ಹದಗೆಟ್ಟ ರಸ್ತೆ ದುರಸ್ತಿ ‘ಶಕ್ತಿ’ ಫಲಶ್ರುತಿ ನಾಪೋಕ್ಲು, ಜು. ೧೭: ‘ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ಹಾಳಾಗುತ್ತಿದೆ ರಸ್ತೆ ಸೂಕ್ತ ಕ್ರಮಕ್ಕೆ ಒತ್ತಾಯ’ ಎಂಬ ಶೀರ್ಷಿಕೆಯಡಿ ಶಕ್ತಿ ಪತ್ರಿಕೆಯಲ್ಲಿ ತಾ. ೧೬ ರಂದು ಪ್ರಕಟಗೊಂಡಿದ್ದಪ್ರತಿಭಟನೆ ಕೈಬಿಟ್ಟ ವಿಹೆಚ್ಪಿಮಡಿಕೇರಿ, ಜು. ೧೭: ಕೊಡಗಿನ ಕುಲದೇವಿ ಕಾವೇರಿ ಹಾಗೂ ಕೊಡವ ಮಹಿಳೆಯರನ್ನು ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಮಾಡಿದ ಆರೋಪಿಯನ್ನು ಬಂಧಿಸಿದ ಕೊಡಗು ಜಿಲ್ಲಾ ಪೊಲೀಸರ ಕಾರ್ಯ ಶ್ಲಾಘನೀಯವೆಂದುರಸ್ತೆ ಸರಿಪಡಿಸಲು ಆಗ್ರಹ ಸೋಮವಾರಪೇಟೆ, ಜು.೧೭: ಸಮೀಪದ ತೋಳೂರುಶೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡಮನೆ ಕೊಪ್ಪ ರಸ್ತೆಯು ಸಂಪೂರ್ಣ ಹಾಳಾಗಿದ್ದು, ಮಳೆ ನೀರು ರಸ್ತೆಯನ್ನು ಹದಗೆಟ್ಟಿಸಿದೆ. ಇದರಿಂದಾಗಿ ವಾಹನ ಸವಾರರು, ಸಾರ್ವಜನಿಕರುಮುದ್ರಾಂಕ ಶುಲ್ಕದಲ್ಲಿ ವಿನಾಯಿತಿ ಜಿಲ್ಲಾಧಿಕಾರಿಯಿಂದ ಸರಕಾರಕ್ಕೆ ಮನವಿಮಡಿಕೇರಿ, ಜು.೧೭: ಕೊಡಗು ಜಿಲ್ಲೆಯಲ್ಲಿ ಕಾಫಿ ಬೆಳೆಗಾರರು ಬರೆದುಕೊಡುವ ಫಾರಂ-೩ ಡಿಕ್ಲರೇಷನ್‌ಗಳಿಗೆ ಮುದ್ರಾಂಕ ಶುಲ್ಕದಲ್ಲಿ ವಿನಾಯಿತಿ ನೀಡುವಂತೆ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಕೊಡಗು ಜಿಲ್ಲೆಗೆಕೃಷಿ ಫಸಲಿಗೆ ಹಾನಿ ಸಮೀಕ್ಷೆ ನಡೆಸಲು ಬೆಳೆಗಾರರ ಒಕ್ಕೂಟ ಒತ್ತಾಯ ಶ್ರೀಮಂಗಲ, ಜು. ೧೭: ಶ್ರೀಮಂಗಲ ಹೋಬಳಿ ವ್ಯಾಪ್ತಿಯಲ್ಲಿ ಪ್ರಸಕ್ತ ವರ್ಷ ಜುಲೈ ತಿಂಗಳಲ್ಲಿ ನಿರಂತರವಾಗಿ ಸುರಿದ ಧಾರಾಕಾರ ಮಳೆ ಮತ್ತು ಬೀಸಿದ ಬಿರುಗಾಳಿ ಯಿಂದ ಕಾಫಿ ಫಸಲು
