ಗುರುವಿನ ಹಿರಿಮೆ ಸ್ಮರಿಸುವ ಸುದಿನಗುರುದೇವೋಭವ ಗುರು, ಸರ್ವಕಾಲಿಕ ಸರ್ವ ಧಾರ್ಮಿಕ ದೇವರು.'ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ' ಎಂಬ ದಾರ್ಶನಿಕರ ಮಾತು ಅಕ್ಷರಶಃ ಸತ್ಯವಾದದ್ದು, ಪ್ರತಿಯೊಬ್ಬರಿಗೂ ತನ್ನ ತಾಯಿಯೇ ಮೊದಲ ಗುರುವಾಗಿರುತ್ತಾಳೆ.
ಧವಲ್ ದೇವಯ್ಯಗೆ ಬೆಳ್ಳಿ ಪದಕಪೊನ್ನಂಪೇಟೆ, ಸೆ.೪: ಬೆಂಗಳೂರು ಕಂಠೀರವ ಕ್ರೀಡಾಂಗಣದಲ್ಲಿ ಬೆಂಗಳೂರು ರೂರಲ್ ಡಿಸ್ಟಿçಕ್ಟ್ ಅಥ್ಲೆಟಿಕ್ಸ್ ಅಸೋಸಿಯೇಷನ್‌ನಿಂದ ಆಯೋಜಿಸಲಾಗಿದ್ದ ಕರ್ನಾಟಕ ರಾಜ್ಯ ಜೂನಿಯರ್ ಮತ್ತು ಸೀನಿಯರ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನ
ಕೈಲ್ ಮುಹೂರ್ತ ಅಂಗವಾಗಿ ಕ್ರೀಡಾಕೂಟನಾಪೋಕ್ಲು, ಸೆ. ೪: ನಾಪೋಕ್ಲು ವ್ಯಾಪ್ತಿಯಲ್ಲಿ ಕೈಲ್ ಮುಹೂರ್ತ ಹಬ್ಬವನ್ನು ವಿವಿಧ ಕ್ರೀಡಾಕೂಟಗಳೊಂದಿಗೆ ಸಂಭ್ರಮದಿAದ ಆಚರಿಸಲಾಯಿತು. ಕೈಲ್ ಮುಹೂರ್ತ ಹಬ್ಬದ ಕ್ರೀಡಾಕೂಟದಲ್ಲಿ ಮಕ್ಕಳು, ಮಹಿಳೆಯರು ಹಾಗೂ ಸಾರ್ವಜನಿಕರು
ಕಾಡಾನೆ ಕಾರ್ಯಾಚರಣೆ ಸಿದ್ದಾಪುರ, ಸೆ. ೪: ಕುಶಾಲನಗರ ವಲಯದ ವ್ಯಾಪ್ತಿಯಲ್ಲಿ ಬರುವ ಕೆದಕಲ್, ಹೊರೂರು, ಮೋದೂರು, ಅಭ್ಯಾಲ, ಭೂತಾನಕಾಡು, ಕಂಬಿಬಾಣೆ, ಅತ್ತೂರು ನಲ್ಲೂರು, ಪೊನ್ನತ್‌ಮೊಟ್ಟೆ, ಕಾಫೀ ಬೋರ್ಡ್ ಭಾಗಗಳಲ್ಲಿ ಬೀಡುಬಿಟ್ಟಿರುವ
ಬೈಕ್ ಮತ್ತು ಕಾರು ನಡುವೆ ಡಿಕ್ಕಿವೀರಾಜಪೇಟೆ, ಸೆ. ೪: ಕಾರು ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿದ ಘಟನೆ ವೀರಾಜಪೇಟೆ ಹೊರವಲಯ ಬಿಟ್ಟಂಗಾಲ ಮುಖ್ಯ ರಸ್ತೆಯಲ್ಲಿ ನಡೆದಿದೆ. ವೀರಾಜಪೇಟೆ ಅಮ್ಮತ್ತಿ ನಿವಾಸಿಗಳು ದ್ವಿಚಕ್ರ ಸವಾರರಾದ