ಸಾಮೂಹಿಕ ದುರ್ಗಾಪೂಜೆಮಡಿಕೇರಿ, ಅ. ೭: ೭ನೇ ಹೊಸಕೋಟೆ ಶ್ರೀ ಮಹಾಗಣಪತಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ನವರಾತ್ರಿ ಪ್ರಯುಕ್ತ ತಾ. ೧೧ ರಂದು ಶ್ರೀ ದುರ್ಗಾ ಲಕ್ಷಿö್ಮ ದೇವಿಯ ಸನ್ನಿಧಿಯಲ್ಲಿಕಲ್ಲು ಕೋರೆಯ ಗುಂಡಿಗೆ ಬಿದ್ದ ಹಸುವಿನ ರಕ್ಷಣೆಕೂಡಿಗೆ, ಅ. ೭: ಮುಳ್ಳುಸೋಗೆ ಗ್ರಾ.ಪಂ. ವ್ಯಾಪ್ತಿಯ ಗೊಂದಿಬಸವನ ಹಳ್ಳಿ ಗ್ರಾಮದಲ್ಲಿ ಪಾಳು ಬಿದ್ದ ಕಲ್ಲು ಕೊರೆಯ ಗುಂಡಿಗೆ ಬಿದ್ದ ಜಾನುವಾರು ವೊಂದನ್ನು ರಕ್ಷಿಸಲಾಗಿದೆ. ಗ್ರಾಮದ ಗಿರೀಶ್ಗಿರಿಜನರ ಹಾಡಿಯಲ್ಲಿ ಕಾಮಗಾರಿಗೆ ನಿರ್ಲಕ್ಷö್ಯಗೋಣಿಕೊಪ್ಪ ವರದಿ, ಅ. ೭: ಗಿರಿಜನರ ಹಾಡಿಯಲ್ಲಿ ಅಭಿವೃದ್ಧಿ ಕಾಮಗಾರಿಗೆ ನಿರ್ಲಕ್ಷö್ಯ, ಗಿರಿಜನರಿಗೆ ಮನೆ ನಿರ್ಮಾಣದ ಬಗ್ಗೆ ಮಾಹಿತಿ ಸೇರಿದಂತೆ ಮೂಲಭೂತ ಸೌಕರ್ಯಕ್ಕೆ ಒತ್ತಾಯಿಸಿ ತಿತಿಮತಿ ಗ್ರಾಮಬಸ್ಸಿನಿಂದ ಬಿದ್ದು ಮಹಿಳೆಗೆ ಗಾಯನಾಪೋಕ್ಲು, ಅ. ೭: ಸಮೀಪದ ಕೊಳಕೇರಿ ಗ್ರಾಮದಲ್ಲಿ ಖಾಸಗಿ ಬಸ್ಸಿನಿಂದ ಬಿದ್ದು ಗಾಯಗೊಂಡ ಮಹಿಳೆಯೋರ್ವರನ್ನು ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಚಲಿಸುತ್ತಿದ್ದ ಬಸ್ಸಿನಿಂದ ಕೊಳಕೇರಿ ಗ್ರಾಮದ ಐಸಮ್ಮ (೭೫)ನಿಯಮ ಸಡಿಲಿಕೆಯೊಂದಿಗೆ ತೀರ್ಥೋದ್ಭವ ವೀಕ್ಷಣೆಗೆ ಭಕ್ತರಿಗೆ ಮುಕ್ತ ಅವಕಾಶಮಡಿಕೇರಿ, ಅ. ೬: ಜೀವನದಿ ಕಾವೇರಿಯ ಉಗಮ ಸ್ಥಾನ ತಲಕಾವೇರಿಯಲ್ಲಿ ತಾ. ೧೭ ರಂದು ಜರುಗಲಿರುವ ಕಾವೇರಿ ಪವಿತ್ರ ತೀರ್ಥೋದ್ಭವ ವೀಕ್ಷಣೆಗೆ ಭಕ್ತಾದಿಗಳಿಗೆ ಕೊರೊನಾ ನಿಯಮಗಳನ್ನು ಸಡಿಲಿಕೆ
