ಕುಟುಂಬಗಳ ನಡುವೆ ಕಲಹ ದೂರು ಪ್ರತಿದೂರುವೀರಾಜಪೇಟೆ, ಮಾ. ೨೨: ಗ್ರಾಮದ ದೇಗುಲದಲ್ಲಿ ಪೂಜೆ ಮಾಡುವ ವಿಷಯದಲ್ಲಿ ಎರಡು ಕುಟುಂಬಗಳ ಮಧ್ಯೆ ಕಲಹ ಏರ್ಪಟ್ಟು ಪರಸ್ಪರ ದೂರು ದಾಖಲಾದ ಘಟನೆ ನಲ್ವತೊಕ್ಲು ಗ್ರಾಮದಲ್ಲಿ ನಡೆದಿದೆ. ವೀರಾಜಪೇಟೆಅಕ್ರಮ ಮದ್ಯ ಮಾರಾಟಮಡಿಕೇರಿ, ಮಾ. ೨೨: ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ವೀರಾಜಪೇಟೆ ತಾಲೂಕು ಕಂಡAಗಾಲದ ಬಿ.ಯು. ಸೋಮಯ್ಯ ಅವರು ಅಕ್ರಮವಾಗಿ ಮಾರಾಟದ ಉದ್ದೇಶದಿಂದ ಇರಿಸಿದ್ದಐಎಎಸ್ ಕೆಎಎಸ್ ಪರೀಕ್ಷೆಗಳಿಗೆ ತರಬೇತಿಮಡಿಕೇರಿ, ಮಾ. ೨೨: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ‘ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ’ದ ವತಿಯಿಂದ ಕೇಂದ್ರ ಲೋಕಸೇವಾ ಆಯೋಗದವರು ನಡೆಸಲಿರುವ ಐಎಎಸ್, ಐಪಿಎಸ್, ಪರೀಕ್ಷೆಗೆಉಚಿತ ವಿದ್ಯುತ್ ಸೋಮವಾರಪೇಟೆಯಲ್ಲಿ ರೈತರ ಸಂಭ್ರಮಸೋಮವಾರಪೇಟೆ, ಮಾ. ೨೨: ಕಾಫಿ ಬೆಳೆಗಾರರು ಬಳಸುತ್ತಿರುವ ೧೦ ಹೆಚ್.ಪಿ. ಪಂಪ್‌ಸೆಟ್‌ಗಳಿಗೂ ಉಚಿತ ವಿದ್ಯುತ್ ನೀಡಲು ಸರ್ಕಾರ ಸಿದ್ಧವಿದ್ದು, ಕೆಲವೊಂದು ಮಾನದಂಡಗಳನ್ನು ಅಳವಡಿಸಿ ಕಾರ್ಯರೂಪಕ್ಕೆ ತರಲಾಗುವುದು ಎಂದುಡಿವೈಎಸ್ಪಿ ಶೈಲೇಂದ್ರ ಅಸ್ವಸ್ಥಕುಶಾಲನಗರ, ಮಾ.೨೨: ಕುಶಾಲನಗರ ಡಿವೈಎಸ್ಪಿ ಶೈಲೆಂದ್ರ ಅವರು ದಿಡೀರನೆ ಅಸ್ವಸ್ಥರಾಗಿದ್ದು ಹೆಚ್ಚಿನ ಚಿಕಿತ್ಸೆಗೆ ಮೈಸೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಡಿವೈಎಸ್ಪಿ ಶೈಲೇಂದ್ರ ಅವರು ಕುಶಾಲನಗರದ ಕುವೆಂಪು ಬಡಾವಣೆಯಲ್ಲಿ
ಕುಟುಂಬಗಳ ನಡುವೆ ಕಲಹ ದೂರು ಪ್ರತಿದೂರುವೀರಾಜಪೇಟೆ, ಮಾ. ೨೨: ಗ್ರಾಮದ ದೇಗುಲದಲ್ಲಿ ಪೂಜೆ ಮಾಡುವ ವಿಷಯದಲ್ಲಿ ಎರಡು ಕುಟುಂಬಗಳ ಮಧ್ಯೆ ಕಲಹ ಏರ್ಪಟ್ಟು ಪರಸ್ಪರ ದೂರು ದಾಖಲಾದ ಘಟನೆ ನಲ್ವತೊಕ್ಲು ಗ್ರಾಮದಲ್ಲಿ ನಡೆದಿದೆ. ವೀರಾಜಪೇಟೆ
ಅಕ್ರಮ ಮದ್ಯ ಮಾರಾಟಮಡಿಕೇರಿ, ಮಾ. ೨೨: ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ವೀರಾಜಪೇಟೆ ತಾಲೂಕು ಕಂಡAಗಾಲದ ಬಿ.ಯು. ಸೋಮಯ್ಯ ಅವರು ಅಕ್ರಮವಾಗಿ ಮಾರಾಟದ ಉದ್ದೇಶದಿಂದ ಇರಿಸಿದ್ದ
ಐಎಎಸ್ ಕೆಎಎಸ್ ಪರೀಕ್ಷೆಗಳಿಗೆ ತರಬೇತಿಮಡಿಕೇರಿ, ಮಾ. ೨೨: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ‘ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ’ದ ವತಿಯಿಂದ ಕೇಂದ್ರ ಲೋಕಸೇವಾ ಆಯೋಗದವರು ನಡೆಸಲಿರುವ ಐಎಎಸ್, ಐಪಿಎಸ್, ಪರೀಕ್ಷೆಗೆ
ಉಚಿತ ವಿದ್ಯುತ್ ಸೋಮವಾರಪೇಟೆಯಲ್ಲಿ ರೈತರ ಸಂಭ್ರಮಸೋಮವಾರಪೇಟೆ, ಮಾ. ೨೨: ಕಾಫಿ ಬೆಳೆಗಾರರು ಬಳಸುತ್ತಿರುವ ೧೦ ಹೆಚ್.ಪಿ. ಪಂಪ್‌ಸೆಟ್‌ಗಳಿಗೂ ಉಚಿತ ವಿದ್ಯುತ್ ನೀಡಲು ಸರ್ಕಾರ ಸಿದ್ಧವಿದ್ದು, ಕೆಲವೊಂದು ಮಾನದಂಡಗಳನ್ನು ಅಳವಡಿಸಿ ಕಾರ್ಯರೂಪಕ್ಕೆ ತರಲಾಗುವುದು ಎಂದು
ಡಿವೈಎಸ್ಪಿ ಶೈಲೇಂದ್ರ ಅಸ್ವಸ್ಥಕುಶಾಲನಗರ, ಮಾ.೨೨: ಕುಶಾಲನಗರ ಡಿವೈಎಸ್ಪಿ ಶೈಲೆಂದ್ರ ಅವರು ದಿಡೀರನೆ ಅಸ್ವಸ್ಥರಾಗಿದ್ದು ಹೆಚ್ಚಿನ ಚಿಕಿತ್ಸೆಗೆ ಮೈಸೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಡಿವೈಎಸ್ಪಿ ಶೈಲೇಂದ್ರ ಅವರು ಕುಶಾಲನಗರದ ಕುವೆಂಪು ಬಡಾವಣೆಯಲ್ಲಿ