ಸೋಮವಾರಪೇಟೆ, ಸೆ.೧೬: ಸಮೀಪದ ಬಿ.ಟಿ.ಸಿ.ಜಿ. ಕಾಲೇಜಿನ ಹಳೆ ವಿದ್ಯಾರ್ಥಿ ರಾಣಿ ವಸಂತ್ ಅವರು ಮಂಗಳೂರು ವಿಶ್ವ ವಿದ್ಯಾಲಯದ ಉಪ ಕುಲಪತಿ ಪ್ರೊ. ಪಿ.ಎಸ್. ಯಡಪಡಿತ್ತಾಯ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ ಂಟಿ evಚಿಟuಚಿಣioಟಿ oಜಿ geಟಿಜeಡಿ seಟಿsiಣiviಣಥಿ iಟಿ ಠಿeಡಿಛಿeiveಜ sಣಡಿess ಚಿಟಿಜ sಣಡಿಚಿiಟಿ oಜಿ emಠಿಟoಥಿees. ಂ ಆiಚಿgಟಿosಣiಛಿ sಣuಜಥಿ ಚಿಣ ಟಿeತಿ ಒಚಿಟಿgಚಿಟoಡಿe ಜಿoಡಿಣ ಣಡಿusಣ ಪ್ರಬಂಧಕ್ಕೆ ಪಿ.ಹೆಚ್.ಡಿ ಪದವಿ ಲಭಿಸಿದೆ.
ಇವರು ಸೋಮವಾರಪೇಟೆ ಅರಣ್ಯ ಇಲಾಖೆಯ ನಿವೃತ್ತ ಸಿಬ್ಬಂದಿ ಹೆಚ್.ಎಂ.ಬಾಬು ಹಾಗೂ ಚೆನ್ನಮ್ಮ ದಂಪತಿಯ ಪುತ್ರಿಯಾಗಿದ್ದು, ಬಿ.ಟಿ.ಸಿ.ಜಿ ಕಾಲೇಜಿನ ಹಳೆಯ ವಿದ್ಯಾರ್ಥಿ.
ಪ್ರಸ್ತುತ ಮಂಗಳೂರಿನಲ್ಲಿ ನೆಲೆಸಿದ್ದು ಪತಿ ವಸಂತ್ ಕೌಕ್ರಾಡಿಯವರು ಕುದುರೆ ಮುಖ ಕಂಪನಿಯಲ್ಲಿ ಕಂಟ್ರೋಲ್ ವಿಭಾಗದ ಡೆಪ್ಯೂಟಿ ಮೆನೇಜರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.