ಹದಗೆಟ್ಟ ರಸ್ತೆ ದುರಸ್ತಿ ‘ಶಕ್ತಿ’ ಫಲಶ್ರುತಿ ನಾಪೋಕ್ಲು, ಜು. ೧೭: ‘ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ಹಾಳಾಗುತ್ತಿದೆ ರಸ್ತೆ ಸೂಕ್ತ ಕ್ರಮಕ್ಕೆ ಒತ್ತಾಯ’ ಎಂಬ ಶೀರ್ಷಿಕೆಯಡಿ ಶಕ್ತಿ ಪತ್ರಿಕೆಯಲ್ಲಿ ತಾ. ೧೬ ರಂದು ಪ್ರಕಟಗೊಂಡಿದ್ದ
ಪ್ರತಿಭಟನೆ ಕೈಬಿಟ್ಟ ವಿಹೆಚ್ಪಿಮಡಿಕೇರಿ, ಜು. ೧೭: ಕೊಡಗಿನ ಕುಲದೇವಿ ಕಾವೇರಿ ಹಾಗೂ ಕೊಡವ ಮಹಿಳೆಯರನ್ನು ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಮಾಡಿದ ಆರೋಪಿಯನ್ನು ಬಂಧಿಸಿದ ಕೊಡಗು ಜಿಲ್ಲಾ ಪೊಲೀಸರ ಕಾರ್ಯ ಶ್ಲಾಘನೀಯವೆಂದು
ರಸ್ತೆ ಸರಿಪಡಿಸಲು ಆಗ್ರಹ ಸೋಮವಾರಪೇಟೆ, ಜು.೧೭: ಸಮೀಪದ ತೋಳೂರುಶೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡಮನೆ ಕೊಪ್ಪ ರಸ್ತೆಯು ಸಂಪೂರ್ಣ ಹಾಳಾಗಿದ್ದು, ಮಳೆ ನೀರು ರಸ್ತೆಯನ್ನು ಹದಗೆಟ್ಟಿಸಿದೆ. ಇದರಿಂದಾಗಿ ವಾಹನ ಸವಾರರು, ಸಾರ್ವಜನಿಕರು
ಮುದ್ರಾಂಕ ಶುಲ್ಕದಲ್ಲಿ ವಿನಾಯಿತಿ ಜಿಲ್ಲಾಧಿಕಾರಿಯಿಂದ ಸರಕಾರಕ್ಕೆ ಮನವಿಮಡಿಕೇರಿ, ಜು.೧೭: ಕೊಡಗು ಜಿಲ್ಲೆಯಲ್ಲಿ ಕಾಫಿ ಬೆಳೆಗಾರರು ಬರೆದುಕೊಡುವ ಫಾರಂ-೩ ಡಿಕ್ಲರೇಷನ್‌ಗಳಿಗೆ ಮುದ್ರಾಂಕ ಶುಲ್ಕದಲ್ಲಿ ವಿನಾಯಿತಿ ನೀಡುವಂತೆ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಕೊಡಗು ಜಿಲ್ಲೆಗೆ
ಕೃಷಿ ಫಸಲಿಗೆ ಹಾನಿ ಸಮೀಕ್ಷೆ ನಡೆಸಲು ಬೆಳೆಗಾರರ ಒಕ್ಕೂಟ ಒತ್ತಾಯ ಶ್ರೀಮಂಗಲ, ಜು. ೧೭: ಶ್ರೀಮಂಗಲ ಹೋಬಳಿ ವ್ಯಾಪ್ತಿಯಲ್ಲಿ ಪ್ರಸಕ್ತ ವರ್ಷ ಜುಲೈ ತಿಂಗಳಲ್ಲಿ ನಿರಂತರವಾಗಿ ಸುರಿದ ಧಾರಾಕಾರ ಮಳೆ ಮತ್ತು ಬೀಸಿದ ಬಿರುಗಾಳಿ ಯಿಂದ ಕಾಫಿ ಫಸಲು