ಕಾರ್ಯಕರ್ತರ ಅಸಮಾಧಾನದಿಂದ ಕಾಂಗ್ರೆಸ್ಗೆ ಹಿನ್ನೆಡೆಮೂರ್ನಾಡು, ನ. 3: ಕಾರ್ಯಕರ್ತರ ಅಸಮಾಧಾನದಿಂದ ಕಾಂಗ್ರೆಸ್ ಪಕ್ಷವು ಎಲ್ಲಾ ಚುನಾವಣೆ ಗಳಲ್ಲಿ ಹಿನ್ನಡೆ ಸಾಧಿಸುತ್ತಿದ್ದು, ಮುಂದೆ ಕಾರ್ಯಕರ್ತರು ಒಗ್ಗೂಡಿ ಕೆಲಸ ನಿರ್ವಹಿಸಬೇಕು ಎಂದು ವಿಧಾನ ಪರಿಷತ್
ವಿದ್ಯು ತ್ ಸಮಸ್ಯೆ ಅಧಿಕಾರಿಗಳಿಗೆ ದಿಗ್ಬಂಧನಶ್ರೀಮಂಗಲ, ನ. 3: ದಕ್ಷಿಣ ಕೊಡಗಿನ ಬಾಳೆಲೆ, ನಿಟ್ಟೂರು, ಪೊನ್ನಪ್ಪಸಂತೆ, ಕಿರುಗೂರು, ಕಾನೂರು, ಗ್ರಾ.ಪಂ ವ್ಯಾಪ್ತಿಯಲ್ಲಿ ದಿನನಿತ್ಯ ಅನಿಯಮಿತ ವಿದ್ಯುತ್ ಕಡಿತ, ನಿಗದಿಗಿಂತ ಕಡಿಮೆ ಪ್ರಮಾಣದ ವೋಲ್ಟೇಜ್,
ಟಿಪ್ಪು ಜಯಂತಿ ಹಿನ್ನೆಲೆ : ಕಟ್ಟೆಚ್ಚರ ಮಾಡಿಕೊಳ್ಳುತ್ತಿರುವ ಖಾಕಿ ಪಡೆಮಡಿಕೇರಿ, ನ. 3: ಬೇಡ... ಬೇಕು ಎಂಬ ವಾದ - ವಿವಾದ ಗೊಂದಲದ ನಡುವೆ ಕೊಡಗು ಜಿಲ್ಲೆ 2015ರ ನವೆಂಬರ್ 10ರ ಆ ಮರೆಯಲಾಗದ ಮತ್ತೊಂದು ದಿನವನ್ನು
ಟಿಪ್ಪು ಜಯಂತಿ: ಬಿಜೆಪಿ ಹಿಂದುಳಿದ ಮೋರ್ಚಾ ವಿರೋಧಮಡಿಕೇರಿ, ನ. 3: ಕೊಡಗು ಜಿಲ್ಲೆಗೆ ಯಾವದೇ ಕೊಡುಗೆಯನ್ನು ನೀಡದ ಟಿಪ್ಪು ಕೊಡಗನ್ನು ಕೊಳ್ಳೆ ಹೊಡೆದದ್ದು ಮಾತ್ರವಲ್ಲದೆ, ಮತಾಂತರ ಮತ್ತು ದೇವಾಲಯಗಳನ್ನು ಭಗ್ನಗೊಳಿಸಿದ ವಿವಾದಿತ ವ್ಯಕ್ತಿ ಎಂದು
ಅಂತರ ಕೊಡವ ಸಮಾಜ ತಂಡಗಳ ನಡುವೆ ಹಾಕಿ ಪಂದ್ಯಾವಳಿಗೆ ಚಾಲನೆಶ್ರೀಮಂಗಲ, ನ. 3 : ಕೊಡವ ಸಮಾಜಗಳ ಒಕ್ಕೂಟದ ಆಶ್ರಯದಲ್ಲಿ ಬಾಳುಗೋಡಿನ ಕೊಡವ ಸಾಂಸ್ಕøತಿಕ ಕೇಂದ್ರದ ಮೈದಾನದಲ್ಲಿ ಅಂತರ ಕೊಡವ ಸಮಾಜ ತಂಡಗಳ ನಡುವೆ ಹಾಕಿ ಪಂದ್ಯಾವಳಿಗೆ