ಯುವ ಕಾಂಗ್ರೆಸ್ಗೆ ನೇಮಕಸೋಮವಾರಪೇಟೆ, ಜೂ.8: ಸೋಮವಾರಪೇಟೆ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಪಟ್ಟಣದ ನಿವಾಸಿ ಮಂಜುನಾಥ್ ಅವರನ್ನು ನೇಮಿಸಲಾಗಿದೆ ಎಂದು ಕ್ಷೇತ್ರ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ಹಾನಗಲ್ಲು ತಿಳಿಸಿದ್ದಾರೆ. ವೀರಾಜಪೇಟೆ ವಿಭಾಗಕ್ಕೆ ಮಳೆವೀರಾಜಪೇಟೆ, ಜೂ. 8: ವೀರಾಜಪೇಟೆ ವಿಭಾಗಕ್ಕೆ ನಿನ್ನೆ ಬೆಳಗಿನಿಂದ ಇಂದು ಬೆಳಗಿನ ತನಕ 2.12 ಇಂಚುಗಳಷ್ಟು (52 ಮಿ.ಮೀ.) ಮಳೆ ಸುರಿದಿದೆ. ನಿನ್ನೆ ದಿನ ಅಪರಾಹ್ನ 3ಗಂಟೆಯಿಂದಬೀಳುವ ಹಂತದಲ್ಲಿ ಶಿರಂಗಾಲ ನೇಯ್ಗೆ ಕೇಂದ್ರಕೂಡಿಗೆ, ಜೂ. 7: ಕೊಡಗಿನ ಗಡಿ ಶಿರಂಗಾಲ ಗ್ರಾಮದಲ್ಲಿ 1981 ರಲ್ಲಿ ಪ್ರಾರಂಭಗೊಂಡ ಜಿಲ್ಲೆಯ ಏಕೈಕ ಕಾವೇರಿ ಸಮೂಹ ನೇಯ್ಗೆ ಕೇಂದ್ರ ಅಭಿವೃದ್ಧಿ ಕಾಣದೆ ಮೂಲೆ ಗುಂಪಾಗಿದೆ.ಪ್ರವಾಸೋದ್ಯಮ ಕ್ಷೇತ್ರಕ್ಕೆ ಮಾರ್ಗಸೂಚಿ ಪ್ರಕಟಮಡಿಕೇರಿ, ಜೂ. 7: ಸರ್ಕಾರದ ಆದೇಶದಂತೆ ತಾ. 8 ರಿಂದ (ಇಂದಿನಿಂದ) ಕಾರ್ಯಾರಂಭಗೊಳ್ಳುವ ಹೊಟೇಲ್, ರೆಸ್ಟೋರೆಂಟ್ ಮತ್ತು ಆತಿಥ್ಯ ಕೇಂದ್ರಗಳಲ್ಲಿ ಕೋವಿಡ್-19 ಹಿನ್ನೆಲೆಯಲ್ಲಿ ಅನುಸರಿಸಬೇಕಾದ ಕಾರ್ಯ ವಿಧಾನದಭಾಗಮಂಡಲ ತಲಕಾವೇರಿಯಲ್ಲಿ ಪೂರ್ವ ಸಿದ್ಧತೆಭಾಗಮಂಡಲ, ಜೂ. 7: ಲಾಕ್‍ಡೌನ್ ನಿರ್ಬಂಧಗಳನ್ನು ಸಡಿಲ ಗೊಳಿಸಲಾಗಿದ್ದು, ದೇವಾಲಯಗಳನ್ನು ಸೋಮವಾರದಿಂದ ತೆರೆಯಲು ಸರಕಾರ ಅವಕಾಶ ಕಲ್ಪಿಸಿದ್ದು ಜಿಲ್ಲೆಯ ಪ್ರಮುಖ ಆರಾಧನಾ ತಾಣಗಳಾದ ತಲಕಾವೇರಿ ಹಾಗೂ ಭಾಗಮಂಡಲ
ಯುವ ಕಾಂಗ್ರೆಸ್ಗೆ ನೇಮಕಸೋಮವಾರಪೇಟೆ, ಜೂ.8: ಸೋಮವಾರಪೇಟೆ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಪಟ್ಟಣದ ನಿವಾಸಿ ಮಂಜುನಾಥ್ ಅವರನ್ನು ನೇಮಿಸಲಾಗಿದೆ ಎಂದು ಕ್ಷೇತ್ರ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ಹಾನಗಲ್ಲು ತಿಳಿಸಿದ್ದಾರೆ.
