‘ಕನ್ನಡ ಭಾಷೆ ನಾಡು ನುಡಿಗೆ ಸೇವೆ ಸಲ್ಲಿಸುವುದು ಎಲ್ಲರ ಕರ್ತವ್ಯ’ಸೋಮವಾರಪೇಟೆ, ಜು. ೩೦: ಕನ್ನಡ ಭಾಷೆ, ನಾಡು, ನುಡಿಗೆ ಸೇವೆ ಸಲ್ಲಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಸಂತ ಜೋಸೆಫರ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕ ಫಾ. ರಾಯಪ್ಪ ಅಭಿಪ್ರಾಯಿಸಿದರು. ತಾಲೂಕು ಕನ್ನಡ
ಕಲಾಂ ಪುಣ್ಯತಿಥಿ ಆಚರಣೆವೀರಾಜಪೇಟೆ, ಜು. ೩೦: ಮೂರ್ನಾಡು ಪದವಿಪೂರ್ವ ಕಾಲೇಜಿನಲ್ಲಿ ಮಾಜಿ ರಾಷ್ಟçಪತಿ ದಿ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಪುಣ್ಯ ತಿಥಿಯನ್ನು ಆಚರಿಸಲಾಯಿತು. ಈ ಸಂದರ್ಭ ಉಪನ್ಯಾಸಕಿ ರೋಹಿಣಿ
ಜೇನು ಸಾಕಾಣಿಕೆ ಅಣಬೆ ಕೃಷಿ ತರಬೇತಿ ಗೋಣಿಕೊಪ್ಪಲು, ಜು. ೩೦: ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ, ನಾಗರಹೊಳೆ ವನ್ಯ ಉಪವಿಭಾಗ ಕಲ್ಲಳ್ಳ ಇವರ ವತಿಯಿಂದ ನಿಟ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರಣ್ಯ ದಂಚಿನ ಗ್ರಾಮಗಳಲ್ಲಿ
ಮಳೆಯಿಂದ ಬೆಳೆ ನಷ್ಟ ಪರಿಹಾರ ಒದಗಿಸಲು ಬೆಳೆಗಾರರ ಒತ್ತಾಯನಾಪೋಕ್ಲು, ಜು. ೩೦: ಪ್ರಸ್ತುತ ವರ್ಷ ಜಿಲ್ಲೆಯಲ್ಲಿ ಸುರಿದ ಗಾಳಿ, ಮಳೆಯಿಂದಾಗಿ ಕಾಫಿ ಬೆಳೆಗಾರರಿಗೆ ನಷ್ಟ ಉಂಟಾಗಿದೆ. ಆದರೆ ಸರ್ಕಾರ ಇಲ್ಲಿಯವರೆಗೆ ಬೆಳೆಗಾರರ ಸಮಸ್ಯೆಗಳಿಗೆ ಸ್ಪಂದಿಸಿಲ್ಲವೆAದು ಕಕ್ಕಬ್ಬೆ
ಹೇಮಾವತಿ ರೋಟರಿ ಪದಗ್ರಹಣ ಶನಿವಾರಸಂತೆ, ಜು. ೩೦: ಮನುಷ್ಯನಿಗೆ ಸಮಾಜ ಸೇವೆಯೇ ದೇವರ ಆಶೀರ್ವಾದವಾಗಿದ್ದು, ರೊಟೇರಿಯನ್‌ಗಳಿಗೆ ಸೇವೆ ಸಂತೃಪ್ತಿ ನೀಡುತ್ತದೆ ಎಂದು ಜಿಲ್ಲಾ ಸಂವಹನ ಅಧ್ಯಕ್ಷ ಸತೀಶ್ ಬೋಳಾರ್ ಅಭಿಪ್ರಾಯಪಟ್ಟರು. ಸಮೀಪದ ಕೊಡ್ಲಿಪೇಟೆಯ