ಮೊಗೇರ ಗ್ರಾಮ ವಿಕಾಸ ಯೋಜನೆಯ ಕಚೇರಿ ಉದ್ಘಾಟನೆ ಆರ್ಥಿಕವಾಗಿ ಸಬಲರಾಗಲು ಕರೆ ಮಡಿಕೇರಿ, ಫೆ.೨೩ : ಕೊಡಗು ಜಿಲ್ಲಾ ಮೊಗೇರಾ ಸೇವಾ ಸಮಾಜ ಹಾಗೂ ಮೊಗೇರ ಗ್ರಾಮ ವಿಕಾಸ ಯೋಜನೆಯ ಜಿಲ್ಲಾ ಕಚೇರಿಯನ್ನು ಸುಂಟಿಕೊಪ್ಪದಲ್ಲಿ ಉದ್ಘಾಟಿಸಲಾಯಿತು. ದೇವಯ್ಯ ಕಾಂಪ್ಲೆಕ್ಸ್ನಲ್ಲಿ ನೂತನ
ಹಾಕಿ ಪಂದ್ಯಾವಳಿ ಐದು ತಂಡಗಳು ಮುಂದಿನ ಹಂತಕ್ಕೆಪೊನ್ನAಪೇಟೆ, ಫೆ.೨೩: ಬಿಟ್ಟಂಗಾಲ ಸಮೀಪದ ವಿ. ಬಾಡಗದ ಹೈ ಪ್ಲೈಯರ್ಸ್ ಸಂಸ್ಥೆಯ ವತಿಯಿಂದ ಸ್ಥಳೀಯ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ವೀರಾಜಪೇಟೆ ತಾಲೂಕಿನ ಬೇರಳಿನಾಡು,
ಅಬ್ದುಲ್ ಕಲಾಂ ಬಡಾವಣೆ ಸೌಹಾರ್ದ ಕ್ರೀಡಾಕೂಟ ಮಡಿಕೇರಿ, ಫೆ. ೨೩: ನಗರದ ಮಹದೇವಪೇಟೆಯ ಡಾ. ಅಬ್ದುಲ್ ಕಲಾಂ ಸೌಹಾರ್ದ ಸಮಿತಿಯ ವತಿಯಿಂದ ತಾ. ೨೬ ರಂದು ಅಬ್ದುಲ್ ಕಲಾಂ ಬಡಾವಣೆಯಲ್ಲಿ ೪ನೇ ವರ್ಷದ ಸೌಹಾರ್ದ
ಯುವತಿಯರಿಗೆ ಉಚಿತ ಶಿಕ್ಷಣ ಮಡಿಕೇರಿ, ಫೆ. ೨೩: ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಬೊಮ್ಮೂರು ಅಗ್ರಹಾರದಲ್ಲಿರುವ ಕಾವೇರಿ ಸನ್ನಿಧಿ ಫಾರ್ ಇಂಡಿಯನ್ ಕಲರ್ ಸಂಸ್ಥೆಯ ಅಧೀನದಲ್ಲಿ ನಡೆಯುತ್ತಿರುವ ಕಾವೇರಿ ಕನ್ಯಾ ಗುರುಕುಲಂ
ಮಾರ್ಚ್ ೮ ರಂದು ವಿಶ್ವ ಮಹಿಳಾ ದಿನಾಚರಣೆ ಮಡಿಕೇರಿ, ಫೆ. ೨೩ : ಕೊಡಗು ಪ್ರೆಸ್ ಕ್ಲಬ್ ಬೆಳ್ಳಿಹಬ್ಬದ ಅಂಗವಾಗಿ ಮಾರ್ಚ್ ೮ ರಂದು ಕುಶಾಲನಗರದಲ್ಲಿ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕೊಡಗಿನ ಮಹಿಳಾ