ಕೊಡಗಿನ ಗಡಿಯಾಚೆಬೆಳಗಾವಿ ಗಡಿ ವಿವಾದಕ್ಕೆ ಸಂಬAಧಿಸಿದAತೆ ಮಹಾರಾಷ್ಟç ವಿಧಾನಸಭೆ ನಿರ್ಣಯ ಅಂಗೀಕರಿಸಿದೆ ನಾಗ್ಪುರ, ಡಿ. ೨೭: ಮಹಾರಾಷ್ಟç ವಿಧಾನಸಭೆ ಮಂಗಳವಾರ ಅವಿ ರೋಧವಾಗಿ ಕರ್ನಾಟಕದ ಗಡಿ ಸಮಸ್ಯೆಗೆ ನಿರ್ಣಯ ಅಂಗೀಕರಿಸಿದೆ.
ಲಿಟಲ್ ಸ್ಕಾಲರ್ಸ್ ಅಕಾಡೆಮಿ ಕಾರ್ನಿವಲ್ವೀರಾಜಪೇಟೆ, ಡಿ. ೨೭: ಲಿಟಲ್ ಸ್ಕಾಲರ್ಸ್ ಅಕಾಡೆಮಿ ವತಿಯಿಂದ ಕಾರ್ನಿವಲ್ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಹಾಸ್ಯ ಕಲಾವಿದ ಮಿಮಿಕ್ರಿ ದಯಾನಂದ ಆಗಮಿಸಿ ಮಿಮಿಕ್ರಿ ಮೂಲಕ
ಪಾರಾಣೆ ಪ್ರೌಢಶಾಲೆ ವಾರ್ಷಿಕೋತ್ಸವ ಮೂರ್ನಾಡು, ಡಿ. ೨೭: ಪಾರಾಣೆ ಪ್ರೌಢಶಾಲೆಯ ಸಭಾಂಗಣ ದಲ್ಲಿ ಆಯೋಜಿಸಲಾಗಿದ್ದ ಶಾಲಾ ವಾರ್ಷಿಕೋತ್ಸವ ಸಮಾರಂಭವನ್ನು ಬೆಂಗಳೂರಿನ ಉದ್ಯಮಿ ಗುಡ್ಡೇರ ಬಿ. ಸತೀಶ್ ಉದ್ಘಾಟಿಸಿದರು. ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ
ಗ್ರಾಪಂ ನೌಕರರ ಬೇಡಿಕೆ ಈಡೇರಿಕೆ ಬಗ್ಗೆ ಸುಜಾ ಪ್ರಸ್ತಾಪಮಡಿಕೇರಿ, ಡಿ. ೨೭: ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ನೌಕರರ ಬೇಡಿಕೆಗಳನ್ನು ಪರಿಶೀಲಿಸಿ ಅದನ್ನು ಈಡೇರಿಸುವ ಕುರಿತು ವಿಧಾನ ಪರಿಷತ್‌ನಲ್ಲಿ ಸದಸ್ಯ ಎಂ.ಪಿ. ಸುಜಾ ಕುಶಾಲಪ್ಪ
ಸೇವಾ ಮಾನೋಭಾವದಿಂದ ಬಿಜೆಪಿ ಪಕ್ಷ ಸಂಘಟನೆಗೆ ಶ್ರಮಿಸಲು ಕರೆಸೋಮವಾರಪೇಟೆ, ಡಿ. ೨೭: ಭಾರತೀಯ ಜನತಾ ಪಾರ್ಟಿ ಇತರ ರಾಜಕೀಯ ಪಕ್ಷಗಳಿಗಿಂತ ಭಿನ್ನವಾಗಿದ್ದು, ಇದರಲ್ಲಿ ಪ್ರತಿಯೋರ್ವ ಕಾರ್ಯಕರ್ತರೂ ಸಹ ಸೇವಾ ಮನೋಭಾವದಿಂದ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕೆಂದು ಬಿಜೆಪಿ ಯುವ