ಸ್ಮಾರಕ ಪ್ರದೇಶದಲ್ಲಿ ಕೋವಿಡ್ ಶವ ಸಂಸ್ಕಾರಕ್ಕೆ ಯತ್ನಮಡಿಕೇರಿ, ಆ. 27: ಕೋವಿಡ್ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಮೃತದೇಹವನ್ನು ನಗರದ ಐಟಿಐ ಹಿಂಭಾಗವಿರುವ ಪ್ರಾಚ್ಯವಸ್ತು ಇಲಾಖೆಗೆ ಒಳಪಡುವ ಸ್ಮಾರಕ ಪ್ರದೇಶದಲ್ಲಿ ಸಂಸ್ಕಾರ ಮಾಡಲು ಮುಂದಾದ ಸಂದರ್ಭಕಲ್ಲಳ್ಳ ಅರಣ್ಯದಲ್ಲಿ ಹುಲಿ ಹತ್ಯೆ: ಅಕ್ರಮ ಬೇಟೆ ಪ್ರಕರಣ ಬೆಳಕಿಗೆಮಡಿಕೇರಿ, ಆ. 27: ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಬರುವ ಕಲ್ಲಳ್ಳ ಮೀಸಲು ಅರಣ್ಯದ ಮಾಲೂರು ವಿಭಾಗದಲ್ಲಿ ಹುಲಿಯೊಂದನ್ನು ಹತ್ಯೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಕಳೆದಎ.ಕೆ. ಸುಬ್ಬಯ್ಯ ಸಂಸ್ಮರಣೆಪೆÇನ್ನಂಪೇಟೆ, ಆ. 27: ರಾಜಕಾರಣಿ, ಹಿರಿಯ ನ್ಯಾಯವಾದಿ ದಿ. ಎ.ಕೆ. ಸುಬ್ಬಯ್ಯ ಅವರು ನಿಧನರಾಗಿ ಒಂದು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಬುಧವಾರದಂದು ಪ್ರಥಮ ವರ್ಷದ ಸ್ಮರಣಾ ದಿನವನ್ನು ಇಲ್ಲಿ ಅಪಾಯವಿದೆ.., ಎಚ್ಚರಿಕೆ..!ಚೆಟ್ಟಳ್ಳಿ, ಆ. 27: ಈ ಬಾರಿ ಸುರಿದ ಭಾರೀ ಮಳೆಯಿಂದಾಗಿ ಕೊಡಗಿನಾದ್ಯಂತ ಹಲವು ಕಷ್ಟ - ನಷ್ಟಗಳು ಸಂಭವಿಸಿದೆ. ಅದೇ ರೀತಿ ಮಹಾಮಳೆಯ ಪರಿಣಾಮ ಚೆಟ್ಟಳ್ಳಿ-ಕತ್ತಲೆಕಾಡುವಿನ ಮುಖ್ಯರಸ್ತೆಯ ಕೆಟ್ಟುನಿಂತ ಕೊಳವೆ ಬಾವಿ ಗ್ರಾಮಕ್ಕೆ ನೀರಿಲ್ಲ ಶನಿವಾರಸಂತೆ, ಆ. 27: ಆಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೆಣಸ ಗ್ರಾಮಕ್ಕೆ ಕುಡಿಯುವ ನೀರಿನ ಸೌಕರ್ಯವಿದ್ದರೂ, ಕಳೆದ ಒಂದು ತಿಂಗಳಿನಿಂದ ಕುಡಿಯುವ ನೀರಿನ ಕೊಳವೆ ಬಾವಿ ದುರಸ್ತಿಪಡಿಸದ
ಸ್ಮಾರಕ ಪ್ರದೇಶದಲ್ಲಿ ಕೋವಿಡ್ ಶವ ಸಂಸ್ಕಾರಕ್ಕೆ ಯತ್ನಮಡಿಕೇರಿ, ಆ. 27: ಕೋವಿಡ್ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಮೃತದೇಹವನ್ನು ನಗರದ ಐಟಿಐ ಹಿಂಭಾಗವಿರುವ ಪ್ರಾಚ್ಯವಸ್ತು ಇಲಾಖೆಗೆ ಒಳಪಡುವ ಸ್ಮಾರಕ ಪ್ರದೇಶದಲ್ಲಿ ಸಂಸ್ಕಾರ ಮಾಡಲು ಮುಂದಾದ ಸಂದರ್ಭ
ಕಲ್ಲಳ್ಳ ಅರಣ್ಯದಲ್ಲಿ ಹುಲಿ ಹತ್ಯೆ: ಅಕ್ರಮ ಬೇಟೆ ಪ್ರಕರಣ ಬೆಳಕಿಗೆಮಡಿಕೇರಿ, ಆ. 27: ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಬರುವ ಕಲ್ಲಳ್ಳ ಮೀಸಲು ಅರಣ್ಯದ ಮಾಲೂರು ವಿಭಾಗದಲ್ಲಿ ಹುಲಿಯೊಂದನ್ನು ಹತ್ಯೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಕಳೆದ
ಎ.ಕೆ. ಸುಬ್ಬಯ್ಯ ಸಂಸ್ಮರಣೆಪೆÇನ್ನಂಪೇಟೆ, ಆ. 27: ರಾಜಕಾರಣಿ, ಹಿರಿಯ ನ್ಯಾಯವಾದಿ ದಿ. ಎ.ಕೆ. ಸುಬ್ಬಯ್ಯ ಅವರು ನಿಧನರಾಗಿ ಒಂದು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಬುಧವಾರದಂದು ಪ್ರಥಮ ವರ್ಷದ ಸ್ಮರಣಾ ದಿನವನ್ನು
ಇಲ್ಲಿ ಅಪಾಯವಿದೆ.., ಎಚ್ಚರಿಕೆ..!ಚೆಟ್ಟಳ್ಳಿ, ಆ. 27: ಈ ಬಾರಿ ಸುರಿದ ಭಾರೀ ಮಳೆಯಿಂದಾಗಿ ಕೊಡಗಿನಾದ್ಯಂತ ಹಲವು ಕಷ್ಟ - ನಷ್ಟಗಳು ಸಂಭವಿಸಿದೆ. ಅದೇ ರೀತಿ ಮಹಾಮಳೆಯ ಪರಿಣಾಮ ಚೆಟ್ಟಳ್ಳಿ-ಕತ್ತಲೆಕಾಡುವಿನ ಮುಖ್ಯರಸ್ತೆಯ
ಕೆಟ್ಟುನಿಂತ ಕೊಳವೆ ಬಾವಿ ಗ್ರಾಮಕ್ಕೆ ನೀರಿಲ್ಲ ಶನಿವಾರಸಂತೆ, ಆ. 27: ಆಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೆಣಸ ಗ್ರಾಮಕ್ಕೆ ಕುಡಿಯುವ ನೀರಿನ ಸೌಕರ್ಯವಿದ್ದರೂ, ಕಳೆದ ಒಂದು ತಿಂಗಳಿನಿಂದ ಕುಡಿಯುವ ನೀರಿನ ಕೊಳವೆ ಬಾವಿ ದುರಸ್ತಿಪಡಿಸದ