ಮಾಸ್ಕ್ ಧರಿಸದವರಿಗೆ ದಂಡಕುಶಾಲನಗರ, ಜ. ೧೨: ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸದೆ ಸಂಚರಿಸುತ್ತಿದ್ದವರಿಗೆ ಬೈಲುಕೊಪ್ಪ ಪೊಲೀಸರು ದಂಡ ವಿಧಿಸಿ ಕ್ರಮ ಕೈಗೊಂಡಿದ್ದಾರೆ. ಪೊಲೀಸ್ ಇಲಾಖೆ ಸಿಬ್ಬಂದಿಗಳು ಧ್ವನಿವರ್ಧಕ ಬಳಸಿ ಜನರಿಗೆ ಕಡ್ಡಾಯವಾಗಿಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆಸುಂಟಿಕೊಪ್ಪ, ಜ. ೧೨: ಮಾದಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕೆ.ಸಿ. ಶೀಲಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಮಾದಾಪುರ ಗ್ರಾಮ ಪಂಚಾಯಿತಿಯಲ್ಲಿ ೧೬ ಸದಸ್ಯ ಬಲವಿದ್ದು, ೧೩ ಮಂದಿಕ್ಷೇಮಪಾಲಕರ ಹುದ್ದೆಗೆ ಅರ್ಜಿ ಆಹ್ವಾನಮಡಿಕೇರಿ, ಜ. ೧೨:-ನಗರದ ಜಿಲ್ಲಾ ಕ್ರೀಡಾಂಗಣದಲ್ಲಿರುವ ಕಿರಿಯರ ಕ್ರೀಡಾ ವಸತಿ ನಿಲಯಕ್ಕೆ ಮಹಿಳಾ ಕ್ಷೇಮಪಾಲಕರ (ವಾರ್ಡನ್) ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಹಗಲು ಮತ್ತು ರಾತ್ರಿಯ ವೇಳೆಯಲ್ಲಿಮಣ್ಣು ಪರೀಕ್ಷಾ ಅಭಿಯಾನಮಡಿಕೇರಿ, ಜ. ೧೨: ಕಾಫಿ ಬೋರ್ಡ್, ಗೋಣಿಕೊಪ್ಪ-ಶ್ರೀಮಂಗಲ ವಲಯದಲ್ಲಿ ಬೃಹತ್ ಮಣ್ಣು ವಿಶ್ಲೇಷಣೆ ಅಭಿಯಾನವನ್ನು ನಡೆಸುತ್ತಿದೆ. ಈ ನಿಟ್ಟಿನಲ್ಲಿ ತಾ. ೧೭ ರಂದು ಬೆಳಿಗ್ಗೆ ೧೦.೩೦ಕ್ಕೆ ಶ್ರೀಮಂಗಲದಆಸ್ತಿ ತೆರಿಗೆ ಪಾವತಿ ನೋಂದಣಿಗೆ ಮನವಿಮಡಿಕೇರಿ, ಜ. ೧೨: ಕೋವಿಡ್-೧೯ ಸಾಂಕ್ರಾಮಿಕ ರೋಗ ಹಿನ್ನೆಲೆಯಲ್ಲಿ ೨೦೨೧-೨೨ನೇ ಸಾಲಿನ ಹಣಕಾಸು ವರ್ಷದಲ್ಲಿ ಕೊಡಗು ಜಿಲ್ಲಾ ವ್ಯಾಪ್ತಿಯ ಹೊಟೇಲ್/ ರೆಸಾರ್ಟ್/ ರೆಸ್ಟೋರೆಂಟ್ ಮತ್ತು ಮನರಂಜನಾ ಪಾರ್ಕ್ಗಳ
ಮಾಸ್ಕ್ ಧರಿಸದವರಿಗೆ ದಂಡಕುಶಾಲನಗರ, ಜ. ೧೨: ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸದೆ ಸಂಚರಿಸುತ್ತಿದ್ದವರಿಗೆ ಬೈಲುಕೊಪ್ಪ ಪೊಲೀಸರು ದಂಡ ವಿಧಿಸಿ ಕ್ರಮ ಕೈಗೊಂಡಿದ್ದಾರೆ. ಪೊಲೀಸ್ ಇಲಾಖೆ ಸಿಬ್ಬಂದಿಗಳು ಧ್ವನಿವರ್ಧಕ ಬಳಸಿ ಜನರಿಗೆ ಕಡ್ಡಾಯವಾಗಿ
ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆಸುಂಟಿಕೊಪ್ಪ, ಜ. ೧೨: ಮಾದಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕೆ.ಸಿ. ಶೀಲಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಮಾದಾಪುರ ಗ್ರಾಮ ಪಂಚಾಯಿತಿಯಲ್ಲಿ ೧೬ ಸದಸ್ಯ ಬಲವಿದ್ದು, ೧೩ ಮಂದಿ
ಕ್ಷೇಮಪಾಲಕರ ಹುದ್ದೆಗೆ ಅರ್ಜಿ ಆಹ್ವಾನಮಡಿಕೇರಿ, ಜ. ೧೨:-ನಗರದ ಜಿಲ್ಲಾ ಕ್ರೀಡಾಂಗಣದಲ್ಲಿರುವ ಕಿರಿಯರ ಕ್ರೀಡಾ ವಸತಿ ನಿಲಯಕ್ಕೆ ಮಹಿಳಾ ಕ್ಷೇಮಪಾಲಕರ (ವಾರ್ಡನ್) ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಹಗಲು ಮತ್ತು ರಾತ್ರಿಯ ವೇಳೆಯಲ್ಲಿ
ಮಣ್ಣು ಪರೀಕ್ಷಾ ಅಭಿಯಾನಮಡಿಕೇರಿ, ಜ. ೧೨: ಕಾಫಿ ಬೋರ್ಡ್, ಗೋಣಿಕೊಪ್ಪ-ಶ್ರೀಮಂಗಲ ವಲಯದಲ್ಲಿ ಬೃಹತ್ ಮಣ್ಣು ವಿಶ್ಲೇಷಣೆ ಅಭಿಯಾನವನ್ನು ನಡೆಸುತ್ತಿದೆ. ಈ ನಿಟ್ಟಿನಲ್ಲಿ ತಾ. ೧೭ ರಂದು ಬೆಳಿಗ್ಗೆ ೧೦.೩೦ಕ್ಕೆ ಶ್ರೀಮಂಗಲದ
ಆಸ್ತಿ ತೆರಿಗೆ ಪಾವತಿ ನೋಂದಣಿಗೆ ಮನವಿಮಡಿಕೇರಿ, ಜ. ೧೨: ಕೋವಿಡ್-೧೯ ಸಾಂಕ್ರಾಮಿಕ ರೋಗ ಹಿನ್ನೆಲೆಯಲ್ಲಿ ೨೦೨೧-೨೨ನೇ ಸಾಲಿನ ಹಣಕಾಸು ವರ್ಷದಲ್ಲಿ ಕೊಡಗು ಜಿಲ್ಲಾ ವ್ಯಾಪ್ತಿಯ ಹೊಟೇಲ್/ ರೆಸಾರ್ಟ್/ ರೆಸ್ಟೋರೆಂಟ್ ಮತ್ತು ಮನರಂಜನಾ ಪಾರ್ಕ್ಗಳ