ಇಂದು ಮಣ್ಣು ಪರೀಕ್ಷಾ ಘಟಕ ಉದ್ಘಾಟನೆಮಡಿಕೇರಿ, ಜ. ೧೩: ಸಂಪಾಜೆಯ ಪಯಸ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ನಿರ್ಮಾಣವಾಗಿರುವ ಅತ್ಯಾಧುನಿಕ ಮಣ್ಣು ಪರೀಕ್ಷಾ ಘಟಕದ ಉದ್ಘಾಟನೆಯನ್ನು ಶಾಸಕ ಕೆ.ಜಿ. ಬೋಪಯ್ಯಒಂದು ವಾರದ ಕೋವಿಡ್ ಸರಾಸರಿ ಶೇ೧೧೪ಕೊಡಗು ಜಿಲ್ಲೆಯಲ್ಲಿ ಕಳೆದ ಒಂದು ವಾರದ ಕೋವಿಡ್ ಪ್ರಕರಣಗಳ ಸರಾಸರಿ ಪಾಸಿಟಿವಿಟಿ ದರ ಶೇ.೧.೧೪ ಆಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ವೆಂಕಟೇಶ್ “ಶಕ್ತಿ”ಗೆ ತಿಳಿಸಿದ್ದಾರೆ. ಪಾಸಿಟಿವಿಟಿ ದರ ಕೊಡಗಿನಲ್ಲಿಜಿಲ್ಲೆಯಲ್ಲಿ ಸದ್ಯಕ್ಕೆ ಶಾಲಾ ಕಾಲೇಜುಗಳನ್ನು ಬಂದ್ ಮಾಡುವುದಿಲ್ಲಮಡಿಕೇರಿ, ಜ. ೧೨: ಜಿಲ್ಲೆಯಲ್ಲಿ ಶಾಲಾ ಕಾಲೇಜು ಬಂದ್ ಮಾಡುವ ಕುರಿತು ಯಾವುದೇ ನಿರ್ಧಾರ ಕೈಗೊಂಡಿಲ್ಲ. ಸರಕಾರೀ ಮಾರ್ಗಸೂಚಿಯನ್ವಯ ಪಾಸಿಟಿವಿಟಿ ದರ ಶೇ. ೧೦ ಮೀರಿದರೆ ಮಾತ್ರಹರಳು ಕಲ್ಲು ದಂಧೆ ಈರ್ವರ ಅಮಾನತ್ತುಮಡಿಕೇರಿ, ಜ. ೧೨: ಪಟ್ಟಿಘಾಟ್ ಮೀಸಲು ಅರಣ್ಯ ವ್ಯಾಪ್ತಿಯ ಭಾಗಮಂಡಲ ವಲಯದ ತೊಡಿಕಾನ ಉಪ ವಲಯದ ತಣ್ಣಿಮಾನಿ ಬಳಿಯ ತಾವೂರು ಗ್ರಾಮದ ನಿಶಾನೆ ಮೊಟ್ಟೆ ಬೆಟ್ಟದ ತಪ್ಪಲಿನಲ್ಲಿಕ್ರಿಕೆಟ್ ಸ್ಟೇಡಿಯಂ ರುದ್ರಭೂಮಿ ಜಾಗ ಗುರುತಿಗೆ ಸರ್ವೆ ಕಾರ್ಯ ಮಡಿಕೇರಿ, ಜ. ೧೨: ಹೊದ್ದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಾಲೆಪಾಡುವಿನಲ್ಲಿ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣ ಹಾಗೂ ಈ ಪ್ರದೇಶದಲ್ಲಿ ಪರಿಶಿಷ್ಟ ವರ್ಗಕ್ಕೆ ರುದ್ರಭೂಮಿಗೆಂದು ಜಾಗ ನೀಡಲು ಇರುವ
ಇಂದು ಮಣ್ಣು ಪರೀಕ್ಷಾ ಘಟಕ ಉದ್ಘಾಟನೆಮಡಿಕೇರಿ, ಜ. ೧೩: ಸಂಪಾಜೆಯ ಪಯಸ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ನಿರ್ಮಾಣವಾಗಿರುವ ಅತ್ಯಾಧುನಿಕ ಮಣ್ಣು ಪರೀಕ್ಷಾ ಘಟಕದ ಉದ್ಘಾಟನೆಯನ್ನು ಶಾಸಕ ಕೆ.ಜಿ. ಬೋಪಯ್ಯ
ಒಂದು ವಾರದ ಕೋವಿಡ್ ಸರಾಸರಿ ಶೇ೧೧೪ಕೊಡಗು ಜಿಲ್ಲೆಯಲ್ಲಿ ಕಳೆದ ಒಂದು ವಾರದ ಕೋವಿಡ್ ಪ್ರಕರಣಗಳ ಸರಾಸರಿ ಪಾಸಿಟಿವಿಟಿ ದರ ಶೇ.೧.೧೪ ಆಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ವೆಂಕಟೇಶ್ “ಶಕ್ತಿ”ಗೆ ತಿಳಿಸಿದ್ದಾರೆ. ಪಾಸಿಟಿವಿಟಿ ದರ ಕೊಡಗಿನಲ್ಲಿ
ಜಿಲ್ಲೆಯಲ್ಲಿ ಸದ್ಯಕ್ಕೆ ಶಾಲಾ ಕಾಲೇಜುಗಳನ್ನು ಬಂದ್ ಮಾಡುವುದಿಲ್ಲಮಡಿಕೇರಿ, ಜ. ೧೨: ಜಿಲ್ಲೆಯಲ್ಲಿ ಶಾಲಾ ಕಾಲೇಜು ಬಂದ್ ಮಾಡುವ ಕುರಿತು ಯಾವುದೇ ನಿರ್ಧಾರ ಕೈಗೊಂಡಿಲ್ಲ. ಸರಕಾರೀ ಮಾರ್ಗಸೂಚಿಯನ್ವಯ ಪಾಸಿಟಿವಿಟಿ ದರ ಶೇ. ೧೦ ಮೀರಿದರೆ ಮಾತ್ರ
ಹರಳು ಕಲ್ಲು ದಂಧೆ ಈರ್ವರ ಅಮಾನತ್ತುಮಡಿಕೇರಿ, ಜ. ೧೨: ಪಟ್ಟಿಘಾಟ್ ಮೀಸಲು ಅರಣ್ಯ ವ್ಯಾಪ್ತಿಯ ಭಾಗಮಂಡಲ ವಲಯದ ತೊಡಿಕಾನ ಉಪ ವಲಯದ ತಣ್ಣಿಮಾನಿ ಬಳಿಯ ತಾವೂರು ಗ್ರಾಮದ ನಿಶಾನೆ ಮೊಟ್ಟೆ ಬೆಟ್ಟದ ತಪ್ಪಲಿನಲ್ಲಿ
ಕ್ರಿಕೆಟ್ ಸ್ಟೇಡಿಯಂ ರುದ್ರಭೂಮಿ ಜಾಗ ಗುರುತಿಗೆ ಸರ್ವೆ ಕಾರ್ಯ ಮಡಿಕೇರಿ, ಜ. ೧೨: ಹೊದ್ದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಾಲೆಪಾಡುವಿನಲ್ಲಿ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣ ಹಾಗೂ ಈ ಪ್ರದೇಶದಲ್ಲಿ ಪರಿಶಿಷ್ಟ ವರ್ಗಕ್ಕೆ ರುದ್ರಭೂಮಿಗೆಂದು ಜಾಗ ನೀಡಲು ಇರುವ