ಕೊಡಗಿನಲ್ಲಿ ಕ್ರೀಡಾ ವಿವಿ ಕೈಜಾರಿದ ಕನಸುಮಡಿಕೇರಿ, ಮಾ. ೨೨: ಕೊಡಗು ಕ್ರೀಡಾ ಜಿಲ್ಲೆ ಎಂದು ಹೆಸರಾಗಿದ್ದು, ಇಲ್ಲಿ ವಿಶೇಷವಾಗಿ ಕ್ರೀಡಾ ವಿಶ್ವವಿದ್ಯಾನಿಲಯ ಪ್ರಾರಂಭಿಸಬೇಕು ಎಂಬ ಬೇಡಿಕೆಗೆ ತಿಲಾಂಜಲಿ ಇಟ್ಟಂತಾಗಿದೆ. ಬಹುತೇಕ ಈ ಕ್ರೀಡಾಏರಿಕೆಯಾಗುತ್ತಿದೆ ಅಗತ್ಯವಸ್ತುಗಳ ಬೆಲೆ ಪೆಟ್ರೋಲ್ ಡೀಸೆಲ್ ದರ ಹೆಚ್ಚಳ ಅಡುಗೆ ಅನಿಲವೂ ತುಟ್ಟಿ ಮಡಿಕೇರಿ, ಮಾ. ೨೨: ರಷ್ಯಾ ಹಾಗೂ ಉಕ್ರೇನ್ ರಾಷ್ಟçಗಳ ನಡುವಿನ ಯುದ್ಧದ ಪರಿಣಾಮದ ಬಿಸಿ ನೇರವಾಗಿ ಅಲ್ಲದಿದ್ದರೂ ಪರೋಕ್ಷ ವಾಗಿ ರಾಜ್ಯದ ಜನಸಾಮಾನ್ಯರ ಬದುಕಿನ ಮೇಲೂ ದುಷ್ಪರಿಣಾಮಬಾಣಾವರ ಬಳಿ ಕಾಡಾನೆ ಧಾಳಿ ಬೈಕ್ ಸವಾರರು ಪಾರುಸೋಮವಾರಪೇಟೆ, ಮಾ. ೨೨: ಸೋಮವಾರಪೇಟೆ-ಬಾಣಾವರ ಮಾರ್ಗ ಮಧ್ಯೆ ಇರುವ ಬಸವಣ್ಣ ಕಲ್ಲು ಬಳಿ ಬೈಕ್‌ನಲ್ಲಿ ತೆರಳುತ್ತಿದ್ದ ಕಾರ್ಮಿಕರ ಮೇಲೆ ಕಾಡಾನೆ ಧಾಳಿ ಮಾಡಿರುವ ಘಟನೆ ನಿನ್ನೆ ರಾತ್ರಿಅಕಾಡೆಮಿಗಳಿಗೆ ಅನುದಾನದ ಕೊರತೆ ಕಾರ್ಯಚಟುವಟಿಕೆಗಳಿಗೆ ಅಡ್ಡಿ ಮಡಿಕೇರಿ, ಮಾ. ೨೧; ಭಾಷೆ., ಸಾಹಿತ್ಯ., ಸಂಸ್ಕೃತಿಯನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಸ್ಥಾಪಿತವಾಗಿರುವ ಅಕಾಡೆಮಿಗಳಿಗೆ ಅನುದಾನದ ಕೊರತೆಯಿಂದಾಗಿ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಅಡ್ಡಿಯುಂಟಾಗಿದೆ. ಸರಕಾರದಿಂದ ಬಿಡುಗಡೆಯಾದ ಅನುದಾನದಲ್ಲಿಅಗತ್ಯ ಪ್ರಮಾಣದ ಲಸಿಕೆ ಇದ್ದರೂ ಸಾರ್ವಜನಿಕರ ಪರದಾಟ ಮಡಿಕೇರಿ, ಮಾ. ೨೧: ಕೋವಿಡ್ ನಿರೋಧಕ ಲಸಿಕೆಯ ವಿತರಣೆಯಲ್ಲಿ ಕೊಡಗು ಜಿಲ್ಲೆ ರಾಜ್ಯದಲ್ಲಿಯೇ ೨ ನೇ ಸ್ಥಾನ ಪಡೆದು ಮೊದಲ ಹಾಗೂ ೨ನೇ ಡೋಸ್ ಲಸಿಕೆ ವಿತರಣೆಯಲ್ಲಿ
