಗೆ ಚೆಟ್ಟಳ್ಳಿ ವರ್ತಕರು ನಿರ್ಧಾರ ಕೈಗೊಂಡಿದ್ದಾರೆ. ಚೆಟ್ಟಳ್ಳಿನೆಟ್ವರ್ಕ್ಗಾಗಿ ಮರವೇರುತ್ತಿರುವ ವಿದ್ಯಾರ್ಥಿಗಳುವೀರಾಜಪೇಟೆ, ಜು. ೧೧: ಕೊರೊನಾ ಸಂದಿಗ್ಧ ಪರಿಸ್ಥಿತಿ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಬ್ಯಾಗ್ ಹೊತ್ತು ಶಾಲೆ ಕಡೆ ತೆರಳುತ್ತಿದ್ದ ಮಕ್ಕಳು ಇದೀಗ ಆನ್‌ಲೈನ್ಕೊಡಗಿನ ಗಡಿಯಾಚೆರಾಜ್ಯಪಾಲರಾಗಿ ತಾವರ್ ಚಂದ್ ಗೆಹ್ಲೋಟ್ ಪ್ರಮಾಣ ವಚನ ಬೆಂಗಳೂರು, ಜು. ೧೧: ತಾವರ್ ಚಂದ್ ಗೆಹ್ಲೋಟ್ ಕರ್ನಾಟಕದ ನೂತನ ರಾಜ್ಯಪಾಲರಾಗಿ ಪ್ರಮಾಣ ವಚನ ಸ್ವೀಕರಿಸಿದರು ಗೆಹ್ಲೋಟ್ ರಾಜ್ಯದ ೧೯ನೇ
ಸೋಮವಾರಪೇಟೆಯಲ್ಲಿ ಕೋಟಿ ವೆಚ್ಚದ ಆಮ್ಲಜನಕ ಉತ್ಪಾದನಾ ಘಟಕಸೋಮವಾರಪೇಟೆ,ಜು.೧೧: ಆರೋಗ್ಯ ಇಲಾಖೆಯ ಮೂಲಕ ಸೋಮವಾರಪೇಟೆ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ೧ ಕೋಟಿ ವೆಚ್ಚದ ಆಕ್ಸಿಜನ್ ಉತ್ಪಾದನಾ ಘಟಕ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು, ೧ ನಿಮಿಷಕ್ಕೆ ೩೯೦
ಅಜ್ಜಿಯನ್ನು ಕೊಂದ ಮೊಮ್ಮಗ ಆರೋಪಿ ಪೊಲೀಸರ ವಶಕ್ಕೆ ಕಣಿವೆ, ಜು. ೧೧: ಜೂನ್ ೩೦ ರಂದು ಹತ್ಯೆಗೊಳಗಾಗಿದ್ದ ಮಣಜೂರು ಗ್ರಾಮದ ವೃದ್ಧೆ ಯನ್ನು ಕೊಂದ ಆರೋಪಿಯನ್ನು ಬಂಧಿಸುವಲ್ಲಿ ಕುಶಾಲನಗರ ಗ್ರಾಮಾಂತರ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ. ತನಿಖೆ
ಸ್ವಯಂ ನಿಯಂತ್ರಣಕ್ಕೆ ಮುಂದಾದ ಚೆಟ್ಟಳ್ಳಿ ವರ್ತಕರುಚೆಟ್ಟಳ್ಳಿ, ಜು. ೧೧: ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೊರೊನಾ ಪ್ರಕರಣಗಳು ಕಳೆದ ಮೂರು ದಿನಗಳಿಂದ ಹೆಚ್ಚಾದ ಹಿನ್ನೆಲೆ ಸ್ವಯಂ ಬಂದ್‌ಗೆ ಚೆಟ್ಟಳ್ಳಿ ವರ್ತಕರು ನಿರ್ಧಾರ ಕೈಗೊಂಡಿದ್ದಾರೆ. ಚೆಟ್ಟಳ್ಳಿ
ನೆಟ್ವರ್ಕ್ಗಾಗಿ ಮರವೇರುತ್ತಿರುವ ವಿದ್ಯಾರ್ಥಿಗಳುವೀರಾಜಪೇಟೆ, ಜು. ೧೧: ಕೊರೊನಾ ಸಂದಿಗ್ಧ ಪರಿಸ್ಥಿತಿ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಬ್ಯಾಗ್ ಹೊತ್ತು ಶಾಲೆ ಕಡೆ ತೆರಳುತ್ತಿದ್ದ ಮಕ್ಕಳು ಇದೀಗ ಆನ್‌ಲೈನ್
ಕೊಡಗಿನ ಗಡಿಯಾಚೆರಾಜ್ಯಪಾಲರಾಗಿ ತಾವರ್ ಚಂದ್ ಗೆಹ್ಲೋಟ್ ಪ್ರಮಾಣ ವಚನ ಬೆಂಗಳೂರು, ಜು. ೧೧: ತಾವರ್ ಚಂದ್ ಗೆಹ್ಲೋಟ್ ಕರ್ನಾಟಕದ ನೂತನ ರಾಜ್ಯಪಾಲರಾಗಿ ಪ್ರಮಾಣ ವಚನ ಸ್ವೀಕರಿಸಿದರು ಗೆಹ್ಲೋಟ್ ರಾಜ್ಯದ ೧೯ನೇ