ಅಧ್ಯಕ್ಷರಾಗಿ ಡೀನ್ ಬೋಪಣ್ಣ ಆಯ್ಕೆಮಡಿಕೇರಿ. ಜೂ. ೨೧: ಕೆ.ನಿಡುಗಣೆ ಗ್ರಾಮ ಪಂಚಾಯ್ತಿಗೆ ಎರಡನೇ ಅವಧಿಗೆ ಅಧ್ಯಕ್ಷರಾಗಿ ಡೀನ್ ಬೋಪಣ್ಣ, ಉಪಾಧ್ಯಕ್ಷರಾಗಿ ರೀಟಾ ಮುತ್ತಣ್ಣ ಅವಿರೋಧವಾಗಿ ಆಯ್ಕೆ ಆಗಿದ್ದಾರೆ. ಈ ಹಿಂದೆ ನಡೆದಿದ್ದ
ಸೋಮವಾರಪೇಟೆಯಲ್ಲೊಂದು ‘ರಾಜ್ಯ ಮುಟ್ಟದ’ ನೃತ್ಯ ಸ್ಪರ್ಧೆಸೋಮವಾರಪೇಟೆ, ಜೂ. ೨೧: ಸಣ್ಣದೊಂದು ಸಭಾಂಗಣ., ಬಣ್ಣದ ದೀಪಗಳಿಲ್ಲ., ವೇದಿಕೆಗೆ ಅಲಂಕಾರವಿಲ್ಲ., ಸರಿಯಾದ ಧ್ವನಿವರ್ಧಕದ ವ್ಯವಸ್ಥೆ ಇಲ್ಲ., ರಾತ್ರಿ ೧೦ ಗಂಟೆಯಾದರೂ ಕಾರ್ಯಕ್ರಮ ಆರಂಭವಾಗುವ ಸೂಚನೆಗಳೂ ಇರಲಿಲ್ಲ.,
ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ*ಗೋಣಿಕೊಪ್ಪ, ಜೂ. ೨೧: ಪೊನ್ನಂಪೇಟೆ ತಾಲೂಕಿನ ಕುಟ್ಟ ಗ್ರಾ.ಪಂ. ವ್ಯಾಪ್ತಿಯಲ್ಲಿ ತಹಶೀಲ್ದಾರ್ ಎಂ.ಎಸ್. ಪ್ರಶಾಂತ್ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಗ್ರಾಮ ವಾಸ್ತವ್ಯ ನಡೆಸಲಾಯಿತು. ಗ್ರಾಮಸ್ಥರು ವಿದ್ಯುತ್
ಸುಧಾರಿತ ಕೃಷಿ ಪದ್ಧತಿಗೆ ಮುಂದಾಗಲು ಸಲಹೆ*ಗೋಣಿಕೊಪ್ಪ, ಜೂ. ೨೧: ತಂತ್ರಜ್ಞಾನಗಳನ್ನು ಬಳಸಿ ರೈತರು ಸುಧಾರಿತ ಕೃಷಿ ಪದ್ಧತಿಗೆ ಮುಂದಾಗ ಬೇಕೆಂದು ಜಿಲ್ಲಾ ಸಹಾಯಕ ಕೃಷಿ ನಿರ್ದೇಶಕ ಮುತ್ತುರಾಜ್ ಸಲಹೆ ನೀಡಿದರು. ಗೋಣಿಕೊಪ್ಪ ಕೆವಿಕೆ ಸಭಾಂಗಣ
ಗಡಿ ಗ್ರಾಮ ಕರಿಕೆಯಲ್ಲಿ ಮೂಲಭೂತ ಸೌಲಭ್ಯದ ಕೊರತೆಮಡಿಕೇರಿ, ಜೂ. ೨೧ : ಕೊಡಗು ಮತ್ತು ಕೇರಳ ಗಡಿಯಲ್ಲಿರುವ ಕರಿಕೆ ಗ್ರಾಮವನ್ನು ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ನಿರ್ಲಕ್ಷಿಸಿದೆ ಎನ್ನುವ ಆರೋಪಕ್ಕೆ ಪೂರಕವಾಗಿ ಇಲ್ಲಿನ ಜನರನ್ನು ಮೂಲಭೂತ