ದುಬಾರೆಯಲ್ಲಿ ರ್ಯಾಫ್ಟಿಂಗ್ ಆರಂಭಕುಶಾಲನಗರ, ಡಿ. 12: ದುಬಾರೆ ಪ್ರವಾಸಿ ಕೇಂದ್ರದ ಕಾವೇರಿ ನದಿಯಲ್ಲಿ ರ್ಯಾಫ್ಟಿಂಗ್ ಕ್ರೀಡೆ ಪುನರಾರಂಭಗೊಂಡಿದೆ. ಕೋವಿಡ್-19 ಹಿನ್ನಲೆಯಲ್ಲಿ ಕಳೆದ 9 ತಿಂಗಳಿನಿಂದ ಸ್ಥಗಿತಗೊಂಡಿದ್ದ ರ್ಯಾಫ್ಟಿಂಗ್ ಹಲವು ನಿರ್ಭಂದಗಳೊಂದಿಗೆಬೈಕ್ ಕಳವು ಪ್ರಕರಣ ಆರೋಪಿ ಬಂಧನಮಡಿಕೇರಿ, ಡಿ. 12: ಬೈಕ್ ಕಳವು ಪ್ರಕರಣ ವೊಂದಕ್ಕೆ ಸಂಬಂಧಿಸಿದಂತೆ ಮಡಿಕೇರಿ ಗ್ರಾಮಾಂತರ ಠಾಣಾ ಪೊಲೀಸರು ಆರೋಪಿಯನ್ನು ಬಂಧಿಸಿ ದ್ದಾರೆ. ಕೆ. ನಿಡುಗಣೆ ಗ್ರಾಮದ ನಂದಿಮೊಟ್ಟೆಯ ಪಿ.ಡಿ. ದೇವಸ್ಥಾನ ಮೂಲಸೌಕರ್ಯಕ್ಕೆ ಅನುದಾನ ನೀಡಲು ಮನವಿ ಮಡಿಕೇರಿ, ಡಿ. 12: ಕೊಡಗು ಜಿಲ್ಲೆಯಲ್ಲಿ ಮುಜರಾಯಿ ವ್ಯಾಪ್ತಿಗೆ ಒಳಪಡುವ ದೇವಸ್ಥಾನಗಳು ಯಾವುವು, ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಲ್ಲಿ ಸತತವಾಗಿ ಸಂಭವಿಸಿದ ಪ್ರಕೃತಿ ವಿಕೋಪದಿಂದಾಗಿ ಈ ದೇವಸ್ಥಾನಗಳಲ್ಲಿಮಾವ ಸೊಸೆ ಚುನಾವಣಾ ಅಖಾಡಕ್ಕೆ ಸುಂಟಿಕೊಪ್ಪ, ಡಿ. 12: ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಉಲುಗುಲಿ 1ನೇ ವಾರ್ಡ್‍ನಿಂದ ಮಾವ-ಸೊಸೆ ನಾಮಪತ್ರ ಸಲ್ಲಿಸುವ ಮೂಲಕ ಚುನಾವಣಾ ಅಖಾಡ ಕಾವೇರಿದೆ. ಈ ಬಾರಿ ಸುಂಟಿಕೊಪ್ಪದ ಉಲುಗುಲಿ 1ನೇ ನಾಲ್ವರು ಅವಿರೋಧ ಆಯ್ಕೆ 61 ಮಂದಿ ಕಣದಲ್ಲಿನಾಪೆÉÇೀಕ್ಲು, ಡಿ. 12: ಗ್ರಾಮ ಪಂಚಾಯಿತಿಯ ಚುನಾವಣೆಗೆ ಇಂದು ನಾಮಪತ್ರ ಪರೀಶಿಲಿಸಲಾಗಿ ಒಟ್ಟು 67 ನಾಮಪತ್ರಗಳಲ್ಲಿ ಎರಡು ನಾಮಪತ್ರ ತಿರಸ್ಕøತವಾಗಿದ್ದು, ನಾಲ್ಕು ಜನ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ದುಬಾರೆಯಲ್ಲಿ ರ್ಯಾಫ್ಟಿಂಗ್ ಆರಂಭಕುಶಾಲನಗರ, ಡಿ. 