ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಗೆ ರೂ. 1.8 ಕೋಟಿ ಲಾಭಮಡಿಕೇರಿ, ಡಿ. 24: ಮಡಿಕೇರಿಯಲ್ಲಿ ಶಾಖೆಯನ್ನು ಹೊಂದಿರುವ ಶ್ರೀ ವೆಂಕಟರಮಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ವಾರ್ಷಿಕ ಮಹಾಸಭೆ ತಾ. 16 ರಂದು ನಡೆಯಿತು. ಸಂಘದ ಸದಸ್ಯರಿಗೆ ಶೇ. ಯಡವನಾಡು ವ್ಯಾಪ್ತಿಯಲ್ಲಿ ಮುಂದುವರೆದ ಕಾಡಾನೆ ಹಾವಳಿ ಸೋಮವಾರಪೇಟೆ, ಡಿ. 24: ತಾಲೂಕಿನ ಯಡವನಾಡು ಭಾಗದ ಗ್ರಾಮಸ್ಥರಿಗೆ ಕಾಡಾನೆಗಳಿಂದ ಮುಕ್ತಿ ದೊರೆಯುವದು ಈವರೆಗೂ ಗಗನಕುಸುಮವಾಗಿದೆ. ಅರಣ್ಯಕ್ಕೆ ಒತ್ತಿಕೊಂಡಂತೆ ಇರುವ ಈ ಗ್ರಾಮದಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದ್ದು, ಬಡವನಿಗೂ ಐಷಾರಾಮಿ ಹೊಟೇಲ್ ನಿಲುಕುವ ಯೋಜನೆಕಣಿವೆ, ಡಿ. 24: ಮೈಸೂರಿನ ಲಲಿತಮಹಲ್‍ನಂತಹ ಐಷಾರಾಮಿ ಹೊಟೇಲ್‍ಗಳು, ದುಬಾರೆ ಜಂಗಲ್ ಲಾಡ್ಜಸ್‍ನಂತಹ ವಿಹಾರ ಧಾಮಗಳು ಜನಸಾಮಾನ್ಯರಿಗೆ ನಿಲುಕುವಂತಹ ರೀತಿಯಲ್ಲಿ ಕೆಲವು ಬದಲಾವಣೆ ತರುವ ಚಿಂತನೆ ಇದೆ ಎಸ್ಡಿಪಿಐ ಪ್ರತಿಭಟನೆ ಮಡಿಕೇರಿ, ಡಿ. 24: ಬೆಂಗಳೂರಿನ ಡಿ.ಜೆ. ಹಳ್ಳಿ ಮತ್ತು ಕೆ.ಜಿ. ಹಳ್ಳಿಯಲ್ಲಿ ಕಳೆದ ಆಗಸ್ಟ್‍ನಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ ಸೋಷಿಯಲ್ ಡೆಮಕ್ರಟಿಕ್ ಅಕಾಲಿಕ ಮಳೆಯಿಂದ ಸಂಕಷ್ಟಕ್ಕೆ ಸಿಲುಕಿದ ಕೃಷಿಕರುಸೋಮವಾರಪೇಟೆ, ಡಿ.24: ನಿನ್ನೆ ಸಂಜೆ ಹಾಗೂ ರಾತ್ರಿ ಸುರಿದ ಅಕಾಲಿಕ ಮಳೆಯಿಂದ ಕೃಷಿಕರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ತಾಲೂಕಿನಾದ್ಯಂತ ಭತ್ತ ಹಾಗೂ ಕಾಫಿ ಕೊಯ್ಲು ಕಾರ್ಯ ಪ್ರಗತಿಯಲ್ಲಿದ್ದು, ಇಂತಹ
ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಗೆ ರೂ. 1.8 ಕೋಟಿ ಲಾಭಮಡಿಕೇರಿ, ಡಿ. 24: ಮಡಿಕೇರಿಯಲ್ಲಿ ಶಾಖೆಯನ್ನು ಹೊಂದಿರುವ ಶ್ರೀ ವೆಂಕಟರಮಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ವಾರ್ಷಿಕ ಮಹಾಸಭೆ ತಾ. 16 ರಂದು ನಡೆಯಿತು. ಸಂಘದ ಸದಸ್ಯರಿಗೆ ಶೇ.
ಯಡವನಾಡು ವ್ಯಾಪ್ತಿಯಲ್ಲಿ ಮುಂದುವರೆದ ಕಾಡಾನೆ ಹಾವಳಿ ಸೋಮವಾರಪೇಟೆ, ಡಿ. 24: ತಾಲೂಕಿನ ಯಡವನಾಡು ಭಾಗದ ಗ್ರಾಮಸ್ಥರಿಗೆ ಕಾಡಾನೆಗಳಿಂದ ಮುಕ್ತಿ ದೊರೆಯುವದು ಈವರೆಗೂ ಗಗನಕುಸುಮವಾಗಿದೆ. ಅರಣ್ಯಕ್ಕೆ ಒತ್ತಿಕೊಂಡಂತೆ ಇರುವ ಈ ಗ್ರಾಮದಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದ್ದು,
ಬಡವನಿಗೂ ಐಷಾರಾಮಿ ಹೊಟೇಲ್ ನಿಲುಕುವ ಯೋಜನೆಕಣಿವೆ, ಡಿ. 24: ಮೈಸೂರಿನ ಲಲಿತಮಹಲ್‍ನಂತಹ ಐಷಾರಾಮಿ ಹೊಟೇಲ್‍ಗಳು, ದುಬಾರೆ ಜಂಗಲ್ ಲಾಡ್ಜಸ್‍ನಂತಹ ವಿಹಾರ ಧಾಮಗಳು ಜನಸಾಮಾನ್ಯರಿಗೆ ನಿಲುಕುವಂತಹ ರೀತಿಯಲ್ಲಿ ಕೆಲವು ಬದಲಾವಣೆ ತರುವ ಚಿಂತನೆ ಇದೆ
ಎಸ್ಡಿಪಿಐ ಪ್ರತಿಭಟನೆ ಮಡಿಕೇರಿ, ಡಿ. 24: ಬೆಂಗಳೂರಿನ ಡಿ.ಜೆ. ಹಳ್ಳಿ ಮತ್ತು ಕೆ.ಜಿ. ಹಳ್ಳಿಯಲ್ಲಿ ಕಳೆದ ಆಗಸ್ಟ್‍ನಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ ಸೋಷಿಯಲ್ ಡೆಮಕ್ರಟಿಕ್
ಅಕಾಲಿಕ ಮಳೆಯಿಂದ ಸಂಕಷ್ಟಕ್ಕೆ ಸಿಲುಕಿದ ಕೃಷಿಕರುಸೋಮವಾರಪೇಟೆ, ಡಿ.24: ನಿನ್ನೆ ಸಂಜೆ ಹಾಗೂ ರಾತ್ರಿ ಸುರಿದ ಅಕಾಲಿಕ ಮಳೆಯಿಂದ ಕೃಷಿಕರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ತಾಲೂಕಿನಾದ್ಯಂತ ಭತ್ತ ಹಾಗೂ ಕಾಫಿ ಕೊಯ್ಲು ಕಾರ್ಯ ಪ್ರಗತಿಯಲ್ಲಿದ್ದು, ಇಂತಹ