ಹುಲಿ ಬಾಯಿಗೆ ಅಮಾಯಕ ಕಾರ್ಮಿಕ ಬಲಿ(ಚಿತ್ರ - ವರದಿ : ಹೆಚ್.ಕೆ. ಜಗದೀಶ್) ಗೋಣಿಕೊಪ್ಪಲು, ಮಾ. ೨೮: ತನ್ನ ದೈನಂದಿನ ಕಾಯಕಕ್ಕೆ ತೆರಳಿದ್ದ ವೇಳೆ ಕಾಫಿ ತೋಟದಲ್ಲಿ ಅಡಗಿದ್ದ ಹುಲಿಯು ಕಾರ್ಮಿಕನ ಮೇಲೆ ದಾಳಿಕೊಡವ ಹೆರಿಟೇಜ್ ಸೆಂಟರ್ ಜುಲೈ ಮಾಸಾಂತ್ಯದಲ್ಲಿ ಪೂರ್ಣ ಮಡಿಕೇರಿ, ಮಾ. ೨೮: ಮಡಿಕೇರಿ ಸನಿಹದ ಕೆ. ಬಾಡಗದಲ್ಲಿ ಪ್ರಾರಂಭಗೊAಡು ನೆನೆಗುದಿಗೆ ಬಿದ್ದಿರುವ ಕೊಡವ ಹೆರಿಟೇಜ್ ಸೆಂಟರ್‌ನ ಕಾಮಗಾರಿಯನ್ನು ಇದೇ ಜುಲೈ ಮಾಸಾಂತ್ಯದೊಳಗೆ ಪೂರ್ಣಗೊಳಿಸಿ ಉದ್ಘಾಟನೆ ಮಾಡಲಾಗುವುದುಸುಸೂತ್ರವಾಗಿ ನಡೆದ ಎಸ್ಎಸ್ಎಲ್ಸಿ ಪರೀಕ್ಷೆ ಮಡಿಕೇರಿ, ಮಾ. ೨೮: ಪ್ರಸಕ್ತ ಶೈಕ್ಷಣಿಕ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಇಂದಿನಿAದ ಆರಂಭವಾಗಿದ್ದು, ಮೊದಲ ದಿನ ಜಿಲ್ಲೆಯಾದ್ಯಂತ ಪರೀಕ್ಷೆ ಸುಸೂತ್ರವಾಗಿ ನಡೆಯಿತು. ಕೊಡಗಿನ ೩೭ ಕೇಂದ್ರಗಳಲ್ಲಿ ಪರೀಕ್ಷೆಕಸವಿಲೇವಾರಿ ಘಟಕ ದಾಖಲೆ ಹಸ್ತಾಂತರ ಮಡಿಕೇರಿ, ಮಾ. ೨೮: ನಗರಸಭೆ ವ್ಯಾಪ್ತಿಗೆ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಿಸಲು ೨ನೇ ಮೊಣ್ಣಂಗೇರಿ ಗ್ರಾಮದಲ್ಲಿ ಗುರುತಿಸಲಾಗಿರುವ (ಸರ್ವೆ ನಂ೨೦/೧) ಜಾಗದ ದಾಖಲೆಗಳನ್ನು ನಗರಸಭೆ ಅಧ್ಯಕ್ಷೆ ನೆರವಂಡಬೈಕ್ ಅವಘಡ ವ್ಯಕ್ತಿ ದುರ್ಮರಣ ಸಿದ್ದಾಪುರ, ಮಾ. ೨೮: ಬೈಕ್ ಅಪಘಾತ ವಾಗಿ ವ್ಯಕ್ತಿಯೋರ್ವರು ಸಾವನ್ನಪ್ಪಿದ ಘಟನೆ ವಾಲ್ನೂರು ಗ್ರಾಮದ ಬಾಳೆಗುಂಡಿ ಎಂಬಲ್ಲಿ ಸಂಭವಿಸಿದೆ. ಮರಗೋಡು ಸಮೀಪದ ಐಕೊಳ ಗ್ರಾಮದ ನಿವಾಸಿ ಕೊಂಪುಳಿರ ದಯಾನಂದ
