ವಿದ್ಯಾರ್ಥಿ ಪ್ರತಿಭೆಗಳಿಗೆ ಸನ್ಮಾನವೀರಾಜಪೇಟೆ, ಮೇ 27: ಗ್ರಾಮಾಂತರ ಪ್ರದೇಶದಲ್ಲಿರುವ ಪ್ರತಿಭೆಗಳನ್ನು ಗುರುತಿಸಿ ಅವರನ್ನು ಗೌರವಿಸಿ ಉತ್ತೇಜಿಸಿದರೆ ವಿದ್ಯಾರ್ಥಿಗಳು ಜಿಲ್ಲೆ, ರಾಜ್ಯ, ರಾಷ್ಟ್ರಮಟ್ಟದಲ್ಲೂ ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಲು ಸಾಧ್ಯ ಎಂದು ಕೊಡಗು
ಪಕ್ಷದ ಗೆಲುವಿಗೆ ಯುವ ಕಾಂಗ್ರೆಸ್ ಪಣಮಡಿಕೇರಿ, ಮೇ 27: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದಿಂದ ಯಾರೇ ಸ್ಪರ್ಧಿಸಿದರೂ ಅವರನ್ನು ಗೆಲ್ಲಿಸುವದೇ ಯುವ ಕಾಂಗ್ರೆಸ್ಸಿಗರ ಗುರಿಯಾಗಲಿದೆ ಎಂದು ಜಿಲ್ಲಾ ಯುವ ಕಾಂಗ್ರೆಸ್‍ನ ಪ್ರಮುಖರು ಪಣತೊಟ್ಟಿದ್ದಾರೆ. ಸುದ್ದಿಗೋಷ್ಠಿಯಲ್ಲಿ
ಸರಕಾರದ ಅನುದಾನ ಲಭಿಸದೆ ಜನರಿಗೆ ಮುಖ ತೋರಲಾಗದುಮಡಿಕೇರಿ, ಮೇ 27: ‘ಮತದಾರರಿಂದ ಆಯ್ಕೆಗೊಂಡು ಜನಸೇವೆ ಮಾಡುವ ಕನಸಿನೊಂದಿಗೆ ಹೊರಗೆ ಬಂದಿರುವ ನಮಗೆ ಸರಕಾರದ ಅನುದಾನ ಲಭಿಸದೆ, ಯಾವ ಕೆಲಸವನ್ನು ಮಾಡಿಕೊಡಲಾರದೆ, ಇಂದು ಜನರಿಗೂ ಮುಖ
ನಾಳೆ ಶಾಲಾ ದಾಖಲಾತಿ ಆಂದೋಲನ ಕಾರ್ಯಕ್ರಮಕೂಡಿಗೆ, ಮೇ 27: ವಾಲ್ನೂರು-ತ್ಯಾಗತ್ತೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಾ.29 ರಂದು ಶಾಲಾ ದಾಖಲಾತಿ ಆಂದೋಲನ ಮತ್ತು ಶಾಲಾ ಪ್ರಾರಂಭೋತ್ಸವ ನಡೆಯಲಿದೆ. ಒಂದನೇ ತರಗತಿಗೆ ವಿದ್ಯಾರ್ಥಿಗಳು ದಾಖಲಾತಿ
ಬಲಿಜ ಸಮಾವೇಶಕ್ಕೆ ಜಿಲ್ಲೆಯಿಂದ ಪಯಣಮಡಿಕೇರಿ, ಮೇ 27: ತಾ. 28ರಂದು (ಇಂದು) ಬೆಂಗಳೂರಿನಲ್ಲಿ ನಡೆಯಲಿರುವ ಬಲಿಜ ಸಮಾವೇಶಕ್ಕೆ ಜಿಲ್ಲೆಯಿಂದ ಐದುನೂರು ಮಂದಿ ಪ್ರತಿನಿಧಿಗಳು ಈ ರಾತ್ರಿ ರಾಜಧಾನಿಯತ್ತ ಪಯಣ ಬೆಳೆಸಿದರು. ನಗರದ ಸರಕಾರಿ