ಬೀಟೆ ಮರ ಸಾಗಾಟಕುಶಾಲನಗರ, ಸೆ. ೧೬: ಅಕ್ರಮವಾಗಿ ಬೀಟೆ ಮರ ಸಾಗಿಸುತ್ತಿದ್ದ ಸಂದರ್ಭ ಕಾರ್ಯಾಚರಣೆ ನಡೆಸಿ ಲಕ್ಷಾಂತರ ಮೌಲ್ಯದ ಮರ ಮತ್ತು ವಾಹನ ವಶ ಪಡಿಸಿಕೊಂಡು ನಾಲ್ವರು ಆರೋಪಿಗಳನ್ನು ಅರಣ್ಯಾಧಿಕಾರಿಗಳುಇನ್ನೂ ಸಿಗದ ಹುಲಿ ಮುಂದುವರಿದ ಕಾರ್ಯಾಚರಣೆಸಿದ್ದಾಪುರ, ಸೆ ೧೬: ಹುಲಿ ಕಾರ್ಯಾಚರಣೆ ಸಂದರ್ಭದಲ್ಲಿ ತಪ್ಪಿಸಿಕೊಂಡಿದ್ದ ಹುಲಿಯು ಇನ್ನೂ ಪತ್ತೆ ಆಗಲಿಲ್ಲ. ಜಾನುವಾರುಗಳ ಮೇಲೆ ಧಾಳಿ ನಡೆಸಿ ಸಾಯಿಸುತ್ತಿದ್ದ ಹುಲಿಯನ್ನು ಗುರುವಾರದಂದು ಸೆರೆ ಹಿಡಿಯುವತಾ ೧೮ ರಂದು ತತ್ವ ಚಿಂತನಾಗೋಷ್ಠಿ ಪುಸ್ತಕ ಬಿಡುಗಡೆಮಡಿಕೇರಿ, ಸೆ. ೧೬: ಹೊಂಬೆಳಕು ಮಾಸಿಕ ತತ್ವ ಚಿಂತನಾಗೋಷ್ಠಿ ಕಾರ್ಯಕ್ರಮ ತಾ. ೧೮ ರಂದು ಸಂಜೆ ೩ ಗಂಟೆಯಿAದ ೫ ಗಂಟೆಯವರೆಗೆ ವೀರಾಜಪೇಟೆ ಅರಮೇರಿ ಕಳಂಚೇರಿ ಮಠದಖಾಸಗಿ ಸುಪರ್ದಿಯಲ್ಲಿದ್ದ ಜಾಗ ಪಂಚಾಯಿತಿ ವಶಕ್ಕೆ ಸೋಮವಾರಪೇಟೆ, ಸೆ. ೧೬: ಇಲ್ಲಿನ ಖಾಸಗಿ ಬಸ್ ನಿಲ್ದಾಣದಿಂದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ತೆರಳುವ ಮಾರ್ಗದ ಜಂಕ್ಷನ್‌ನಲ್ಲಿ ಖಾಸಗಿ ವ್ಯಕ್ತಿಯೋರ್ವರು ಸ್ವಾಧೀನದಲ್ಲಿ ಇರಿಸಿಕೊಂಡಿದ್ದ ಜಾಗವನ್ನು ಪಟ್ಟಣ ಪಂಚಾಯಿತಿಇಂದಿನಿAದ ರಕ್ತದಾನ ಅಮೃತ ಮಹೋತ್ಸವ ಅಭಿಯಾನ ಮಡಿಕೇರಿ, ಸೆ.೧೬: ರಕ್ತದಾನ ಅಮೃತ್ ಮಹೋತ್ಸವ ಅಭಿಯಾನ ಹಾಗೂ ಸ್ವಯಂ ಪ್ರೇರಿತ ರಕ್ತದಾನ ದಿನಾಚರಣೆಯು “ರಕ್ತದಾನವು ಒಗ್ಗಟ್ಟಿನ ಕಾರ್ಯವಾಗಿದೆ. ಪ್ರಯತ್ನಕ್ಕೆ ಕೈಜೋಡಿಸಿ ಮತ್ತು ಜೀವಗಳನ್ನು ಉಳಿಸಿ” ಎಂಬ