ಹುಲಿ ಬಾಯಿಗೆ ಅಮಾಯಕ ಕಾರ್ಮಿಕ ಬಲಿ(ಚಿತ್ರ - ವರದಿ : ಹೆಚ್.ಕೆ. ಜಗದೀಶ್) ಗೋಣಿಕೊಪ್ಪಲು, ಮಾ. ೨೮: ತನ್ನ ದೈನಂದಿನ ಕಾಯಕಕ್ಕೆ ತೆರಳಿದ್ದ ವೇಳೆ ಕಾಫಿ ತೋಟದಲ್ಲಿ ಅಡಗಿದ್ದ ಹುಲಿಯು ಕಾರ್ಮಿಕನ ಮೇಲೆ ದಾಳಿ
ಕೊಡವ ಹೆರಿಟೇಜ್ ಸೆಂಟರ್ ಜುಲೈ ಮಾಸಾಂತ್ಯದಲ್ಲಿ ಪೂರ್ಣ ಮಡಿಕೇರಿ, ಮಾ. ೨೮: ಮಡಿಕೇರಿ ಸನಿಹದ ಕೆ. ಬಾಡಗದಲ್ಲಿ ಪ್ರಾರಂಭಗೊAಡು ನೆನೆಗುದಿಗೆ ಬಿದ್ದಿರುವ ಕೊಡವ ಹೆರಿಟೇಜ್ ಸೆಂಟರ್‌ನ ಕಾಮಗಾರಿಯನ್ನು ಇದೇ ಜುಲೈ ಮಾಸಾಂತ್ಯದೊಳಗೆ ಪೂರ್ಣಗೊಳಿಸಿ ಉದ್ಘಾಟನೆ ಮಾಡಲಾಗುವುದು
ಸುಸೂತ್ರವಾಗಿ ನಡೆದ ಎಸ್ಎಸ್ಎಲ್ಸಿ ಪರೀಕ್ಷೆ ಮಡಿಕೇರಿ, ಮಾ. ೨೮: ಪ್ರಸಕ್ತ ಶೈಕ್ಷಣಿಕ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಇಂದಿನಿAದ ಆರಂಭವಾಗಿದ್ದು, ಮೊದಲ ದಿನ ಜಿಲ್ಲೆಯಾದ್ಯಂತ ಪರೀಕ್ಷೆ ಸುಸೂತ್ರವಾಗಿ ನಡೆಯಿತು. ಕೊಡಗಿನ ೩೭ ಕೇಂದ್ರಗಳಲ್ಲಿ ಪರೀಕ್ಷೆ
ಕಸವಿಲೇವಾರಿ ಘಟಕ ದಾಖಲೆ ಹಸ್ತಾಂತರ ಮಡಿಕೇರಿ, ಮಾ. ೨೮: ನಗರಸಭೆ ವ್ಯಾಪ್ತಿಗೆ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಿಸಲು ೨ನೇ ಮೊಣ್ಣಂಗೇರಿ ಗ್ರಾಮದಲ್ಲಿ ಗುರುತಿಸಲಾಗಿರುವ (ಸರ್ವೆ ನಂ೨೦/೧) ಜಾಗದ ದಾಖಲೆಗಳನ್ನು ನಗರಸಭೆ ಅಧ್ಯಕ್ಷೆ ನೆರವಂಡ
ಬೈಕ್ ಅವಘಡ ವ್ಯಕ್ತಿ ದುರ್ಮರಣ ಸಿದ್ದಾಪುರ, ಮಾ. ೨೮: ಬೈಕ್ ಅಪಘಾತ ವಾಗಿ ವ್ಯಕ್ತಿಯೋರ್ವರು ಸಾವನ್ನಪ್ಪಿದ ಘಟನೆ ವಾಲ್ನೂರು ಗ್ರಾಮದ ಬಾಳೆಗುಂಡಿ ಎಂಬಲ್ಲಿ ಸಂಭವಿಸಿದೆ. ಮರಗೋಡು ಸಮೀಪದ ಐಕೊಳ ಗ್ರಾಮದ ನಿವಾಸಿ ಕೊಂಪುಳಿರ ದಯಾನಂದ