ಕೊಡಗಿನಲ್ಲಿ ಕ್ರೀಡಾ ವಿವಿ ಕೈಜಾರಿದ ಕನಸುಮಡಿಕೇರಿ, ಮಾ. ೨೨: ಕೊಡಗು ಕ್ರೀಡಾ ಜಿಲ್ಲೆ ಎಂದು ಹೆಸರಾಗಿದ್ದು, ಇಲ್ಲಿ ವಿಶೇಷವಾಗಿ ಕ್ರೀಡಾ ವಿಶ್ವವಿದ್ಯಾನಿಲಯ ಪ್ರಾರಂಭಿಸಬೇಕು ಎಂಬ ಬೇಡಿಕೆಗೆ ತಿಲಾಂಜಲಿ ಇಟ್ಟಂತಾಗಿದೆ. ಬಹುತೇಕ ಈ ಕ್ರೀಡಾ
ಏರಿಕೆಯಾಗುತ್ತಿದೆ ಅಗತ್ಯವಸ್ತುಗಳ ಬೆಲೆ ಪೆಟ್ರೋಲ್ ಡೀಸೆಲ್ ದರ ಹೆಚ್ಚಳ ಅಡುಗೆ ಅನಿಲವೂ ತುಟ್ಟಿ ಮಡಿಕೇರಿ, ಮಾ. ೨೨: ರಷ್ಯಾ ಹಾಗೂ ಉಕ್ರೇನ್ ರಾಷ್ಟçಗಳ ನಡುವಿನ ಯುದ್ಧದ ಪರಿಣಾಮದ ಬಿಸಿ ನೇರವಾಗಿ ಅಲ್ಲದಿದ್ದರೂ ಪರೋಕ್ಷ ವಾಗಿ ರಾಜ್ಯದ ಜನಸಾಮಾನ್ಯರ ಬದುಕಿನ ಮೇಲೂ ದುಷ್ಪರಿಣಾಮ
ಬಾಣಾವರ ಬಳಿ ಕಾಡಾನೆ ಧಾಳಿ ಬೈಕ್ ಸವಾರರು ಪಾರುಸೋಮವಾರಪೇಟೆ, ಮಾ. ೨೨: ಸೋಮವಾರಪೇಟೆ-ಬಾಣಾವರ ಮಾರ್ಗ ಮಧ್ಯೆ ಇರುವ ಬಸವಣ್ಣ ಕಲ್ಲು ಬಳಿ ಬೈಕ್‌ನಲ್ಲಿ ತೆರಳುತ್ತಿದ್ದ ಕಾರ್ಮಿಕರ ಮೇಲೆ ಕಾಡಾನೆ ಧಾಳಿ ಮಾಡಿರುವ ಘಟನೆ ನಿನ್ನೆ ರಾತ್ರಿ
ಅಕಾಡೆಮಿಗಳಿಗೆ ಅನುದಾನದ ಕೊರತೆ ಕಾರ್ಯಚಟುವಟಿಕೆಗಳಿಗೆ ಅಡ್ಡಿ ಮಡಿಕೇರಿ, ಮಾ. ೨೧; ಭಾಷೆ., ಸಾಹಿತ್ಯ., ಸಂಸ್ಕೃತಿಯನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಸ್ಥಾಪಿತವಾಗಿರುವ ಅಕಾಡೆಮಿಗಳಿಗೆ ಅನುದಾನದ ಕೊರತೆಯಿಂದಾಗಿ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಅಡ್ಡಿಯುಂಟಾಗಿದೆ. ಸರಕಾರದಿಂದ ಬಿಡುಗಡೆಯಾದ ಅನುದಾನದಲ್ಲಿ
ಅಗತ್ಯ ಪ್ರಮಾಣದ ಲಸಿಕೆ ಇದ್ದರೂ ಸಾರ್ವಜನಿಕರ ಪರದಾಟ ಮಡಿಕೇರಿ, ಮಾ. ೨೧: ಕೋವಿಡ್ ನಿರೋಧಕ ಲಸಿಕೆಯ ವಿತರಣೆಯಲ್ಲಿ ಕೊಡಗು ಜಿಲ್ಲೆ ರಾಜ್ಯದಲ್ಲಿಯೇ ೨ ನೇ ಸ್ಥಾನ ಪಡೆದು ಮೊದಲ ಹಾಗೂ ೨ನೇ ಡೋಸ್ ಲಸಿಕೆ ವಿತರಣೆಯಲ್ಲಿ