ಚಿರತೆ ದಾಳಿಗೆ ಕರುಬಲಿಶನಿವಾರಸಂತೆ, ಫೆ. ೧೦: ಸಮೀಪದ ಕೊಡ್ಲಿಪೇಟೆ ಹೋಬಳಿಯ ಬೆಸೂರು ಗ್ರಾ.ಪಂ. ವ್ಯಾಪ್ತಿಯ ಆಗಳಿ ಗ್ರಾಮದ ಗದ್ದೆಯಲ್ಲಿ ಮೇಯುತ್ತಿದ್ದ ಕರುವಿನ ಮೇಲೆ ಚಿರತೆ ದಾಳಿ ಮಾಡಿ ತಿಂದು ಹಾಕಿರುವ
ಕ್ಲಿನಿಕ್ ಮಾಹಿತಿಮಡಿಕೇರಿ, ಫೆ. ೧೦: ತಾ. ೧೪ ಮತ್ತು ೧೭ ರಂದು ನಗರದ ಇಸಿಹೆಚ್‌ಎಸ್‌ನಲ್ಲಿ ಲ್ಯಾಬೋರೇಟರಿ ಸೌಲಭ್ಯ ಇರುವುದಿಲ್ಲ. ಮಾಜಿ ಸೈನಿಕರು ಮತ್ತು ಅವರ ಅವಲಂಬಿತರು ತಮ್ಮ ಹೊಸ
ಜಿಲ್ಲೆಯ ಪ್ರತಿಭೆಗಳಿಗೆ ವರದಾನವಾಗಲಿರುವ ಕ್ರಿಕೆಟ್ ಸ್ಟೇಡಿಯಂ ಮಡಿಕೇರಿ, ಫೆ. ೯ : ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಮೂಲಕ ಜಿಲ್ಲೆಯ ಹೊದ್ದೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಕಾರ್ಯಗತಗೊಳ್ಳಲಿರುವ ಅಂತರರಾಷ್ಟಿçÃಯ ಗುಣಮಟ್ಟದ ಕ್ರಿಕೆಟ್ ಸ್ಟೇಡಿಯಂ ಭವಿಷ್ಯದಲ್ಲಿ
‘ಹಿಜಾಬ್’ ವಿವಾದ ವಿಸ್ಕೃತ ಪೀಠಕ್ಕೆ ವರ್ಗಾಹಿಸಿದ ಹೈಕೋರ್ಟ್ಬೆಂಗಳೂರು, ಫೆ. ೯: ಹೈಕೋರ್ಟ್ ಮೆಟ್ಟಿಲೇರಿದ್ದ ‘ಹಿಜಾಬ್’ ವಿವಾದ ಇದೀಗ ವಿಸ್ಕೃತ ಪೀಠಕ್ಕೆ ವರ್ಗಾವಣೆಗೊಂಡಿದೆ. ಅಲ್ಲದೇ ಹೈಕೋರ್ಟ್ನಿಂದ ಮಧ್ಯಂತರ ಆದೇಶವಿಲ್ಲ ಎಂದು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಸ್ಪಷ್ಟಪಡಿಸಿದ್ದಾರೆ.
ರಾಜ್ಯ ರಣಜಿ ತಂಡದಲ್ಲಿ ಕಾರ್ಯಪ್ಪ ಮಡಿಕೇರಿ, ಫೆ. ೯: ಪ್ರಸಕ್ತ ಸಾಲಿನ ದೇಶೀಯ ಕ್ರಿಕೆಟ್ ಪಂದ್ಯಾವಳಿ ಯಾದ ರಣಜಿ ಟ್ರೋಫಿ ಪಂದ್ಯಾಟದಲ್ಲಿ ಪಾಲ್ಗೊಳ್ಳುವ ಕರ್ನಾಟಕ ತಂಡವನ್ನು ಪ್ರಕಟಿಸಲಾಗಿದ್ದು. ಮನೀಷ್ ಪಾಂಡೆ ನಾಯಕತ್ವದ ತಂಡದಲ್ಲಿ