ಅವಘಡಕ್ಕೀಡಾಗಿದ್ದ ಬೈಕ್ ಸವಾರ ದುರ್ಮರಣಗೋಣಿಕೊಪ್ಪ ವರದಿ, ಅ. 5: ಬೈಕ್ ಅವಘಡದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಸವಾರ ಸಾವಿಗೀಡಾಗಿದ್ದಾನೆ. ಕಿರುಗೂರು ಗ್ರಾಮದ ನಾಗರಾಜು ಎಂಬುವವರ ಪುತ್ರ ಎಚ್. ಎನ್. ಸಂದೀಪ್ (19) ಮೃತ ಸವಾರ. ಹೊಸ 48 ಪ್ರಕರಣಗಳು 1 ಸಾವುಮಡಿಕೇರಿ, ಅ. 5: ಜಿಲ್ಲೆಯಲ್ಲಿ ಕೋವಿಡ್ ಸೋಂಕಿನಿಂದ ಒಂದು ಸಾವು ವರದಿಯಾಗಿದೆ. ಸುಂಟಿಕೊಪ್ಪ ಗದ್ದೆಹಳ್ಳದ ನಿವಾಸಿ 67 ವರ್ಷದ ಪುರುಷರೊಬ್ಬರು ಮೃತರಾಗಿದ್ದು, ಇದರೊಂದಿಗೆ ಜಿಲ್ಲೆಯಲ್ಲಿ ಕೋವಿಡ್ ಸೋಂಕಿನಿಂದಸಾಗಾಟವಾಗಿರುವ ಮಣ್ಣಿನಲ್ಲಿ ಅಕ್ರಮದ ವಾಸನೆ...ಕುಶಾಲನಗರ, ಅ. 4: ಕೃಷಿ ಚಟುವಟಿಕೆಗೆ ಒತ್ತು ನೀಡಿ ನಿರ್ಮಾಣ ಗೊಂಡ ಹಾರಂಗಿ ಅಣೆಕಟ್ಟೆ ಯೋಜನೆ ಇತ್ತ ಕೃಷಿಕರಿಗೆ ಗಗನ ಕುಸುಮವಾಗಿದ್ದರೆ ಇನ್ನೊಂದೆಡೆ ಪ್ರವಾಸೋದ್ಯಮ ಕ್ಷೇತ್ರದಲ್ಲಿಯೂ ಯಶಸ್ಸುಸಲಗ ಸೆರೆಸಿದ್ದಾಪುರ, ಅ. 4: ಸಾರ್ವಜನಿ ಕರಿಗೆ ಉಪಟಳ ನೀಡುತ್ತಿದ್ದ ಪುಂಡಾನೆಯೊಂದನ್ನು ಸೆರೆಹಿಡಿ ಯುವಲ್ಲಿ ಅರಣ್ಯ ಇಲಾಖಾಧಿಕಾರಿ ಗಳು ಯಶಸ್ವಿಯಾಗಿದ್ದಾರೆ.ವೀರಾಜಪೇಟೆ ವಲಯ ಅರಣ್ಯ ವ್ಯಾಪ್ತಿಗೊಳಪಡುವ ಅಮ್ಮತ್ತಿ, ಹೊಸೂರು ಬೆಟ್ಟಗೇರಿ,‘‘ನಮ್ಮನ್ನು ಪರಮಾತ್ಮನೇ ಕಾಪಾಡಬೇಕು ಎನ್ನುವಂತಾಗಿದೆ’’ಮಡಿಕೇರಿ, ಅ. 4: ಶ್ರಮಜೀವಿಗಳಾದ ಬೆಳೆಗಾರರು- ರೈತರು ತಮ್ಮ ಪರಿಶ್ರಮದಂತೆ ಒಂದಷ್ಟು ಯಶಸ್ಸು ಸಾಧಿಸುತ್ತಿದ್ದರು. ಆದರೆ, ಸತತ ವರ್ಷಗಳ ಮಳೆಯೊಂದಿಗೆ ಈ ಬಾರಿಯೂ ಇದು ಮರುಕಳಿಸಿದ ಪರಿಣಾಮ
ಅವಘಡಕ್ಕೀಡಾಗಿದ್ದ ಬೈಕ್ ಸವಾರ ದುರ್ಮರಣಗೋಣಿಕೊಪ್ಪ ವರದಿ, ಅ. 5: ಬೈಕ್ ಅವಘಡದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಸವಾರ ಸಾವಿಗೀಡಾಗಿದ್ದಾನೆ. ಕಿರುಗೂರು ಗ್ರಾಮದ ನಾಗರಾಜು ಎಂಬುವವರ ಪುತ್ರ ಎಚ್. ಎನ್. ಸಂದೀಪ್ (19) ಮೃತ ಸವಾರ.
