ಪಯ್ಯಾವೂರು ಉತ್ಸವಮಡಿಕೇರಿ, ಫೆ. 12: ಕೇರಳದ ಪಯ್ಯಾವೂರಿನಲ್ಲಿ ನಡೆಯುವ ಬೈತೂರಪ್ಪ ದೇವರ ಉತ್ಸವವು ತಾ. 20 ರಂದು ಆರಂಭವಾಗಿ ತಾ. 24ರವರೆಗೆ ನಡೆಯಲಿದೆ. ಉತ್ಸವಕ್ಕೆ ಬರುವ ಕೊಡಗಿನ ಭಕ್ತಾದಿಗಳು ಕೋವಿಡ್
ವಾಹನ ನಿಲುಗಡೆಗೆ ವ್ಯವಸ್ಥೆ ಮಡಿಕೇರಿ, ಫೆ. 12: ಮಡಿಕೇರಿಯ ಮಾರುಕಟ್ಟೆ ವ್ಯಾಪ್ತಿಯಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ನಗರಸಭೆ ಕ್ರಮಕೈಗೊಂಡಿದೆ. ಕೋಳಿ ಮಾಂಸ ಮಾರುಕಟ್ಟೆ ಹಿಂಭಾಗದಲ್ಲಿ ಪಾಳುಬಿದ್ದಂತಿದ್ದ ಜಾಗವನ್ನು ಸಮತಟ್ಟುಗೊಳಿಸಿ
ಕೊಡವ ಭಾಷಾ ಸಾಫ್ಟ್ವೇರ್ ಅಭಿವೃದ್ಧಿಗೆ ಸಿಎನ್ಸಿ ಆಗ್ರಹಮಡಿಕೇರಿ, ಫೆ. 12: ಮಂಗಳೂರು ವಿಶ್ವವಿದ್ಯಾನಿಲಯದ ಅಡಿಯಲ್ಲಿ ಮಡಿಕೇರಿಯ ಎಫ್‍ಎಂಸಿ ಕಾಲೇಜಿನಲ್ಲಿ ಹಾಗೂ ಚಿಕ್ಕಅಳುವಾರ ದಲ್ಲಿ ಕೊಡವ ಭಾಷಾಸ್ನಾತಕೋತ್ತರ ಪದವಿ (ಎಂಎ) ಹಾಗೂ ಡಿಪ್ಲೊಮೊ ಪ್ರಾರಂಭಿಸಲಾಗುತ್ತಿದೆ. ಇದರೊಂದಿಗೆ
‘ಮಲೆಯಾಳಿ ಜನಾಂಗ ರಾಜಕೀಯವಾಗಿ ಅಭಿವೃದ್ಧಿ ಹೊಂದದಿರುವುದು ದುರಂತ’ ಶನಿವಾರಸಂತೆ, ಫೆ. 12: ಕೊಡಗು ಜಿಲ್ಲೆಯಲ್ಲಿ ಮಲೆಯಾಳಂ ಭಾಷಿಕರ ಸಂಖ್ಯೆ ಅಧಿಕವಿದ್ದು, ಶೇ. 40 ರಷ್ಟು ಮತದಾರರಿದ್ದರೂ ಜನಾಂಗ ರಾಜಕೀಯವಾಗಿ ಅಭಿವೃದ್ಧಿ ಹೊಂದದಿರುವುದು ದುರಂತ ಎಂದು ಮಲೆಯಾಳಂ
ಶಾಸಕರಿಂದ ಗ್ರಂಥಾಲಯ ಉದ್ಘಾಟನೆ ಗುಡ್ಡೆಹೊಸೂರು, ಫೆ. 12: ಇಲ್ಲಿಗೆ ಸಮೀಪದ ಬಸವನಹಳ್ಳಿಯ ಆಶ್ರಮ ಶಾಲೆ ಮತ್ತು ಗುಡ್ಡೆಹೊಸೂರು ಗ್ರಾ.ಪಂ ಸಮೀಪದಲ್ಲಿ ನೂತನವಾಗಿ ನವೀಕರಣಗೊಂಡ ಡಿಜಿಟಲ್ ಗ್ರಂಥಾಲಯವನ್ನು ಶಾಸಕ ಅಪ್ಪಚ್ಚುರಂಜನ್ ಅವರು ಉದ್ಘಾಟಿಸಿದರು. ಈ