ಹೊದ್ದೂರು ಚೋರಂಗೆ ಮಾನಿ ಮಂದ್ನಲ್ಲಿ ಪುತ್ತರಿ ನಮ್ಮೆ ಮಡಿಕೇರಿ, ಡಿ. ೧೯ : ಕುಯ್ಯಂಗೇರಿ ನಾಡಿಗೆ ಒಳಪಟ್ಟ ಹೊದ್ದೂರು ಚೋರಂಗೆ ಮಾನಿ ಮಂದ್‌ನಲ್ಲಿ ಪುತ್ತರಿ ಹಬ್ಬವನ್ನು ವಿಜೃಂಭಣೆಯಿAದ ಆಚರಿಸಲಾಯಿತು. ಚೋರಂಗೆ ಮಂದ್‌ನಲ್ಲಿ ಈಶ್ವರನ ಪ್ರಾರ್ಥಿಸಿ ಮಂದ್ ತೊರ್‌ಪೊ
ಚಿನ್ನದ ಪದಕ ವಿಜೇತ ಕ್ರೀಡಾಪಟುವಿಗೆ ಪೌರ ಸನ್ಮಾನ ಸೋಮವಾರಪೇಟೆ, ಡಿ. ೧೯: ಗುಜರಾತಿನಲ್ಲಿ ನಡೆದ ಖೇಲೋ ಇಂಡಿಯಾ ಪ್ಯಾರಾ ಗೇಮ್‌ನಲ್ಲಿ ಭಾಗವಹಿಸಿದ್ದ ದೊಡ್ಡಮಳ್ತೆ ಗ್ರಾಮದ ವಿದ್ಯಾರ್ಥಿ ಡಿ.ಆರ್. ಅನೀಶ್, ೧೮ ವರ್ಷ ವಯೋಮಾನದೊಳಗಿನವರ ಜಾವೆಲಿನ್ ಥ್ರೋ
ಕ್ರೀಡೆಯಿಂದ ದೈಹಿಕ ಮಾನಸಿಕ ಆರೋಗ್ಯ ವೃದ್ಧಿ ಅರುಣ್ ಮಾಚಯ್ಯ ವೀರಾಜಪೇಟೆ, ಡಿ. ೧೯: ಕ್ರೀಡಾಕೂಟಗಳು ವಿದ್ಯಾರ್ಥಿಗಳಲ್ಲಿ ದೈಹಿಕ ಆರೋಗ್ಯದೊಂದಿಗೆ ಮಾನಸಿಕ ಆರೋಗ್ಯ ಮತ್ತು ಶಿಸ್ತುಬದ್ಧ ನಾಯಕತ್ವದ ಗುಣಗಳನ್ನು ಬೆಳೆಸುತ್ತದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ, ಕ್ರೀಡಾ
ವೃದ್ಧಾಶ್ರಮದಲ್ಲಿ ಕುಮಾರಸ್ವಾಮಿ ಹುಟ್ಟು ಹಬ್ಬಾಚರಣೆ ವೀರಾಜಪೇಟೆ, ಡಿ. ೧೯: ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ, ಕೇಂದ್ರದ ಬೃಹತ್ ಕೈಗಾರಿಕಾ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರ ೬೬ನೇ ಹುಟ್ಟುಹಬ್ಬದ
ಕೊಡವ ಮುಸ್ಲಿಂ ಶೂಟಿಂಗ್ ಸ್ಪರ್ಧೆಯ ವಿಜೇತರು ಪೊನ್ನಂಪೇಟೆ, ಡಿ. ೧೯ : ಕೊಡವ ಮುಸ್ಲಿಂ ಸ್ಪೋರ್ಟ್ಸ್ ಅಕಾಡೆಮಿ (ಕೆ.ಎಂ.ಎಸ್.ಎ.) ವತಿಯಿಂದ ಬಿಟ್ಟಂಗಾಲ ಸಮೀಪದ ಕಂಡAಗಾಲ ಗ್ರಾಮದ ಜಿ.ಎಂ.ಪಿ. ಶಾಲಾ ಮೈದಾನದಲ್ಲಿ ಕೊಡವ ಮುಸ್ಲಿಂ ಮನೆತನಗಳ