12: ದುಬಾರೆ ಪ್ರವಾಸಿ ಕೇಂದ್ರದ ಕಾವೇರಿ ನದಿಯಲ್ಲಿ ರ್ಯಾಫ್ಟಿಂಗ್ ಕ್ರೀಡೆ ಪುನರಾರಂಭಗೊಂಡಿದೆ. ಕೋವಿಡ್-19 ಹಿನ್ನಲೆಯಲ್ಲಿ ಕಳೆದ 9 ತಿಂಗಳಿನಿಂದ ಸ್ಥಗಿತಗೊಂಡಿದ್ದ ರ್ಯಾಫ್ಟಿಂಗ್ ಹಲವು ನಿರ್ಭಂದಗಳೊಂದಿಗೆ
ಬೈಕ್ ಕಳವು ಪ್ರಕರಣ ಆರೋಪಿ ಬಂಧನಮಡಿಕೇರಿ, ಡಿ. 12: ಬೈಕ್ ಕಳವು ಪ್ರಕರಣ ವೊಂದಕ್ಕೆ ಸಂಬಂಧಿಸಿದಂತೆ ಮಡಿಕೇರಿ ಗ್ರಾಮಾಂತರ ಠಾಣಾ ಪೊಲೀಸರು ಆರೋಪಿಯನ್ನು ಬಂಧಿಸಿ ದ್ದಾರೆ. ಕೆ. ನಿಡುಗಣೆ ಗ್ರಾಮದ ನಂದಿಮೊಟ್ಟೆಯ ಪಿ.ಡಿ.
ದೇವಸ್ಥಾನ ಮೂಲಸೌಕರ್ಯಕ್ಕೆ ಅನುದಾನ ನೀಡಲು ಮನವಿ ಮಡಿಕೇರಿ, ಡಿ. 12: ಕೊಡಗು ಜಿಲ್ಲೆಯಲ್ಲಿ ಮುಜರಾಯಿ ವ್ಯಾಪ್ತಿಗೆ ಒಳಪಡುವ ದೇವಸ್ಥಾನಗಳು ಯಾವುವು, ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಲ್ಲಿ ಸತತವಾಗಿ ಸಂಭವಿಸಿದ ಪ್ರಕೃತಿ ವಿಕೋಪದಿಂದಾಗಿ ಈ ದೇವಸ್ಥಾನಗಳಲ್ಲಿ
ಮಾವ ಸೊಸೆ ಚುನಾವಣಾ ಅಖಾಡಕ್ಕೆ ಸುಂಟಿಕೊಪ್ಪ, ಡಿ. 12: ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಉಲುಗುಲಿ 1ನೇ ವಾರ್ಡ್‍ನಿಂದ ಮಾವ-ಸೊಸೆ ನಾಮಪತ್ರ ಸಲ್ಲಿಸುವ ಮೂಲಕ ಚುನಾವಣಾ ಅಖಾಡ ಕಾವೇರಿದೆ. ಈ ಬಾರಿ ಸುಂಟಿಕೊಪ್ಪದ ಉಲುಗುಲಿ 1ನೇ
ನಾಲ್ವರು ಅವಿರೋಧ ಆಯ್ಕೆ 61 ಮಂದಿ ಕಣದಲ್ಲಿನಾಪೆÉÇೀಕ್ಲು, ಡಿ. 12: ಗ್ರಾಮ ಪಂಚಾಯಿತಿಯ ಚುನಾವಣೆಗೆ ಇಂದು ನಾಮಪತ್ರ ಪರೀಶಿಲಿಸಲಾಗಿ ಒಟ್ಟು 67 ನಾಮಪತ್ರಗಳಲ್ಲಿ ಎರಡು ನಾಮಪತ್ರ ತಿರಸ್ಕøತವಾಗಿದ್ದು, ನಾಲ್ಕು ಜನ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.