ಕೊರೊನಾ ಸೋಂಕು: ಬೈಲುಕೊಪ್ಪೆಯಲ್ಲಿ ಸೀಲ್ಡೌನ್ಕುಶಾಲನಗರ, ಜೂ. 22: ಬೈಲುಕೊಪ್ಪೆ ಟಿಬೆಟಿಯನ್ ನಿರಾಶ್ರಿತರ ಶಿಬಿರದಲ್ಲಿ ಕೊರೊನಾ ಸೋಂಕು ಪಾಸಿಟಿವ್ ಬಂದ ಪ್ರಕರಣದ ಹಿನ್ನೆಲೆಯಲ್ಲಿ ಸೋಂಕಿತ ವ್ಯಕ್ತಿ ವಾಸವಿದ್ದ ಪ್ರದೇಶವನ್ನು ಸೀಲ್‍ಡೌನ್ ಮಾಡಲಾಗಿದೆ. ಪ್ರಾಥಮಿಕನಷ್ಟದ ನಡುವೆ ನಲವತ್ತಮೂರು ಬಸ್ಗಳ ಓಡಾಟಮಡಿಕೇರಿ, ಜೂ. 21: ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯಿಂದ ಕೊರೊನಾ ಲಾಕ್‍ಡೌನ್ ನಿರ್ಬಂಧ ಸಡಿಲಿಕೆ ನಡುವೆ ಅನಿವಾರ್ಯವಾಗಿ ಪ್ರಯಾಣಿಕರ ಬೇಡಿಕೆಯಂತೆ ಬಸ್‍ಗಳನ್ನು ಓಡಿಸಲಾಗುತ್ತಿದೆ. ಪ್ರಸ್ತುತ ದಿನಗಳಲ್ಲಿ 43ಜಮ್ಮಾ ಪರಿಹಾರಕ್ಕೆ ಮತ್ತೊಮ್ಮೆ ನ್ಯಾಯಾಂಗದ ಮೊರೆಪೆÇನ್ನಂಪೇಟೆ, ಜೂ.21: ಹಿರಿಯ ನ್ಯಾಯವಾದಿಗಳಾಗಿದ್ದ, ದಿ. ಎ.ಕೆ. ಸುಬ್ಬಯ್ಯ ಅವರ ನಿರಂತರ ಹೋರಾಟದ ಫಲವಾಗಿ ನ್ಯಾಯಾಲಯದಲ್ಲಿ ಇತ್ಯರ್ಥಗೊಂಡಿದ್ದ ಕೊಡಗಿನ ಜಮ್ಮಾ ಸಮಸ್ಯೆ ಅಧಿಕಾರಿಶಾಹಿಗಳ ಇಚ್ಛಾಶಕ್ತಿ ಕೊರತೆಯಿಂದ ಅನುಷ್ಠಾನವಾಗುತ್ತಿಲ್ಲ.ಸಾರ್ವಜನಿಕ ಉಪಯೋಗಕ್ಕಿಲ್ಲದ ಮಾರುಕಟ್ಟೆಮಡಿಕೇರಿ, ಜೂ. 21: ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಹೈಟೆಕ್ ಮಾರುಕಟ್ಟೆ ನಿರ್ಮಿಸಿ ಗ್ರಾಹಕರು ಮತ್ತು ಸ್ಥಳೀಯ ವರ್ತಕರಿಗೆ ಮೂಲಭೂತ ಸೌಕರ್ಯ ಕಲ್ಪಿಸಲಾಗುವುದು ಎಂಬ ಭರವಸೆಯೊಂದಿಗೆ ನಗರಸಭೆಯಿಂದಕೊರೊನಾ ಭಯದಲ್ಲಿ ಬೈಲುಕೊಪ್ಪೆ ವಲಯವರದಿ-ಚಂದ್ರಮೋಹನ್ ಕುಶಾಲನಗರ, ಜೂ. 21: ಕಳೆದ 6 ತಿಂಗಳ ಕಾಲ ತಮ್ಮನ್ನು ಕೊರೊನಾ ಕರಾಳ ಬಾಹುಗಳಿಂದ ರಕ್ಷಿಸಿಕೊಳ್ಳಲು ಹರಸಾಹಸ ಪಡುತ್ತಿದ್ದ ಕೊಡಗು-ಮೈಸೂರು ಜಿಲ್ಲೆಯ ಗಡಿಭಾಗದ ಟಿಬೇಟಿಯನ್ ನಿರಾಶ್ರಿತ