ಹೊಸ 48 ಪ್ರಕರಣಗಳು 1 ಸಾವುಮಡಿಕೇರಿ, ಅ. 5: ಜಿಲ್ಲೆಯಲ್ಲಿ ಕೋವಿಡ್ ಸೋಂಕಿನಿಂದ ಒಂದು ಸಾವು ವರದಿಯಾಗಿದೆ. ಸುಂಟಿಕೊಪ್ಪ ಗದ್ದೆಹಳ್ಳದ ನಿವಾಸಿ 67 ವರ್ಷದ ಪುರುಷರೊಬ್ಬರು ಮೃತರಾಗಿದ್ದು, ಇದರೊಂದಿಗೆ ಜಿಲ್ಲೆಯಲ್ಲಿ ಕೋವಿಡ್ ಸೋಂಕಿನಿಂದ
ಸಾಗಾಟವಾಗಿರುವ ಮಣ್ಣಿನಲ್ಲಿ ಅಕ್ರಮದ ವಾಸನೆ...ಕುಶಾಲನಗರ, ಅ. 4: ಕೃಷಿ ಚಟುವಟಿಕೆಗೆ ಒತ್ತು ನೀಡಿ ನಿರ್ಮಾಣ ಗೊಂಡ ಹಾರಂಗಿ ಅಣೆಕಟ್ಟೆ ಯೋಜನೆ ಇತ್ತ ಕೃಷಿಕರಿಗೆ ಗಗನ ಕುಸುಮವಾಗಿದ್ದರೆ ಇನ್ನೊಂದೆಡೆ ಪ್ರವಾಸೋದ್ಯಮ ಕ್ಷೇತ್ರದಲ್ಲಿಯೂ ಯಶಸ್ಸು
ಸಲಗ ಸೆರೆಸಿದ್ದಾಪುರ, ಅ. 4: ಸಾರ್ವಜನಿ ಕರಿಗೆ ಉಪಟಳ ನೀಡುತ್ತಿದ್ದ ಪುಂಡಾನೆಯೊಂದನ್ನು ಸೆರೆಹಿಡಿ ಯುವಲ್ಲಿ ಅರಣ್ಯ ಇಲಾಖಾಧಿಕಾರಿ ಗಳು ಯಶಸ್ವಿಯಾಗಿದ್ದಾರೆ.ವೀರಾಜಪೇಟೆ ವಲಯ ಅರಣ್ಯ ವ್ಯಾಪ್ತಿಗೊಳಪಡುವ ಅಮ್ಮತ್ತಿ, ಹೊಸೂರು ಬೆಟ್ಟಗೇರಿ,
‘‘ನಮ್ಮನ್ನು ಪರಮಾತ್ಮನೇ ಕಾಪಾಡಬೇಕು ಎನ್ನುವಂತಾಗಿದೆ’’ಮಡಿಕೇರಿ, ಅ. 4: ಶ್ರಮಜೀವಿಗಳಾದ ಬೆಳೆಗಾರರು- ರೈತರು ತಮ್ಮ ಪರಿಶ್ರಮದಂತೆ ಒಂದಷ್ಟು ಯಶಸ್ಸು ಸಾಧಿಸುತ್ತಿದ್ದರು. ಆದರೆ, ಸತತ ವರ್ಷಗಳ ಮಳೆಯೊಂದಿಗೆ ಈ ಬಾರಿಯೂ ಇದು ಮರುಕಳಿಸಿದ ಪರಿಣಾಮ