ವೀರಾಜಪೇಟೆಯಲ್ಲಿ ಗ್ಯಾಸ್ ಏಜೆನ್ಸಿ ಸಿಬ್ಬಂದಿಗಳಿAದಲೇ ಗ್ರಾಹಕರಿಗೆ ವಂಚನೆವರದಿ: ಉಷಾ ಪ್ರೀತಮ್ ವೀರಾಜಪೇಟೆ, ಜು. ೩೦: ವೀರಾಜಪೇಟೆಯ ಪ್ರತಿಷ್ಠಿತ ಗ್ಯಾಸ್ ಏಜೆನ್ಸಿಯ ಸಿಬ್ಬಂದಿ ಸಾರ್ವಜನಿಕರಿಂದ ಹಣ ಸುಲಿಗೆ ಮಾಡಿದ ಗಂಭೀರ ಆರೋಪ ಕೇಳಿ ಬಂದಿದೆ. ಕಳೆದ
ಲೆಫ್ಟಿನೆಂಟ್ ಆಗಿ ಕೃತಿಕಾಮಡಿಕೇರಿ, ಜು. ೩೦: ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಅಧಿಕಾರಿಯಾಗಿ ಜಿಲ್ಲೆಯ ಯುವತಿ ಅರೆಯಡ ಕೃತಿಕಾ ದೇವಯ್ಯ ಹೊರಹೊಮ್ಮಿದ್ದಾರೆ. ಈ ಹಿಂದೆ ಆರ್ಮಿ ಆಫೀಸರ್ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ರಾಷ್ಟçಮಟ್ಟದಲ್ಲಿ
ಪದಗಳು ಭಾಷೆಯ ಜೀವಾಳ ಡಾ ತಾಳ್ತಜೆ ವಸಂತ ಕುಮಾರ್ಮಡಿಕೇರಿ, ಜು. ೩೦: ಭಾಷೆಗಳು ಹಲವು ರೀತಿಯ ಸ್ವರೂಪಗಳನ್ನು ಹೊಂದಿವೆ. ಊರಿಂದ ಊರಿಗೆ ಭಾಷ ಪ್ರಯೋಗ, ಶೈಲಿ ಬದಲಾಗುತ್ತದೆ. ಪದಗಳೇ ಭಾಷೆಯ ಜೀವಾಳವಾಗಿದೆ ಎಂದು ಮುಂಬೈ ವಿಶ್ವವಿದ್ಯಾಲಯದ
ಆಫ್ರಿಕನ್ ಹಂದಿ ಜ್ವರ ಸಂಬAಧ ಅಗತ್ಯ ಮುನ್ನೆಚ್ಚರಿಕೆ ಸುರೇಶ್ ಭಟ್ಮಡಿಕೇರಿ, ಜು.೩೦ : ಇತ್ತೀಚೆಗೆ ಈಶಾನ್ಯ ರಾಜ್ಯಗಳ ಹಂದಿಗಳಲ್ಲಿ ಆಫ್ರಿಕನ್ ಹಂದಿ ಜ್ವರವು ಪ್ರಪ್ರಥಮವಾಗಿ ಕಾಣಿಸಿಕೊಂಡು ಹಲವು ಹಂದಿಗಳು ಅಸುನೀಗಿದ್ದು. ಜಿಲ್ಲೆಯಲ್ಲಿ ಈ ಸಂಬAಧ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಲಾಗಿದೆ
ಅಂತ್ಯ ಕಾಣದ ಸಮರ ಜಾಗತಿಕ ಸಂಕಷ್ಟ ಬೆಲೆ ಏರಿಕೆಯ ಬಿಸಿಉಕ್ರೇನ್-ರಷ್ಯಾ ಸಂಘರ್ಷವು ಪ್ರಾರಂಭ ವಾದುದು ಹೇಗೆ ? ೩೦ ರಾಷ್ಟçಗಳ ಒಕ್ಕೂಟವಾದ ನ್ಯಾಟೋದ ವಿಸ್ತರಣೆಗಾಗಿ ಉಕ್ರೇನ್‌ನ ಸೇರ್ಪಡೆ ಗಾಗಿ ಪ್ರಯತ್ನ ನಡೆಸಿದಾಗ ಇದನ್ನು ಕೊನೆಗೊಳಿಸಲು ರಷ್ಯಾ ನೇರ