ಕೊರೊನಾ ಸೋಂಕು: ಬೈಲುಕೊಪ್ಪೆಯಲ್ಲಿ ಸೀಲ್ಡೌನ್ಕುಶಾಲನಗರ, ಜೂ. 22: ಬೈಲುಕೊಪ್ಪೆ ಟಿಬೆಟಿಯನ್ ನಿರಾಶ್ರಿತರ ಶಿಬಿರದಲ್ಲಿ ಕೊರೊನಾ ಸೋಂಕು ಪಾಸಿಟಿವ್ ಬಂದ ಪ್ರಕರಣದ ಹಿನ್ನೆಲೆಯಲ್ಲಿ ಸೋಂಕಿತ ವ್ಯಕ್ತಿ ವಾಸವಿದ್ದ ಪ್ರದೇಶವನ್ನು ಸೀಲ್‍ಡೌನ್ ಮಾಡಲಾಗಿದೆ. ಪ್ರಾಥಮಿಕ
ನಷ್ಟದ ನಡುವೆ ನಲವತ್ತಮೂರು ಬಸ್ಗಳ ಓಡಾಟಮಡಿಕೇರಿ, ಜೂ. 21: ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯಿಂದ ಕೊರೊನಾ ಲಾಕ್‍ಡೌನ್ ನಿರ್ಬಂಧ ಸಡಿಲಿಕೆ ನಡುವೆ ಅನಿವಾರ್ಯವಾಗಿ ಪ್ರಯಾಣಿಕರ ಬೇಡಿಕೆಯಂತೆ ಬಸ್‍ಗಳನ್ನು ಓಡಿಸಲಾಗುತ್ತಿದೆ. ಪ್ರಸ್ತುತ ದಿನಗಳಲ್ಲಿ 43
ಜಮ್ಮಾ ಪರಿಹಾರಕ್ಕೆ ಮತ್ತೊಮ್ಮೆ ನ್ಯಾಯಾಂಗದ ಮೊರೆಪೆÇನ್ನಂಪೇಟೆ, ಜೂ.21: ಹಿರಿಯ ನ್ಯಾಯವಾದಿಗಳಾಗಿದ್ದ, ದಿ. ಎ.ಕೆ. ಸುಬ್ಬಯ್ಯ ಅವರ ನಿರಂತರ ಹೋರಾಟದ ಫಲವಾಗಿ ನ್ಯಾಯಾಲಯದಲ್ಲಿ ಇತ್ಯರ್ಥಗೊಂಡಿದ್ದ ಕೊಡಗಿನ ಜಮ್ಮಾ ಸಮಸ್ಯೆ ಅಧಿಕಾರಿಶಾಹಿಗಳ ಇಚ್ಛಾಶಕ್ತಿ ಕೊರತೆಯಿಂದ ಅನುಷ್ಠಾನವಾಗುತ್ತಿಲ್ಲ.
ಸಾರ್ವಜನಿಕ ಉಪಯೋಗಕ್ಕಿಲ್ಲದ ಮಾರುಕಟ್ಟೆಮಡಿಕೇರಿ, ಜೂ. 21: ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಹೈಟೆಕ್ ಮಾರುಕಟ್ಟೆ ನಿರ್ಮಿಸಿ ಗ್ರಾಹಕರು ಮತ್ತು ಸ್ಥಳೀಯ ವರ್ತಕರಿಗೆ ಮೂಲಭೂತ ಸೌಕರ್ಯ ಕಲ್ಪಿಸಲಾಗುವುದು ಎಂಬ ಭರವಸೆಯೊಂದಿಗೆ ನಗರಸಭೆಯಿಂದ
ಕೊರೊನಾ ಭಯದಲ್ಲಿ ಬೈಲುಕೊಪ್ಪೆ ವಲಯವರದಿ-ಚಂದ್ರಮೋಹನ್ ಕುಶಾಲನಗರ, ಜೂ. 21: ಕಳೆದ 6 ತಿಂಗಳ ಕಾಲ ತಮ್ಮನ್ನು ಕೊರೊನಾ ಕರಾಳ ಬಾಹುಗಳಿಂದ ರಕ್ಷಿಸಿಕೊಳ್ಳಲು ಹರಸಾಹಸ ಪಡುತ್ತಿದ್ದ ಕೊಡಗು-ಮೈಸೂರು ಜಿಲ್ಲೆಯ ಗಡಿಭಾಗದ ಟಿಬೇಟಿಯನ್ ನಿರಾಶ್ರಿತ