ಶ್ರೀ ಮೃತ್ಯುಂಜಯ ದೇವಸ್ಥಾನದಲ್ಲಿ ಶತರುದ್ರಾಭಿಷೇಕಮಡಿಕೇರಿ, ಫೆ. ೨೬: ಬಾಡಗರಕೇರಿ ಗ್ರಾಮದಲ್ಲಿರುವ ಶ್ರೀ ಮೃತ್ಯುಂಜಯ ದೇವಸ್ಥಾನದಲ್ಲಿ ಮಾರ್ಚ್ ೧ ರಂದು ನಾಡಿನ ಒಳಿತಿಗಾಗಿ ಪ್ರಾರ್ಥಿಸಿ, ಶತರುದ್ರಾಭಿಷೇಕ ಪೂಜಾ ಕೈಂಕರ್ಯವನ್ನು ಏರ್ಪಡಿಸಲಾಗಿದೆ. ಅಂದು ಬೆಳಿಗ್ಗೆ
ಇಂದು ವಿದ್ಯುತ್ ವ್ಯತ್ಯಯಮುಳ್ಳೂರು, ಫೆ. ೨೬: ಹಾಸನ- ಅರಕಲಗೂಡು ೬೬ ಕೆ.ವಿ. ವಿದ್ಯುತ್ ದ್ವಿ ಮಾರ್ಗದ ತಂತಿ ಎಳೆಯುವ ಕೆಲಸದ ಹಿನ್ನೆಲೆಯಲ್ಲಿ ತಾ.೨೭ರಂದು (ಇಂದು) ಬೆಳಿಗ್ಗೆ ೯ ಗಂಟೆಯಿAದ ಸಂಜೆ
ಗಡಿ ಚೆಕ್ಪೋಸ್ಟ್ನಲ್ಲಿ ಅಂತರರಾಜ್ಯ ವಾಹನಗಳಿಂದ ಶುಲ್ಕ ವಸೂಲಿ ಗೋಣಿಕೊಪ್ಪ, ಫೆ. ೨೫: ಅರಣ್ಯದಂಚಿನ ರಸ್ತೆ ಅಭಿವೃದ್ದಿ ಹಾಗೂ ಪ್ರವಾಸಿಗರಿಂದ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಅರಣ್ಯ ಇಲಾಖೆಯು ಕೊಡಗಿನ ಗಡಿ ಭಾಗದಲ್ಲಿ ಅಂತರರಾಜ್ಯ ವಾಹನಗಳಿಂದ ಶುಲ್ಕ ಸಂಗ್ರಹ
ಹೆಜ್ಜೇನು ದಾಳಿಯಿಂದ ಇಬ್ಬರು ಸಾವು ಮಡಿಕೇರಿ, ಫೆ. ೨೫: ಹೆಜ್ಜೇನು ದಾಳಿಯಿಂದ ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ಸಾವನ್ನಪ್ಪಿರುವ ದುರ್ಘಟನೆ ಸಂಭವಿಸಿದೆ. ಮರಗೋಡು ಸಮೀಪದ ಹುಲಿತಾಳದಲ್ಲಿ ಹೆಜ್ಜೇನು ದಾಳಿ ಮಾಡಿದ ಪರಿಣಾಮ ವ್ಯಕ್ತಿ ಸಾವನ್ನಪ್ಪಿದ್ದಾರೆ. ಮರಗೋಡು
ಹಾಡಹಗಲೆ ರಸ್ತೆಯಲ್ಲಿ ಕಾಣಿಸಿಕೊಂಡ ಹುಲಿ ಪೊನ್ನಂಪೇಟೆ, ಫೆ. ೨೫: ಪೊನ್ನಂಪೇಟೆ ತಾಲೂಕಿನ ಕಾನೂರು ಸಮೀಪ ಬ್ರಹ್ಮಗಿರಿ ಚೈನ್‌ಗೇಟ್‌ನಲ್ಲಿ ಹಾಡಹಗಲೆ ರಸ್ತೆಯಲ್ಲಿ ಹುಲಿಯೊಂದು ನಡೆದುಕೊಂಡು ಹೋಗುತ್ತಿರುವ ದೃಶ್ಯವನ್ನು ಆ ಮಾರ್ಗದಲ್ಲಿ ಸಂಚರಿಸುತ್ತಿದ್ದ ವ್ಯಕ್ತಿಯೊಬ್ಬರು ತಮ್ಮ