ಬೀಟೆ ಮರ ಸಾಗಾಟಕುಶಾಲನಗರ, ಸೆ. ೧೬: ಅಕ್ರಮವಾಗಿ ಬೀಟೆ ಮರ ಸಾಗಿಸುತ್ತಿದ್ದ ಸಂದರ್ಭ ಕಾರ್ಯಾಚರಣೆ ನಡೆಸಿ ಲಕ್ಷಾಂತರ ಮೌಲ್ಯದ ಮರ ಮತ್ತು ವಾಹನ ವಶ ಪಡಿಸಿಕೊಂಡು ನಾಲ್ವರು ಆರೋಪಿಗಳನ್ನು ಅರಣ್ಯಾಧಿಕಾರಿಗಳು
ಇನ್ನೂ ಸಿಗದ ಹುಲಿ ಮುಂದುವರಿದ ಕಾರ್ಯಾಚರಣೆಸಿದ್ದಾಪುರ, ಸೆ ೧೬: ಹುಲಿ ಕಾರ್ಯಾಚರಣೆ ಸಂದರ್ಭದಲ್ಲಿ ತಪ್ಪಿಸಿಕೊಂಡಿದ್ದ ಹುಲಿಯು ಇನ್ನೂ ಪತ್ತೆ ಆಗಲಿಲ್ಲ. ಜಾನುವಾರುಗಳ ಮೇಲೆ ಧಾಳಿ ನಡೆಸಿ ಸಾಯಿಸುತ್ತಿದ್ದ ಹುಲಿಯನ್ನು ಗುರುವಾರದಂದು ಸೆರೆ ಹಿಡಿಯುವ
ತಾ ೧೮ ರಂದು ತತ್ವ ಚಿಂತನಾಗೋಷ್ಠಿ ಪುಸ್ತಕ ಬಿಡುಗಡೆಮಡಿಕೇರಿ, ಸೆ. ೧೬: ಹೊಂಬೆಳಕು ಮಾಸಿಕ ತತ್ವ ಚಿಂತನಾಗೋಷ್ಠಿ ಕಾರ್ಯಕ್ರಮ ತಾ. ೧೮ ರಂದು ಸಂಜೆ ೩ ಗಂಟೆಯಿAದ ೫ ಗಂಟೆಯವರೆಗೆ ವೀರಾಜಪೇಟೆ ಅರಮೇರಿ ಕಳಂಚೇರಿ ಮಠದ
ಖಾಸಗಿ ಸುಪರ್ದಿಯಲ್ಲಿದ್ದ ಜಾಗ ಪಂಚಾಯಿತಿ ವಶಕ್ಕೆ ಸೋಮವಾರಪೇಟೆ, ಸೆ. ೧೬: ಇಲ್ಲಿನ ಖಾಸಗಿ ಬಸ್ ನಿಲ್ದಾಣದಿಂದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ತೆರಳುವ ಮಾರ್ಗದ ಜಂಕ್ಷನ್‌ನಲ್ಲಿ ಖಾಸಗಿ ವ್ಯಕ್ತಿಯೋರ್ವರು ಸ್ವಾಧೀನದಲ್ಲಿ ಇರಿಸಿಕೊಂಡಿದ್ದ ಜಾಗವನ್ನು ಪಟ್ಟಣ ಪಂಚಾಯಿತಿ
ಇಂದಿನಿAದ ರಕ್ತದಾನ ಅಮೃತ ಮಹೋತ್ಸವ ಅಭಿಯಾನ ಮಡಿಕೇರಿ, ಸೆ.೧೬: ರಕ್ತದಾನ ಅಮೃತ್ ಮಹೋತ್ಸವ ಅಭಿಯಾನ ಹಾಗೂ ಸ್ವಯಂ ಪ್ರೇರಿತ ರಕ್ತದಾನ ದಿನಾಚರಣೆಯು “ರಕ್ತದಾನವು ಒಗ್ಗಟ್ಟಿನ ಕಾರ್ಯವಾಗಿದೆ. ಪ್ರಯತ್ನಕ್ಕೆ ಕೈಜೋಡಿಸಿ ಮತ್ತು ಜೀವಗಳನ್ನು ಉಳಿಸಿ” ಎಂಬ