ಬೇಡಿಕೆ ಈಡೇರಿಕೆಗೆ ಶಾಸಕತ್ರಯರ ಮನವಿ ಮಡಿಕೇರಿ, ಮೇ ೧೨: ಕೊಡಗು ಜಿಲ್ಲೆಯು ಬೆಟ್ಟಗುಡ್ಡಗಳಿಂದ ಕೂಡಿದ ಮಲೆನಾಡು ಪ್ರದೇಶವಾಗಿದ್ದು, ಇಲ್ಲಿನ ಭೂ ಹಿಡುವಳಿಗೆ ಸಂಬAಧಿಸಿದAತೆ ರೈತರು ಎದುರಿಸುತ್ತಿರುವ ಸಮಸ್ಯೆಯನ್ನು ಪರಿಹರಿಸುವಂತೆ ಕಂದಾಯ ಸಚಿವ ಆರ್.
ಸಾಲದ ಹೆಸರಿನಲ್ಲಿ ವಂಚನೆ ಸಾಲ ನೀಡುವ ಅಪ್ಲಿಕೇಶನ್ಗಳ ಬಗ್ಗೆ ಎಚ್ಚರ ಮಡಿಕೇರಿ, ಮೇ ೧೨: ಸಾಮಾಜಿಕ ಜಾಲತಾಣಗಳಲ್ಲಿ ಇನ್ಸ್÷್ಟಂಟ್ ಸಾಲ ನೀಡುವ ಆ್ಯಪ್‌ಗಳ ಮಹಾಪೂರವೇ ಕಂಡುಬರುತ್ತಿದೆ. ಹಲವು ಕಂಪೆನಿಗಳು ಜನರಿಗೆ ಮನೆಯಲ್ಲಿಯೇ ಕುಳಿತು ಕೇವಲ ಆಧಾರ್ ಕಾರ್ಡ್ ಹಾಗೂ
ಹುಲಿ ಉಗುರು ಮಾರಾಟ ಯತ್ನ ಬಂಧನ ಮಡಿಕೇರಿ, ಮೇ ೧೨: ಅಕ್ರಮವಾಗಿ ಹುಲಿ ಉಗುರು ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರನ್ನು ಸಿಐಡಿ ಪೊಲೀಸ್ ಅರಣ್ಯ ಘಟಕ ಬಂಧಿಸಿದೆ. ನಗರದ ಸುದರ್ಶನ ವೃತ್ತದ ಬಳಿ ಸಿದ್ದಾಪುರಕ್ಕೆ ತೆರಳುವ ರಸ್ತೆಯ
ಮೈಕ್ಗೆ ಅನುಮತಿ ಪಡೆಯಿರಿ ಎಂಎ ಉಸ್ಮಾನ್ ಮನವಿಮಡಿಕೇರಿ, ಮೇ ೧೨: ಧ್ವನಿವರ್ಧಕ ಬಳಕೆಗೆ ಸಂಬAಧಿಸಿದAತೆ ಸರಕಾರ ಹೊಸ ಮಾರ್ಗಸೂಚಿ ಹೊರಡಿಸಿದ್ದು, ಅನುಮತಿ ಪಡೆಯಲು ೧೫ ದಿನಗಳ ಕಾಲಾವಕಾಶವನ್ನು ನೀಡಿದೆ. ಜಿಲ್ಲೆಯ ಎಲ್ಲಾ ಮಸೀದಿಗಳ ಧರ್ಮಗುರುಗಳು
ಸಾಮೂಹಿಕ ಸತ್ಯನಾರಾಯಣ ಪೂಜೆಮಡಿಕೇರಿ, ಮೇ ೧೨: ಮಡಿಕೇರಿ ತಾಲೂಕು ಭಾಗಮಂಡಲದ ಶ್ರೀ ಭಗಂಡೇಶ್ವರ ದೇವಾಲಯದಲ್ಲಿ ತಾ. ೧೬ ರಂದು ಸಂಜೆ ೪ ಗಂಟೆಯಿAದ ಸಾಮೂಹಿಕ ಸತ್ಯನಾರಾಯಣ ಪೂಜೆ ನಡೆಯಲಿದೆ ಎಂದು