ಜುಮ್ಮಾ ಮಸೀದಿಗೆ ಆಯ್ಕೆಪಾಲಿಬೆಟ್ಟ, ಡಿ. ೨೮: ೨೦೨೨-೨೩ನೇ ಸಾಲಿನ ಪಾಲಿಬೆಟ್ಟ ಜುಮ್ಮಾ ಮಸೀದಿಯ ಅಧ್ಯಕ್ಷರಾಗಿ ಪಿ.ಕೆ. ಇಸ್ಮಾಯಿಲ್ ಹಾಜಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಉಪಾಧ್ಯಕ್ಷರಾಗಿ ಎಂ. ಸೈನುದ್ದೀನ್, ಪ್ರಧಾನ
ಚೆನ್ನಯ್ಯನಕೋಟೆ ಗ್ರಾಪಂ ಅಧ್ಯಕ್ಷರಾಗಿ ಅರುಣ್ ಕುಮಾರ್ಪಾಲಿಬೆಟ್ಟ, ಡಿ. ೨೮: ಚೆನ್ನಯ್ಯನಕೋಟೆ ಗ್ರಾ.ಪಂ.ನ ನೂತನ ಅಧ್ಯಕ್ಷರಾಗಿ ಮೇಕೇರಿರ ಡಿ. ಅರುಣ್ ಕುಮಾರ್ ಹಾಗೂ ಉಪಾಧ್ಯಕ್ಷರಾಗಿ ಹೆಚ್. ಕಾವೇರಿ ಅವರುಗಳು ಆಯ್ಕೆಯಾಗಿದ್ದಾರೆ. ಈ ಗ್ರಾ.ಪಂ.ನ ಪೂರ್ಣ ೫
ಮಕ್ಕಳಲ್ಲಿ ಶಿಸ್ತು ಪ್ರಾಮಾಣಿಕತೆಗೆ ಶಿಕ್ಷಕರು ಪೋಷಕರು ಮುತುವರ್ಜಿ ವಹಿಸಬೇಕು ಜಗತ್ ತಿಮ್ಮಯ್ಯ ನಾಪೋಕ್ಲು, ಡಿ. ೨೮: ಪೋಷಕರು, ಶಿಕ್ಷಕರು ಮಕ್ಕಳಲ್ಲಿ ಶಿಸ್ತು, ಪ್ರಾಮಾಣಿಕತೆ, ಸ್ವಚ್ಛತೆ ಹಾಗೂ ಸಂಸ್ಕೃತಿಯನ್ನು ಬೆಳೆಸುವ ನಿಟ್ಟಿನಲ್ಲಿ ಮುತುವರ್ಜಿ ವಹಿಸಬೇಕೆಂದು ಮಡಿಕೇರಿ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ
ಪುನರ್ ಪ್ರತಿಷ್ಠೆ ಬ್ರಹ್ಮಕಲಶೋತ್ಸವ ಆರಂಭ ಮಡಿಕೇರಿ, ಡಿ. ೨೮ : ಮೇಕೇರಿ ಗ್ರಾಮದಲ್ಲಿ ನೆಲೆನಿಂತಿರುವ ಶ್ರೀ ಗೌರಿಶಂಕರ ದೇವಾಲಯದ ಪುನರ್ ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವವು ಇಂದಿನಿAದ ಆರಂಭಗೊAಡಿದೆ. ತಾ.೨೮ ರಂದು ಬೆಳಿಗ್ಗೆ ೬ ಗಂಟೆಯಿAದ
ಮಂಡಲ ಪೂಜೆವೀರಾಜಪೇಟೆ, ಡಿ. ೨೮: ವೀರಾಜಪೇಟೆ ಸಮೀಪದ ಆರ್ಜಿ ಗ್ರಾಮದ ಪೆರುಂಬಾಡಿಯಲ್ಲಿನ ಶ್ರೀ ಅಯ್ಯಪ್ಪ ದೇವಸ್ಥಾನದಲ್ಲಿ ಅಯ್ಯಪ್ಪ ಮಂಡಲ ಪೂಜೆ ಅಂಗವಾಗಿ ವಿವಿಧ ಪೂಜಾ ಕೈಂಕರ್ಯ ನಡೆಯಿತು. ದೇವಾಲಯವನ್ನು