ಆಫ್ರಿಕನ್ ಹಂದಿ ಜ್ವರ ಸಂಬAಧ ಅಗತ್ಯ ಮುನ್ನೆಚ್ಚರಿಕೆ ಸುರೇಶ್ ಭಟ್ಮಡಿಕೇರಿ, ಜು.೩೦ : ಇತ್ತೀಚೆಗೆ ಈಶಾನ್ಯ ರಾಜ್ಯಗಳ ಹಂದಿಗಳಲ್ಲಿ ಆಫ್ರಿಕನ್ ಹಂದಿ ಜ್ವರವು ಪ್ರಪ್ರಥಮವಾಗಿ ಕಾಣಿಸಿಕೊಂಡು ಹಲವು ಹಂದಿಗಳು ಅಸುನೀಗಿದ್ದು. ಜಿಲ್ಲೆಯಲ್ಲಿ ಈ ಸಂಬAಧ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಲಾಗಿದೆ
ಅಂತ್ಯ ಕಾಣದ ಸಮರ ಜಾಗತಿಕ ಸಂಕಷ್ಟ ಬೆಲೆ ಏರಿಕೆಯ ಬಿಸಿಉಕ್ರೇನ್-ರಷ್ಯಾ ಸಂಘರ್ಷವು ಪ್ರಾರಂಭ ವಾದುದು ಹೇಗೆ ? ೩೦ ರಾಷ್ಟçಗಳ ಒಕ್ಕೂಟವಾದ ನ್ಯಾಟೋದ ವಿಸ್ತರಣೆಗಾಗಿ ಉಕ್ರೇನ್‌ನ ಸೇರ್ಪಡೆ ಗಾಗಿ ಪ್ರಯತ್ನ ನಡೆಸಿದಾಗ ಇದನ್ನು ಕೊನೆಗೊಳಿಸಲು ರಷ್ಯಾ ನೇರ
ದಸಂಸ ವತಿಯಿಂದ ಮಧ್ಯರಾತ್ರಿ ಹೋರಾಟಮಡಿಕೇರಿ, ಜು. ೩೦: ದಲಿತರ ವಿರುದ್ಧ ನಡೆಯುತ್ತಿರುವ ದೌರ್ಜನ್ಯ ಹಾಗೂ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ವತಿಯಿಂದ ಆಗಸ್ಟ್ ೧೪ರ ಮಧ್ಯರಾತ್ರಿ ನಗರದ
ಶಾಲಾ ವಿದ್ಯಾರ್ಥಿಗಳಿಗೆ ಕೊಡುಗೆಸೋಮವಾರಪೇಟೆ, ಜು. ೩೦: ಬ್ಯಾಂಕ್ ಆಫ್ ಬರೋಡಾದ ೧೧೫ನೇ ವರ್ಷಾಚರಣೆ ಅಂಗವಾಗಿ ಸೋಮವಾರಪೇಟೆ ಶಾಖೆಯ ವತಿಯಿಂದ ಪಟ್ಟಣದ ಬಿಸಿಎಂ ವಿದ್ಯಾರ್ಥಿ ನಿಲಯದ ೨೫ ವಿದ್ಯಾರ್ಥಿಗಳಿಗೆ ಉಚಿತ ಬ್ಯಾಗ್‌ಗಳನ್ನು
ಗುರುತಿನ ಚೀಟಿ ವಿತರಣೆ ಸೋಮವಾರಪೇಟೆ, ಜು. ೩೦: ಕರ್ನಾಟಕ ಟ್ಯಾಕ್ಸಿ ಡ್ರೆöÊರ‍್ಸ್ ಆರ್ಗನೈಸೇಷನ್ ವತಿಯಿಂದ ಪ್ರತಿಕಾಭವನದಲ್ಲಿ ನಡೆದ ಸಭೆಯಲ್ಲಿ ಸಂಘದ ಸದಸ್ಯರಿಗೆ ಗುರುತಿನ ಚೀಟಿ ಮತ್ತು ಸಮವಸ್ತç ವಿತರಿಸಲಾಯಿತು. ಠಾಣಾಧಿಕಾರಿ ವಿರೂಪಾಕ್ಷ, ಸಂಘದ