ಹಿಂದೂ ಮಲಯಾಳಿ ಸಮಾಜದಿಂದ ಸನ್ಮಾನ ಮಹಾಸಭೆಮಡಿಕೇರಿ,ನ.೩: ಹಿಂದೂ ಮಲಯಾಳಿ ಸಮಾಜ ಕೊಡಗು ಜಿಲ್ಲಾ ಸಮಿತಿ ವತಿಯಿಂದ ಸಾಧಕರಿಗೆ ಸನ್ಮಾನ ಹಾಗೂ ಸಮಾಜದ ವಾರ್ಷಿಕ ಮಹಾಸಭೆ ತಾ.೭ರಂದು ನಡೆಯಲಿದೆ. ಮಡಿಕೇರಿಯ ಕಾವೇರಿ ಕಲಾಕ್ಷೇತ್ರದಲ್ಲಿ ಬೆಳಿಗ್ಗೆ ೧೦ಶಿಕ್ಷಣದೊಂದಿಗೆ ವಿನಮ್ರತೆಯೂ ಅಗತ್ಯ ಕ್ಷಮಾ ಮಿಶ್ರಾಮಡಿಕೇರಿ, ನ. ೩: ಕೇವಲ ಶಾಲೆಗಳಲ್ಲಿ ಪಡೆಯುವ ಶಿಕ್ಷಣ ಮಾತ್ರ ಬದುಕಿನಲ್ಲಿ ಪರಿಪೂರ್ಣವಾಗದು, ಇದರೊಂದಿಗೆ ವಿಧೇಯತೆ - ವಿನಮ್ರತೆಯಂತಹ ಗುಣಗಳನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದು ಜಿಲ್ಲಾ ಪೊಲೀಸ್ವೀರಾಜಪೇಟೆಯಲ್ಲಿ ಹುತಾತ್ಮ ಯೋಧರ ಸ್ಮರಣೆ ವೀರಾಜಪೇಟೆ,ನ.೩: ಇಲ್ಲಿನ ತಾಲೂಕು ಮಿನಿ ವಿಧಾನ ಸೌಧದ ಬಳಿಯ ‘ಅಮರ ಜವಾನ ಸ್ಮಾರಕ’ ಕ್ಕೆ ಪುಷ್ಪಗುಚ್ಛ ಅರ್ಪಿಸಿ ಹುತಾತ್ಮರಾದ ಯೋಧರಿಗೆ ಗೌರವ ಹಾಗೂ ಶ್ರದ್ಧಾಂಜಲಿ ಅರ್ಪಿಸಲಾಯಿತು. ಕೊಡಗು ಮಾಜಿಸಿಪಿಎಗೆ ಆಯ್ಕೆಮಡಿಕೇರಿ, ನ. ೩: ಕೊಡಗು ಪ್ಲಾಂಟರ್ಸ್ ಅಸೋಸಿಯೇಷನ್‌ನ ೧೪೨ನೇ ವಾರ್ಷಿಕ ಮಹಾಸಭೆಯಲ್ಲಿ ೨೦೨೧-೨೨ನೇ ಸಾಲಿನ ಕಾರ್ಯಕಾರಿ ಸಮಿತಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಬಿ.ಎ. ಮೋಹನ್ ದಾಸ್,ದೀಪಾವಳಿ ಕೊಡುಗೆ ತೈಲ ಅಬಕಾರಿ ಸುಂಕ ಕಡಿತನವದೆಹಲಿ, ನ. ೩: ಸತತ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ದೇಶದ ಜನತೆಗೆ ಕೇಂದ್ರ ಸರ್ಕಾರದ ದೀಪಾವಳಿ ಕೊಡುಗೆಯಾಗಿ ಅಬಕಾರಿ ಸುಂಕ ಕಡಿತಗೊಳಿಸಿದ್ದು, ವಾಹನ
ಹಿಂದೂ ಮಲಯಾಳಿ ಸಮಾಜದಿಂದ ಸನ್ಮಾನ ಮಹಾಸಭೆಮಡಿಕೇರಿ,ನ.೩: ಹಿಂದೂ ಮಲಯಾಳಿ ಸಮಾಜ ಕೊಡಗು ಜಿಲ್ಲಾ ಸಮಿತಿ ವತಿಯಿಂದ ಸಾಧಕರಿಗೆ ಸನ್ಮಾನ ಹಾಗೂ ಸಮಾಜದ ವಾರ್ಷಿಕ ಮಹಾಸಭೆ ತಾ.೭ರಂದು ನಡೆಯಲಿದೆ. ಮಡಿಕೇರಿಯ ಕಾವೇರಿ ಕಲಾಕ್ಷೇತ್ರದಲ್ಲಿ ಬೆಳಿಗ್ಗೆ ೧೦
ಶಿಕ್ಷಣದೊಂದಿಗೆ ವಿನಮ್ರತೆಯೂ ಅಗತ್ಯ ಕ್ಷಮಾ ಮಿಶ್ರಾಮಡಿಕೇರಿ, ನ. ೩: ಕೇವಲ ಶಾಲೆಗಳಲ್ಲಿ ಪಡೆಯುವ ಶಿಕ್ಷಣ ಮಾತ್ರ ಬದುಕಿನಲ್ಲಿ ಪರಿಪೂರ್ಣವಾಗದು, ಇದರೊಂದಿಗೆ ವಿಧೇಯತೆ - ವಿನಮ್ರತೆಯಂತಹ ಗುಣಗಳನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದು ಜಿಲ್ಲಾ ಪೊಲೀಸ್
ವೀರಾಜಪೇಟೆಯಲ್ಲಿ ಹುತಾತ್ಮ ಯೋಧರ ಸ್ಮರಣೆ ವೀರಾಜಪೇಟೆ,ನ.೩: ಇಲ್ಲಿನ ತಾಲೂಕು ಮಿನಿ ವಿಧಾನ ಸೌಧದ ಬಳಿಯ ‘ಅಮರ ಜವಾನ ಸ್ಮಾರಕ’ ಕ್ಕೆ ಪುಷ್ಪಗುಚ್ಛ ಅರ್ಪಿಸಿ ಹುತಾತ್ಮರಾದ ಯೋಧರಿಗೆ ಗೌರವ ಹಾಗೂ ಶ್ರದ್ಧಾಂಜಲಿ ಅರ್ಪಿಸಲಾಯಿತು. ಕೊಡಗು ಮಾಜಿ
ಸಿಪಿಎಗೆ ಆಯ್ಕೆಮಡಿಕೇರಿ, ನ. ೩: ಕೊಡಗು ಪ್ಲಾಂಟರ್ಸ್ ಅಸೋಸಿಯೇಷನ್‌ನ ೧೪೨ನೇ ವಾರ್ಷಿಕ ಮಹಾಸಭೆಯಲ್ಲಿ ೨೦೨೧-೨೨ನೇ ಸಾಲಿನ ಕಾರ್ಯಕಾರಿ ಸಮಿತಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಬಿ.ಎ. ಮೋಹನ್ ದಾಸ್,
ದೀಪಾವಳಿ ಕೊಡುಗೆ ತೈಲ ಅಬಕಾರಿ ಸುಂಕ ಕಡಿತನವದೆಹಲಿ, ನ. ೩: ಸತತ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ದೇಶದ ಜನತೆಗೆ ಕೇಂದ್ರ ಸರ್ಕಾರದ ದೀಪಾವಳಿ ಕೊಡುಗೆಯಾಗಿ ಅಬಕಾರಿ ಸುಂಕ ಕಡಿತಗೊಳಿಸಿದ್ದು, ವಾಹನ