ವೀರಾಜಪೇಟೆ ವಿಭಾಗಕ್ಕೆ ಮಳೆವೀರಾಜಪೇಟೆ, ಜೂ. 8: ವೀರಾಜಪೇಟೆ ವಿಭಾಗಕ್ಕೆ ನಿನ್ನೆ ಬೆಳಗಿನಿಂದ ಇಂದು ಬೆಳಗಿನ ತನಕ 2.12 ಇಂಚುಗಳಷ್ಟು (52 ಮಿ.ಮೀ.) ಮಳೆ ಸುರಿದಿದೆ. ನಿನ್ನೆ ದಿನ ಅಪರಾಹ್ನ 3ಗಂಟೆಯಿಂದ
ಬೀಳುವ ಹಂತದಲ್ಲಿ ಶಿರಂಗಾಲ ನೇಯ್ಗೆ ಕೇಂದ್ರಕೂಡಿಗೆ, ಜೂ. 7: ಕೊಡಗಿನ ಗಡಿ ಶಿರಂಗಾಲ ಗ್ರಾಮದಲ್ಲಿ 1981 ರಲ್ಲಿ ಪ್ರಾರಂಭಗೊಂಡ ಜಿಲ್ಲೆಯ ಏಕೈಕ ಕಾವೇರಿ ಸಮೂಹ ನೇಯ್ಗೆ ಕೇಂದ್ರ ಅಭಿವೃದ್ಧಿ ಕಾಣದೆ ಮೂಲೆ ಗುಂಪಾಗಿದೆ.
ಪ್ರವಾಸೋದ್ಯಮ ಕ್ಷೇತ್ರಕ್ಕೆ ಮಾರ್ಗಸೂಚಿ ಪ್ರಕಟಮಡಿಕೇರಿ, ಜೂ. 7: ಸರ್ಕಾರದ ಆದೇಶದಂತೆ ತಾ. 8 ರಿಂದ (ಇಂದಿನಿಂದ) ಕಾರ್ಯಾರಂಭಗೊಳ್ಳುವ ಹೊಟೇಲ್, ರೆಸ್ಟೋರೆಂಟ್ ಮತ್ತು ಆತಿಥ್ಯ ಕೇಂದ್ರಗಳಲ್ಲಿ ಕೋವಿಡ್-19 ಹಿನ್ನೆಲೆಯಲ್ಲಿ ಅನುಸರಿಸಬೇಕಾದ ಕಾರ್ಯ ವಿಧಾನದ
ಭಾಗಮಂಡಲ ತಲಕಾವೇರಿಯಲ್ಲಿ ಪೂರ್ವ ಸಿದ್ಧತೆಭಾಗಮಂಡಲ, ಜೂ. 7: ಲಾಕ್‍ಡೌನ್ ನಿರ್ಬಂಧಗಳನ್ನು ಸಡಿಲ ಗೊಳಿಸಲಾಗಿದ್ದು, ದೇವಾಲಯಗಳನ್ನು ಸೋಮವಾರದಿಂದ ತೆರೆಯಲು ಸರಕಾರ ಅವಕಾಶ ಕಲ್ಪಿಸಿದ್ದು ಜಿಲ್ಲೆಯ ಪ್ರಮುಖ ಆರಾಧನಾ ತಾಣಗಳಾದ ತಲಕಾವೇರಿ ಹಾಗೂ ಭಾಗಮಂಡಲ