ಕೊಡಗಿಗೆ ೬೨೭೦ ಕೋಟಿ ಬೆಳೆ ಪರಿಹಾರ ಬೋಪಯ್ಯನಾಪೋಕ್ಲು, ಜ. ೧೩: ಕೊಡಗಿನ ಬೆಳೆಗಾರರಿಗೆ ಸರಕಾರವು ಸುಮಾರು ೬೨ ಕೋಟಿ ರೂಗಳ ಪರಿಹಾರವನ್ನು ನೀಡಿದೆ. ಇದರಿಂದ ೪೨ ಸಾವಿರ ಜನರಿಗೆ ಅನುಕೂಲವಾಗಿದೆ ಎಂದು ವೀರಾಜಪೇಟೆ ಶಾಸಕಒತ್ತುವರಿಯಾಗಿದ್ದ ಕಡಂಗ ಜಾಗ ತೆರವುಸೋಮವಾರಪೇಟೆ, ಜ. ೧೩: ಸರ್ಕಾರಿ ದಾಖಲೆಗಳಲ್ಲಿ ಕಡಂಗ ಎಂದು ನಮೂದಾಗಿದ್ದ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದ ಪ್ರಕರಣಕ್ಕೆ ಸಂಬAಧಿಸಿದAತೆ ಕಂದಾಯ ಇಲಾಖಾ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ, ಒತ್ತುವರಿಯನ್ನು ತೆರವುಗೊಳಿಸಿದ್ದಾರೆ.ಖಾಸಗಿ ಶಾಲಾ ವಿದ್ಯಾರ್ಥಿಗಳಿಗೆ ಕೋವಿಡ್ ಡಿಹೆಚ್ಓ ಭೇಟಿ ಸೋಮವಾರಪೇಟೆ, ಜ. ೧೩: ಪಟ್ಟಣ ಸಮೀಪದ ಚೌಡ್ಲು ಗ್ರಾಮದಲ್ಲಿರುವ ಖಾಸಗಿ ಶಾಲೆಯ ೭ ವಿದ್ಯಾರ್ಥಿಗಳಲ್ಲಿ ಕೊರೊನಾ ಸೋಂಕು ಕಾಣಿಸಿದ್ದು, ಜಿಲ್ಲಾ ಆರೋಗ್ಯಾಧಿಕಾರಿ ಡಾ. ವೆಂಕಟೇಶ್ ಅವರು ಶಾಲೆಗೆಒಕ್ಕಲಿಗರ ಸಂಘದ ಕಾರ್ಯಾಧ್ಯಕ್ಷ ಖರೀದಿ ಸಮಿತಿ ಅಧ್ಯಕ್ಷರಾಗಿ ಆಯ್ಕೆಸೋಮವಾರಪೇಟೆ, ಜ.೧೩: ರಾಜ್ಯದ ಪ್ರತಿಷ್ಠಿತ ಒಕ್ಕಲಿಗರ ಸಂಘದ ಕಾರ್ಯಾಧ್ಯಕ್ಷ ಹಾಗೂ ಖರೀದಿ ಸಮಿತಿ ಅಧ್ಯಕ್ಷರಾಗಿ ಕೊಡಗಿನಿಂದ ನಿರ್ದೇಶಕರಾಗಿ ಆಯ್ಕೆಯಾಗಿರುವ ಹರಪಳ್ಳಿ ರವೀಂದ್ರ ಅವರನ್ನು ನೇಮಕ ಮಾಡಲಾಗಿದೆ. ಆಬ್ಲಾö್ಯಕ್ ಕೋಬ್ರಾಸ್ಗೆ ಕ್ರಿಕೆಟ್ ಪ್ರಶಸ್ತಿಗೋಣಿಕೊಪ್ಪ ವರದಿ, ಜ. ೧೩: ಶ್ರೀ ಬಸವೇಶ್ವರ ಯುವಕ ಸಂಘದ ವತಿಯಿಂದ ಮಾಯಮುಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಿದ್ದ ನಾಮೇರ ನಂದಾ ಬೋಪಯ್ಯ ಸ್ಮರಣಾರ್ಥ