ಸಾಮೂಹಿಕ ದುರ್ಗಾಪೂಜೆಮಡಿಕೇರಿ, ಅ. ೭: ೭ನೇ ಹೊಸಕೋಟೆ ಶ್ರೀ ಮಹಾಗಣಪತಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ನವರಾತ್ರಿ ಪ್ರಯುಕ್ತ ತಾ. ೧೧ ರಂದು ಶ್ರೀ ದುರ್ಗಾ ಲಕ್ಷಿö್ಮ ದೇವಿಯ ಸನ್ನಿಧಿಯಲ್ಲಿ
ಕಲ್ಲು ಕೋರೆಯ ಗುಂಡಿಗೆ ಬಿದ್ದ ಹಸುವಿನ ರಕ್ಷಣೆಕೂಡಿಗೆ, ಅ. ೭: ಮುಳ್ಳುಸೋಗೆ ಗ್ರಾ.ಪಂ. ವ್ಯಾಪ್ತಿಯ ಗೊಂದಿಬಸವನ ಹಳ್ಳಿ ಗ್ರಾಮದಲ್ಲಿ ಪಾಳು ಬಿದ್ದ ಕಲ್ಲು ಕೊರೆಯ ಗುಂಡಿಗೆ ಬಿದ್ದ ಜಾನುವಾರು ವೊಂದನ್ನು ರಕ್ಷಿಸಲಾಗಿದೆ. ಗ್ರಾಮದ ಗಿರೀಶ್
ಗಿರಿಜನರ ಹಾಡಿಯಲ್ಲಿ ಕಾಮಗಾರಿಗೆ ನಿರ್ಲಕ್ಷö್ಯಗೋಣಿಕೊಪ್ಪ ವರದಿ, ಅ. ೭: ಗಿರಿಜನರ ಹಾಡಿಯಲ್ಲಿ ಅಭಿವೃದ್ಧಿ ಕಾಮಗಾರಿಗೆ ನಿರ್ಲಕ್ಷö್ಯ, ಗಿರಿಜನರಿಗೆ ಮನೆ ನಿರ್ಮಾಣದ ಬಗ್ಗೆ ಮಾಹಿತಿ ಸೇರಿದಂತೆ ಮೂಲಭೂತ ಸೌಕರ್ಯಕ್ಕೆ ಒತ್ತಾಯಿಸಿ ತಿತಿಮತಿ ಗ್ರಾಮ
ಬಸ್ಸಿನಿಂದ ಬಿದ್ದು ಮಹಿಳೆಗೆ ಗಾಯನಾಪೋಕ್ಲು, ಅ. ೭: ಸಮೀಪದ ಕೊಳಕೇರಿ ಗ್ರಾಮದಲ್ಲಿ ಖಾಸಗಿ ಬಸ್ಸಿನಿಂದ ಬಿದ್ದು ಗಾಯಗೊಂಡ ಮಹಿಳೆಯೋರ್ವರನ್ನು ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಚಲಿಸುತ್ತಿದ್ದ ಬಸ್ಸಿನಿಂದ ಕೊಳಕೇರಿ ಗ್ರಾಮದ ಐಸಮ್ಮ (೭೫)
ನಿಯಮ ಸಡಿಲಿಕೆಯೊಂದಿಗೆ ತೀರ್ಥೋದ್ಭವ ವೀಕ್ಷಣೆಗೆ ಭಕ್ತರಿಗೆ ಮುಕ್ತ ಅವಕಾಶಮಡಿಕೇರಿ, ಅ. ೬: ಜೀವನದಿ ಕಾವೇರಿಯ ಉಗಮ ಸ್ಥಾನ ತಲಕಾವೇರಿಯಲ್ಲಿ ತಾ. ೧೭ ರಂದು ಜರುಗಲಿರುವ ಕಾವೇರಿ ಪವಿತ್ರ ತೀರ್ಥೋದ್ಭವ ವೀಕ್ಷಣೆಗೆ ಭಕ್ತಾದಿಗಳಿಗೆ ಕೊರೊನಾ ನಿಯಮಗಳನ್ನು ಸಡಿಲಿಕೆ