ಕೊಡಗು ಪ್ರೆಸ್ಕ್ಲಬ್ ಬೆಳ್ಳಿ ಮಹೋತ್ಸವ ಜನವರಿ ೭ ರಂದು ಜಿಲ್ಲಾಮಟ್ಟದ ಚಿತ್ರಕಲಾ ಸ್ಪರ್ಧೆಮಡಿಕೇರಿ, ಡಿ. ೨೮ : ಕೊಡಗು ಪ್ರೆಸ್ ಕ್ಲಬ್ ಸ್ಥಾಪನೆಯಾಗಿ ೨೦೨೩ರ ಸೆಪ್ಟಂಬರ್ ತಿಂಗಳಿಗೆ ೨೫ ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಅದ್ಧೂರಿ ಬೆಳ್ಳಿ ಮಹೋತ್ಸವ ಆಚರಣೆಗೆ ತೀರ್ಮಾನಿಸಲಾಗಿದೆ.
ಹಾರಂಗಿಯಲ್ಲಿ ವಿದ್ಯುತ್ ಕಡಿತದಿಂದ ಸಂಗೀತ ಕಾರಂಜಿ ಸ್ಥಗಿತಕೂಡಿಗೆ, ಡಿ. ೨೮: ರಾಜ್ಯದ ಪ್ರಮುಖ ಪ್ರವಾಸಿ ತಾಣ ಹಾರಂಗಿ ಜಲಾಶಯದ ಒಳಗಿರುವ ಸಂಗೀತ ಕಾರಂಜಿಗೆ ವಿದ್ಯುತ್ ಸರಬರಾಜು ಸ್ಥಗಿತಗೊಂಡು ನೆರೆದಿದ್ದ ಸಾವಿರಾರು ಪ್ರವಾಸಿಗರು ಪರಿತಪಿಸಿದ ಘಟನೆ
ಜ ೨೨ ರಿಂದ ಬೈತೂರು ಹಬ್ಬ *ಗೋಣಿಕೊಪ್ಪ, ಡಿ. ೨೮: ಕೇರಳ ರಾಜ್ಯದ ಬೈತೂರಿನಲ್ಲಿ ಜನವರಿ ೨೨ ರಿಂದ ಜ. ೨೫ ರವರೆಗೆ ಹಬ್ಬ ನಡೆಯಲಿದ್ದು, ಈ ಬಾರಿ ದೇವರಿಗೆ ೧೨ ಸಾವಿರ ತೆಂಗಿನಕಾಯಿ
ಆಟೋ ಚಾಲನಾ ತರಬೇತಿ ಕಾರ್ಯಕ್ರಮ ವೀರಾಜಪೇಟೆ, ಡಿ. ೨೮: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ವೀರಾಜಪೇಟೆ ಮಡಿಕೇರಿ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟಗಳು, ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ
ಭಾಗಮಂಡಲ ಕಾವೇರಿ ಪದವಿ ಪೂರ್ವ ಕಾಲೇಜು ವಾರ್ಷಿಕೋತ್ಸವಭಾಗಮಂಡಲ, ಡಿ. ೨೮: ಸ್ಪರ್ಧಾತ್ಮಕ ಯುಗದಲ್ಲಿ ತಮ್ಮ ಮಕ್ಕಳಿಗೆ ತಾವು ಏನನ್ನು ಕಲಿಸಬೇಕು ಎಂಬ ಚಿಂತೆ ಕ್ಷಣ ಕ್ಷಣಕ್ಕೂ ಯೋಚಿಸಬೇಕಾದ ಅನಿವಾರ್ಯತೆ ಇಂದು ಪೋಷಕರಿಗೆ ಬಂದೊದಗಿದೆ ಎಂದು