ಮೈಸೂರು ದಸರಾದಲ್ಲಿ ಈ ಬಾರಿಯೂ ಜಿಲ್ಲೆಯ ಸಾಕಾನೆಗಳದ್ದೇ ಪಾರಮ್ಯಅನಿಲ್ ಎಚ್.ಟಿ. ಮಡಿಕೇರಿ, ಸೆ. ೨: ಐತಿಹಾಸಿಕ ಮೈಸೂರು ದಸರಾ ನಾಡಹಬ್ಬಕ್ಕೆ ಇನ್ನೇನು ಕೆಲವು ದಿನಗಳಿರುವಂತೆಯೇ ಮೈಸೂರಿನಲ್ಲಿ ಗಜ ದರ್ಬಾರು ಪ್ರಾರಂಭವಾಗಿದೆ. ದಸರಾ ದಿನದಂದು ಕೋಟ್ಯಂತರ ಜನರ
ಇಗ್ಗುತಪ್ಪ ದೇಗುಲದ ಕಟ್ಟುಪಾಡುಗಳಿಗೆ ಅಡಚಣೆಮಡಿಕೇರಿ, ಸೆ.೨: ಐತಿಹಾಸಿಕ ಹಿನ್ನೆಲೆ ಹೊಂದಿರುವ, ಮಳೆ ದೇವರೆಂದೇ ಪ್ರಸಿದ್ಧಿ ಪಡೆದಿರುವ ಪಾಡಿ ಶ್ರೀ ಇಗ್ಗುತಪ್ಪ ದೇವಾಲಯದಲ್ಲಿ ನವೀಕರಣದ ಹೆಸರಿನಲ್ಲಿ ಕಟ್ಟುಪಾಡುಗಳಿಗೆ ಅಡಚಣೆೆಯಾಗುತ್ತಿದೆ ಎಂದು ಆರೋಪಿಸಿರುವ ದೇವತಕ್ಕ
ಸಾಹಿತ್ಯ ಮತ್ತು ಸಂಗೀತದಿAದ ಆತ್ಮತೃಪ್ತಿ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಮಡಿಕೇರಿ, ಸೆ. ೨ : ಸಾಹಿತ್ಯ ಮತ್ತು ಸಂಗೀತ ಕ್ಷೇತ್ರಗಳಿಂದ ಮಾತ್ರ ಆತ್ಮತೃಪ್ತಿಯನ್ನು ಹೊಂದಲು ಸಾಧ್ಯವೆಂದು ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಮಹಾಸ್ವಾಮೀಜಿ ಅಭಿಪ್ರಾಯಿಸಿದರು. ಶ್ರೀಸುತ ಬಳಗದ
ನೀರು ನುಗ್ಗಿ ಅಕ್ಕಿ ಭತ್ತ ನಾಶ ಮಡಿಕೇರಿ, ಸೆ.೨: ನಿನ್ನೆ ಸಂಜೆ ಸುರಿದ ಭಾರೀ ಮಳೆಗೆ ಎಲ್ಲ ಕಡೆಗಳಲ್ಲಿ ಅವಾಂತರ ಸೃಷ್ಟಿಯಾಗಿತ್ತು. ಮಡಿಕೇರಿ ನಗರದಲ್ಲಂತೂ ರಸ್ತೆ ಮೇಲೆಯೇ ನೀರು ಹರಿದು ಬಹುತೇಕ ಬಡಾವಣೆಗಳು ಮುಳುಗಡೆ
ತಾ೫ ರಂದು ಶಿಕ್ಷಕರ ದಿನಾಚರಣೆಮಡಿಕೇರಿ, ಸೆ.೨: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ ಇವರ ಸಂಯುಕ್ತಾಶ್ರಯದಲ್ಲಿ ತಾ. ೫