ಅಕಾಲಿಕ ಮಳೆಯಿಂದ ಬೆಳೆಹಾನಿ ಸೂಕ್ತ ಕ್ರಮಕ್ಕೆ ರೈತ ಸಂಘ ಆಗ್ರಹ ಗೋಣಿಕೊಪ್ಪಲು, ಡಿ.೪: ಅಕಾಲಿಕ ಮಳೆಯಿಂದಾಗಿ ರೈತರು ಬೆಳೆದಿದ್ದ ಕಾಫಿ ಫಸಲು ಸೇರಿದಂತೆ ಇನ್ನಿತರ ಬೆಳೆಗಳಿಗೆ ಪರಿಹಾರ ನೀಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ಕೊಡಗು ಜಿಲ್ಲಾಧ್ಯಕ್ಷ
ಶಾಲೆಗೆ ಕುರ್ಚಿ ಕೊಡುಗೆ ಸಿದ್ದಾಪುರ, ಡಿ ೪ : ನೆಲ್ಯಹುದಿಕೇರಿಯ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಾಥಮಿಕ ವಿಭಾಗಕ್ಕೆ ನಲಿ-ಕಲಿ ವಿಭಾಗದ ಮಕ್ಕಳಿಗಾಗಿ ಸಿದ್ದಾಪುರದ ಸೂಪರ್‌ಟೆಕ್ಸ್ ಬಟ್ಟೆ ಅಂಗಡಿಯ ಮಾಲೀಕರು ೩೦ ಕುರ್ಚಿಗಳನ್ನು
ಮದ್ಯ ಮಾರಾಟ ನಿಷೇಧಮಡಿಕೇರಿ, ಡಿ. ೪: ಕರ್ನಾಟಕ ವಿಧಾನಪರಿಷತ್ತಿನ ಚುನಾವಣೆ ಹಿನ್ನೆಲೆ ಶಾಂತಿಯುತ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ಕೊಡಗು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಡಾ. ಬಿ.ಸಿ. ಸತೀಶ
ಪ್ರಕಾಶಿಸಲಿದೆ ಲಿಯೊನಾರ್ಡ್ ಧೂಮಕೇತುಖಗೋಳತಜ್ಞರಿಂದ ಈ ವರ್ಷ ಗುರುತಿಸಲ್ಪಟ್ಟ ಲಿಯೊನಾರ್ಡ್ ಹೆಸರಿನ ಧೂಮಕೇತು (ಅomeಣ), ಸೂರ್ಯನ ಸುತ್ತದ ತನ್ನ ಕಕ್ಷೆಯಲ್ಲಿ, ಸೂರ್ಯನನ್ನು ಸಮೀಪಿಸುತ್ತಿದ್ದು, ಭೂಗ್ರಹ ನಿವಾಸಿಗಳಿಗೆ ಬರೀ ಕಣ್ಣಿನಲ್ಲಿ ನೋಡುವ ಭಾಗ್ಯ
ಭುವನಗಿರಿ ಗ್ರಾಮದಲ್ಲಿ ಜಾನುವಾರುಗಳ ಮೇಲೆ ನೊಣಗಳ ಮಾರಣಾಂತಿಕ ಧಾಳಿಕಣಿವೆ, ಡಿ. ೪: ಇಲ್ಲಿಗೆ ಸಮೀಪದ ಭುವನಗಿರಿ ನಿವಾಸಿಗಳು ಸಾಂಕ್ರಾಮಿಕ ರೋಗ ಭೀತಿಯಲ್ಲಿ ದಿನಗಳೆಯುತ್ತಿದ್ದಾರೆ. ಅಂದರೆ ಕುಶಾಲನಗರ ಪಟ್ಟಣ ವ್ಯಾಪ್ತಿಯಲ್ಲಿ ನಿತ್ಯವೂ ಸಂಗ್ರಹವಾಗುವ ಕಸ ತ್ಯಾಜ್ಯವನ್ನು ಪಟ್ಟಣದಿಂದ