ಕೊಡಗಿಗೆ ೬೨೭೦ ಕೋಟಿ ಬೆಳೆ ಪರಿಹಾರ ಬೋಪಯ್ಯನಾಪೋಕ್ಲು, ಜ. ೧೩: ಕೊಡಗಿನ ಬೆಳೆಗಾರರಿಗೆ ಸರಕಾರವು ಸುಮಾರು ೬೨ ಕೋಟಿ ರೂಗಳ ಪರಿಹಾರವನ್ನು ನೀಡಿದೆ. ಇದರಿಂದ ೪೨ ಸಾವಿರ ಜನರಿಗೆ ಅನುಕೂಲವಾಗಿದೆ ಎಂದು ವೀರಾಜಪೇಟೆ ಶಾಸಕ
ಒತ್ತುವರಿಯಾಗಿದ್ದ ಕಡಂಗ ಜಾಗ ತೆರವುಸೋಮವಾರಪೇಟೆ, ಜ. ೧೩: ಸರ್ಕಾರಿ ದಾಖಲೆಗಳಲ್ಲಿ ಕಡಂಗ ಎಂದು ನಮೂದಾಗಿದ್ದ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದ ಪ್ರಕರಣಕ್ಕೆ ಸಂಬAಧಿಸಿದAತೆ ಕಂದಾಯ ಇಲಾಖಾ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ, ಒತ್ತುವರಿಯನ್ನು ತೆರವುಗೊಳಿಸಿದ್ದಾರೆ.
ಖಾಸಗಿ ಶಾಲಾ ವಿದ್ಯಾರ್ಥಿಗಳಿಗೆ ಕೋವಿಡ್ ಡಿಹೆಚ್ಓ ಭೇಟಿ ಸೋಮವಾರಪೇಟೆ, ಜ. ೧೩: ಪಟ್ಟಣ ಸಮೀಪದ ಚೌಡ್ಲು ಗ್ರಾಮದಲ್ಲಿರುವ ಖಾಸಗಿ ಶಾಲೆಯ ೭ ವಿದ್ಯಾರ್ಥಿಗಳಲ್ಲಿ ಕೊರೊನಾ ಸೋಂಕು ಕಾಣಿಸಿದ್ದು, ಜಿಲ್ಲಾ ಆರೋಗ್ಯಾಧಿಕಾರಿ ಡಾ. ವೆಂಕಟೇಶ್ ಅವರು ಶಾಲೆಗೆ
ಒಕ್ಕಲಿಗರ ಸಂಘದ ಕಾರ್ಯಾಧ್ಯಕ್ಷ ಖರೀದಿ ಸಮಿತಿ ಅಧ್ಯಕ್ಷರಾಗಿ ಆಯ್ಕೆಸೋಮವಾರಪೇಟೆ, ಜ.೧೩: ರಾಜ್ಯದ ಪ್ರತಿಷ್ಠಿತ ಒಕ್ಕಲಿಗರ ಸಂಘದ ಕಾರ್ಯಾಧ್ಯಕ್ಷ ಹಾಗೂ ಖರೀದಿ ಸಮಿತಿ ಅಧ್ಯಕ್ಷರಾಗಿ ಕೊಡಗಿನಿಂದ ನಿರ್ದೇಶಕರಾಗಿ ಆಯ್ಕೆಯಾಗಿರುವ ಹರಪಳ್ಳಿ ರವೀಂದ್ರ ಅವರನ್ನು ನೇಮಕ ಮಾಡಲಾಗಿದೆ. ಆ
ಬ್ಲಾö್ಯಕ್ ಕೋಬ್ರಾಸ್ಗೆ ಕ್ರಿಕೆಟ್ ಪ್ರಶಸ್ತಿಗೋಣಿಕೊಪ್ಪ ವರದಿ, ಜ. ೧೩: ಶ್ರೀ ಬಸವೇಶ್ವರ ಯುವಕ ಸಂಘದ ವತಿಯಿಂದ ಮಾಯಮುಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಿದ್ದ ನಾಮೇರ ನಂದಾ ಬೋಪಯ್ಯ ಸ್ಮರಣಾರ್ಥ