ಯಂತ್ರ ನೀಡಲು ವಿರೋಧ ಬಂದವರು ವಾಪಸ್ಆಲೂರುಸಿದ್ದಾಪುರ, ಜು. ೨೮: ಶನಿವಾರಸಂತೆ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಅಳವಡಿಸಿದ್ದ ಕ್ರಿಮಿನಾಶಕ ಯಂತ್ರ ವಾಪಸ್ ತೆಗೆದುಕೊಂಡು ಹೋಗಲು ಬಂದವರನ್ನೆ ವಾಪಸ್ ಕಳುಹಿಸಿದ ಘಟನೆ ನಡೆದಿದೆ. ಶನಿವಾರಸಂತೆ
ಅರಣ್ಯ ಪೂರಕ ಶಿಕ್ಷಣ ಪಡೆಯಲು ಸಲಹೆಗೋಣಿಕೊಪ್ಪ ವರದಿ, ಜು. ೨೮: ರಾಷ್ಟç ಮತ್ತು ವಿದೇಶಗಳಲ್ಲಿ ದೊರೆಯುವ ಅರಣ್ಯ ಪೂರಕ ಶಿಕ್ಷಣ ಪಡೆಯಲು ವಿದ್ಯಾರ್ಥಿಗಳು ಉತ್ಸುಕತೆ ತೋರಬೇಕು ಎಂದು ಕೊಡಗು ವೃತ್ತ ಅರಣ್ಯ ಸಂರಕ್ಷಣಾಧಿಕಾರಿ
ಹಾರಂಗಿಗೆ ದಾಖಲೆ ಪ್ರಮಾಣದ ನೀರುಕುಶಾಲನಗರ, ಜು. ೨೮: ಜುಲೈ ತಿಂಗಳಲ್ಲಿ ಧಾರಾಕಾರವಾಗಿ ಸುರಿದ ಮಳೆ ಹಿನ್ನೆಲೆ ದಾಖಲೆ ಪ್ರಮಾಣದ ನೀರು ಹಾರಂಗಿಗೆ ಹರಿದು ಬಂದಿದೆ. ಜಲಾನಯನ ಪ್ರದೇಶಗಳಲ್ಲಿ ನಿರಂತರ ಮಳೆ ಆದ
ನಗರಸಭೆಯಲ್ಲೊಂದು ಸುಂದರ ಉದ್ಯಾನವನಮಡಿಕೇರಿ, ಜು. ೨೮: ಜಿಲ್ಲೆಯಾದ್ಯಂತ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಗ್ರಾಮ - ಕುಗ್ರಾಮಗಳ ಪಂಚಾಯಿತಿ ಕಚೇರಿಗಳಲ್ಲಿ ಸುಂದರ ಉದ್ಯಾನವನಗಳನ್ನು ನಿರ್ಮಿಸಿ ವರ್ಣರಂಜಿತ ಪುಷ್ಪಗಳು ಸಾರ್ವಜನಿಕರನ್ನು
ಶ್ರದ್ಧಾಭಕ್ತಿಯಿಂದ ಪೊಲಿಂಕಾನ ಉತ್ಸವಭಾಗಮಂಡಲ, ಜು. ೨೮: ಸಾಂಪ್ರದಾಯಿಕ ವಿಧಿ ವಿಧಾನಗಳೊಂದಿಗೆ ಭಾಗಮಂಡಲ ಭಗಂಡೇಶ್ವರ ದೇವಾಲಯದಲ್ಲಿ ಪ್ರತಿವರ್ಷ ಆಚರಿಸಿಕೊಂಡು ಬರುತ್ತಿರುವ ಪೊಲಿಂಕಾನ ಉತ್ಸವವು ಶ್ರದ್ಧಾಭಕ್ತಿಯಿಂದ ನಡೆಯಿತು. ಮಳೆಯ ರೌದ್ರಾವತಾರ ಕಡಿಮೆಯಾಗಿ ಕಾವೇರಿ ಶಾಂತಗೊಳ್ಳಲಿ